Local cover image
Local cover image
Amazon cover image
Image from Amazon.com
Image from Google Jackets

Devaru : ದೇವರು

By: Material type: TextTextLanguage: Kannada Publication details: Maisuru D V K Murti Prakashana 2024Description: 200p PB 18x12cmISBN:
  • 9789353310011
Subject(s): DDC classification:
  • K894.814 MURD
Summary: ಕೆಲ ವಿಷಯಗಳು ಎಷ್ಟು ಸೂಕ್ಷ್ಮವಿರುತ್ತದೆ ಎಂದರೆ...ಆ ವಿಚಾರಗಳ ಚರ್ಚೆ ಎಂದರೆ ಸಾಕು ಭಯವಾಗುತ್ತದೆ ಇಲ್ಲ ಚರ್ಚಿಸಿದರೆ ತಾಂತ್ರಿಕ ನಿಲುವಾಗುತ್ತದೆ.. ಅಂತದೆ ವಿಷಯ "ದೇವರು". ಇಂತಹ ವಿಷಯವನ್ನು ಆಧರಿಸಿ 200 ಪುಟಗಳು ಬರೆಯುವುದಕ್ಕೆ ಲೇಖಕ ಅಷ್ಟೇ ಪ್ರಬುದ್ಧ ಮತ್ತು ವಿಸ್ತಾರ ಅನುಭವಗಳಿಂದ ಮನ ಹದಗೊಂಡಿರಬೇಕು... ಈ ಎಲ್ಲ ಗುಣಗಳು ನಮ್ಮ ಮೂರ್ತಿರಾಯರಿಗೆ ಇದ್ದು ಅತಿ ಆಡಂಬರವಿಲ್ಲದೆ, ಹೆಚ್ಚು ಭಾವುಕರಾಗದೆ ಯಾರಿಗೂ ನೋವಾಗದೆ ತಿಳಿ ಹೇಳಿದ್ದಾರೆ. ದೇವರನ್ನು ಲೇಖಕರು ವಿವಿಧ ಕೋನಗಳಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ವಿಶ್ಲೇಷಿಸುತ್ತರೆ ಮತ್ತು ತಮ್ಮ ನಿಲುವಲ್ಲಿ ದೇವರೆಂದರೆ ಏನು ಎಂದು ಕಂಡುಕೊಳ್ಳುತ್ತಾರೆ ಅದು ಎಷ್ಟು ಅದ್ಭುತವಾಗಿ, "ಮಾನವಮತದ ಹಿಂದಿರುವ ತತ್ವಗಳು ಯಾವುವು? ಸರ್ವಸಮತಾಭಾವ, ನ್ಯಾಯ, ನೀತಿ - ಒಟ್ಟಿನಲ್ಲಿ 'ಪ್ರೇಮ'. ನಮಗೆ ಬೇಕಾದ ದೇವರು ಎಂಥವನು ಎಂದು ನಾವು ಯೋಚಿಸಿದಾಗ ನಾವು ಅವನಲ್ಲಿ ಬಯಸಿದ ಗುಣಗಳು ಇವೆ ತಾನೇ! ನಮಗೆ ಬೇಕಾದ ದೇವರು ಮೌಲ್ಯರಕ್ಷಕ. ಎಲ್ಲರ ಯೋಗಕ್ಷೇಮವನ್ನು ಪಕ್ಷಪಾತವಿಲ್ಲದೆ ನೋಡಿಕೊಳ್ಳುವವನು ಪ್ರೇಮಮೂರ್ತಿ. ನಾವು ಈಶ್ವರ ಎಂಬ ವ್ಯಕ್ತಿ ಇಲ್ಲ ಎಂದು ವಾದಿಸಿದರೂ ಆ ಈಶ್ವರನಿಗೆ ಜನ ಆರೋಪಿಸಿರುವ ಉದಾತ್ತಗುಣಗಳಲ್ಲಿ ಭಕ್ತಿಯುಳ್ಳವರು. ಮೇಲೆ ಕಾಣಿಸಿದ ಉದಾತ್ತಾಗುಣಗಳೇ ದೇವರು ಎಂದು ಒಪ್ಪುವುದಾದರೆ, ಮನವಮತದ ಅನುಯಾಯಿಗಳು ನಿರೀಶ್ವರವಾದಿಗಳಾದರೂ ದೈವಭಕ್ತರೆ".
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Stack Section Kannada K894.814 MURD (Browse shelf(Opens below)) Available 078182
Book Book St Aloysius Library Stack Section Kannada K894.814 MURD (Browse shelf(Opens below)) Available 078176
Book Book St Aloysius Library Stack Section Kannada K894.814 MURD (Browse shelf(Opens below)) Available 078177
Book Book St Aloysius Library Stack Section Kannada K894.814 MURD (Browse shelf(Opens below)) Available 078137
Total holds: 0

ಕೆಲ ವಿಷಯಗಳು ಎಷ್ಟು ಸೂಕ್ಷ್ಮವಿರುತ್ತದೆ ಎಂದರೆ...ಆ ವಿಚಾರಗಳ ಚರ್ಚೆ ಎಂದರೆ ಸಾಕು ಭಯವಾಗುತ್ತದೆ ಇಲ್ಲ ಚರ್ಚಿಸಿದರೆ ತಾಂತ್ರಿಕ ನಿಲುವಾಗುತ್ತದೆ.. ಅಂತದೆ ವಿಷಯ "ದೇವರು". ಇಂತಹ ವಿಷಯವನ್ನು ಆಧರಿಸಿ 200 ಪುಟಗಳು ಬರೆಯುವುದಕ್ಕೆ ಲೇಖಕ ಅಷ್ಟೇ ಪ್ರಬುದ್ಧ ಮತ್ತು ವಿಸ್ತಾರ ಅನುಭವಗಳಿಂದ ಮನ ಹದಗೊಂಡಿರಬೇಕು... ಈ ಎಲ್ಲ ಗುಣಗಳು ನಮ್ಮ ಮೂರ್ತಿರಾಯರಿಗೆ ಇದ್ದು ಅತಿ ಆಡಂಬರವಿಲ್ಲದೆ, ಹೆಚ್ಚು ಭಾವುಕರಾಗದೆ ಯಾರಿಗೂ ನೋವಾಗದೆ ತಿಳಿ ಹೇಳಿದ್ದಾರೆ.
ದೇವರನ್ನು ಲೇಖಕರು ವಿವಿಧ ಕೋನಗಳಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ವಿಶ್ಲೇಷಿಸುತ್ತರೆ ಮತ್ತು ತಮ್ಮ ನಿಲುವಲ್ಲಿ ದೇವರೆಂದರೆ ಏನು ಎಂದು ಕಂಡುಕೊಳ್ಳುತ್ತಾರೆ ಅದು ಎಷ್ಟು ಅದ್ಭುತವಾಗಿ, "ಮಾನವಮತದ ಹಿಂದಿರುವ ತತ್ವಗಳು ಯಾವುವು? ಸರ್ವಸಮತಾಭಾವ, ನ್ಯಾಯ, ನೀತಿ - ಒಟ್ಟಿನಲ್ಲಿ 'ಪ್ರೇಮ'. ನಮಗೆ ಬೇಕಾದ ದೇವರು ಎಂಥವನು ಎಂದು ನಾವು ಯೋಚಿಸಿದಾಗ ನಾವು ಅವನಲ್ಲಿ ಬಯಸಿದ ಗುಣಗಳು ಇವೆ ತಾನೇ! ನಮಗೆ ಬೇಕಾದ ದೇವರು ಮೌಲ್ಯರಕ್ಷಕ. ಎಲ್ಲರ ಯೋಗಕ್ಷೇಮವನ್ನು ಪಕ್ಷಪಾತವಿಲ್ಲದೆ ನೋಡಿಕೊಳ್ಳುವವನು ಪ್ರೇಮಮೂರ್ತಿ. ನಾವು ಈಶ್ವರ ಎಂಬ ವ್ಯಕ್ತಿ ಇಲ್ಲ ಎಂದು ವಾದಿಸಿದರೂ ಆ ಈಶ್ವರನಿಗೆ ಜನ ಆರೋಪಿಸಿರುವ ಉದಾತ್ತಗುಣಗಳಲ್ಲಿ ಭಕ್ತಿಯುಳ್ಳವರು. ಮೇಲೆ ಕಾಣಿಸಿದ ಉದಾತ್ತಾಗುಣಗಳೇ ದೇವರು ಎಂದು ಒಪ್ಪುವುದಾದರೆ, ಮನವಮತದ ಅನುಯಾಯಿಗಳು ನಿರೀಶ್ವರವಾದಿಗಳಾದರೂ ದೈವಭಕ್ತರೆ".

There are no comments on this title.

to post a comment.

Click on an image to view it in the image viewer

Local cover image