Local cover image
Local cover image
Image from Google Jackets

Idiot : ಈಡಿಯಟ್

By: Contributor(s): Material type: TextTextLanguage: Kannada Publication details: Bengaluru Aakrati Pustaka 2026Description: iv,860p PB 23x15.5cmSubject(s): DDC classification:
  • K894.3 FYOI
Summary: ಹಿರಿಯ ಸಾಹಿತ್ಯ ಸೇವಿ ಕೆ. ಶ್ರೀನಾಥ್ ಅವರು ರಷ್ಯನ್ ಕ್ಲಾಸಿಕ್ ಸಾಹಿತ್ಯದ ಅದ್ಭುತ ಕಾದಂಬರಿ ಫ್ಯೋದರ್ ದಾಸ್ತೋವ್ಸ್ಕಿ ಅವರ ಮೇರು ಕೃತಿ 'ದ ಈಡಿಯಟ್' (The Idiot) ಯನ್ನು ಅತ್ಯಂತ ಸೊಗಸಾದ ಶೈಲಿಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ದ ಈಡಿಯಟ್' ಕಾದಂಬರಿಯು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ನಿರಂತರ ಹೋರಾಟದ ಬಗ್ಗೆ ಆಳವಾಗಿ ಪರಿಶೋಧಿಸುತ್ತದೆ ಎಂದು ಹಲವು ವಿಮರ್ಶಕರು ಗುರುತಿಸುತ್ತಾರೆ. ಆ ಹೋರಾಟವು ಬಾಹ್ಯದ ಹೋರಾಟವಷ್ಟೇ ಆಗಿರದೆ ಪಾತ್ರಗಳ ಆಂತರಿಕ ಹೋರಾಟಗಳ ಬಗ್ಗೆಯೂ ಕೂಡ ವಿಷದವಾಗಿ ಪರಿಶೀಲಿಸುತ್ತದೆ. ಎಲ್ಲ ಜನರಲ್ಲಿನ ಮೂಲಭೂತವಾದ ಒಳಿತಿನ ಬಗೆಗಿನ ಮೂಯಿಷ್ಠಿನ್‌ನ ಪ್ರಶ್ನಾತೀತವಾದ ನಂಬಿಕೆಯು ಉಳಿದವರ ನಡೆಗಳಿಂದ ನಿರಂತರವಾಗಿ ಒರೆಗಲ್ಲಿನ ಪರೀಕ್ಷೆಗೆ ಗುರಿಯಾಗುತ್ತಿರುತ್ತದೆ. ಈ ಕಾದಂಬರಿಯು ಸಮಾಜ ಮತ್ತು ವ್ಯಕ್ತಿಯ ನಡುವೆ ಇರುವಂತಹ ಉದ್ವಿಘ್ನತೆಗಳನ್ನು ಅನ್ವೇಷಣೆಗೆ ಗುರಿಪಡಿಸುತ್ತದೆ. ಮೂಯಿಷ್ಠಿನ್‌ನ ವಿಶಿಷ್ಟವಾದಂತಹ ದೃಷ್ಟಿಕೋನ ಮತ್ತು ಮೌಲ್ಯಗಳು ಸೆಂಟ್ ಪೀಟರ್ಸಬರ್ಗ್‌ನಲ್ಲಿ ಸ್ಥಾಪಿತವಾದಂತಹ ನಿಯಮಗಳ ಮತ್ತು ನಿರೀಕ್ಷೆಗಳ ಜೊತೆಯಲ್ಲಿ ಸಂಘರ್ಷಿಸುತ್ತವೆ; ಇದು ದುರಂತ ಮತ್ತು ವೈರುಧ್ಯಕ್ಕೆ ಎಡೆಮಾಡಿಕೊಡುತ್ತದೆ. ಈ ಸಂಘರ್ಷವನ್ನು ಎಲ್ಲ ಸಂಕೀರ್ಣತೆಗಳೊಂದಿಗೆ ಚಿತ್ರಿಸಿರುವುದಕ್ಕಾಗಿಯೇ ಇದನ್ನು ಕಾಲಾತೀತವಾದ ಮೇರು ಕೃತಿ ಎಂದು ಬಣ್ಣಿಸಲಾಗಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Stack Section Kannada K894.3 FYOI (Browse shelf(Opens below)) Available 078259
Total holds: 0

ಹಿರಿಯ ಸಾಹಿತ್ಯ ಸೇವಿ ಕೆ. ಶ್ರೀನಾಥ್ ಅವರು ರಷ್ಯನ್ ಕ್ಲಾಸಿಕ್ ಸಾಹಿತ್ಯದ ಅದ್ಭುತ ಕಾದಂಬರಿ ಫ್ಯೋದರ್ ದಾಸ್ತೋವ್ಸ್ಕಿ ಅವರ ಮೇರು ಕೃತಿ 'ದ ಈಡಿಯಟ್' (The Idiot) ಯನ್ನು ಅತ್ಯಂತ ಸೊಗಸಾದ ಶೈಲಿಯಲ್ಲಿ ಕನ್ನಡಕ್ಕೆ ತಂದಿದ್ದಾರೆ.

ದ ಈಡಿಯಟ್' ಕಾದಂಬರಿಯು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ನಿರಂತರ ಹೋರಾಟದ ಬಗ್ಗೆ ಆಳವಾಗಿ ಪರಿಶೋಧಿಸುತ್ತದೆ ಎಂದು ಹಲವು ವಿಮರ್ಶಕರು ಗುರುತಿಸುತ್ತಾರೆ. ಆ ಹೋರಾಟವು ಬಾಹ್ಯದ ಹೋರಾಟವಷ್ಟೇ ಆಗಿರದೆ ಪಾತ್ರಗಳ ಆಂತರಿಕ ಹೋರಾಟಗಳ ಬಗ್ಗೆಯೂ ಕೂಡ ವಿಷದವಾಗಿ ಪರಿಶೀಲಿಸುತ್ತದೆ. ಎಲ್ಲ ಜನರಲ್ಲಿನ ಮೂಲಭೂತವಾದ ಒಳಿತಿನ ಬಗೆಗಿನ ಮೂಯಿಷ್ಠಿನ್‌ನ ಪ್ರಶ್ನಾತೀತವಾದ ನಂಬಿಕೆಯು ಉಳಿದವರ ನಡೆಗಳಿಂದ ನಿರಂತರವಾಗಿ ಒರೆಗಲ್ಲಿನ ಪರೀಕ್ಷೆಗೆ ಗುರಿಯಾಗುತ್ತಿರುತ್ತದೆ.

ಈ ಕಾದಂಬರಿಯು ಸಮಾಜ ಮತ್ತು ವ್ಯಕ್ತಿಯ ನಡುವೆ ಇರುವಂತಹ ಉದ್ವಿಘ್ನತೆಗಳನ್ನು ಅನ್ವೇಷಣೆಗೆ ಗುರಿಪಡಿಸುತ್ತದೆ. ಮೂಯಿಷ್ಠಿನ್‌ನ ವಿಶಿಷ್ಟವಾದಂತಹ ದೃಷ್ಟಿಕೋನ ಮತ್ತು ಮೌಲ್ಯಗಳು ಸೆಂಟ್ ಪೀಟರ್ಸಬರ್ಗ್‌ನಲ್ಲಿ ಸ್ಥಾಪಿತವಾದಂತಹ ನಿಯಮಗಳ ಮತ್ತು ನಿರೀಕ್ಷೆಗಳ ಜೊತೆಯಲ್ಲಿ ಸಂಘರ್ಷಿಸುತ್ತವೆ; ಇದು ದುರಂತ ಮತ್ತು ವೈರುಧ್ಯಕ್ಕೆ ಎಡೆಮಾಡಿಕೊಡುತ್ತದೆ. ಈ ಸಂಘರ್ಷವನ್ನು ಎಲ್ಲ ಸಂಕೀರ್ಣತೆಗಳೊಂದಿಗೆ ಚಿತ್ರಿಸಿರುವುದಕ್ಕಾಗಿಯೇ ಇದನ್ನು ಕಾಲಾತೀತವಾದ ಮೇರು ಕೃತಿ ಎಂದು ಬಣ್ಣಿಸಲಾಗಿದೆ.

There are no comments on this title.

to post a comment.

Click on an image to view it in the image viewer

Local cover image