Amazon cover image
Image from Amazon.com
Image from Google Jackets

Dunkel prastavaneya belakinalli Satellite T V ಡಂಕೆಲ್ ಪ್ರಸ್ತಾವನೆಯ ಬೆಳಕಿನಲ್ಲಿ ಸ್ಯಾಟಲೈಟ್ ಟಿವಿ

By: Material type: TextTextLanguage: Kannada Publication details: Bengaluru Navakarnataka Prakashana. 1995Description: 104ISBN:
  • 81 7302 191 0
Subject(s): DDC classification:
  • 302.23K MOHD
Summary: ಭಾರತದಲ್ಲಿ ಈಗ ಹದಿನಾರು ಸಾವಿರಕ್ಕಿಂತ ಹೆಚ್ಚು ಕೇಬಲ್ ಟಿವಿ ಪ್ರಸಾರ ಕೇಂದ್ರಗಳಿವೆ. ಕರ್ನಾಟಕದಲ್ಲೇ ಮೂರು ಸಾವಿರಕ್ಕಿಂತ ಹೆಚ್ಚು ಕೇಬಲ್ ಟಿವಿ ಆಪರೇಟರ್ ಗಳಿದ್ದಾರೆ. ಸ್ಟಾರ್ ಟಿವಿಯ ಮೂಲಕ ರೂಪರ್ಟ್ ಮರ್ಡೋಕ್ ಭಾರತದ ಯುವ ತಲೆಮಾರಿನ ಅಭಿರುಚಿಯನ್ನು ಕೆಡಿಸಿ, ನವ ವಸಾಹತುಶಾಹಿಯ ಮಾನವ ಪುತ್ರರನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. “ಮೂರನೆಯ ಜಗತ್ತಿನ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಬಲ್ಲ ಪಾಶ್ಚಿಮಾತ್ಯ ಬಂಡವಾಳ ಶಾಹಿ ದೇಶಗಳ, ಅದರಲ್ಲೂ ಮುಖ್ಯವಾಗಿ ಅಮೇರಿಕಾದ ಏಕಮುಖ ಸುದ್ದಿ ಮತ್ತು ಮನರಂಜನೆಯ ಪ್ರವಾಹವನ್ನು ತಡೆಗಟ್ಟ ಬೇಕು ” ಎನ್ನುವ ಯುನೆಸ್ಕೋದ ಮ್ಯಾಕ್ ಬ್ರೆಟ್ ಆಯೋಗದ ಎಚ್ಚರಿಕೆ, ‘ದೆಹಲಿಯಲ್ಲಿ ಮನಮೋಹನಾಮಿಕ್ಸ್’ ನ ಗುಂಗಿನಲ್ಲಿರುವ ನಮ್ಮ ರಾಜಕಾರಣಿಗಳಿಗೆ ಅರ್ಥವಾದಂತಿಲ್ಲ. ನಿವೃತ್ತ ನ್ಯಾಯಮೂರ್ತಿ ವಿ. ಆರ್. ಕೃಷ್ಣಯ್ಯರ್ ಅವರು ಹೇಳುವಂತೆ, ” ರಾಜಕೀಯ ನಾಯಕರಿಗೆ ದೃಢ ಮನಸ್ಸಿದ್ದರೆ ಸ್ಯಾಟಲೈಟ್ ಟಿವಿ ಭಾರತದ ಮನೆಗಳನ್ನು ಪ್ರವೇಶಿಸದಂತೆ ಕಾನೂನಿನ ಮೂಲಕ ತಡೆಯಲು ಈಗಲೂ ಸಾಧ್ಯ. ಒಂದು ಪುರಸಭೆ ಸಹಾ ಡಿಷ್ ಆಂಟನಗಳನ್ನೂ ಹತ್ತಿಕ್ಕಲು ಕಾನೂನಿನಲ್ಲಿ ಅವಕಾಶವಿದೆ. ಉದಾರೀಕರಣ ಅಗತ್ಯ ನಿಜ. ಆದರೆ ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟು ಅಲ್ಲ.” ಸ್ಯಾಟಲೈಟ್ ಟಿವಿ ಜಾಲದ ಹಿನ್ನೆಲೆಯಲ್ಲಿ ಅದೃಶ್ಯರೂಪಿಯಾಗಿರುವ ಅಂತಾರಾಷ್ಟ್ರೀಯ ರಾಜಕೀಯದ ದುಷ್ಟಶಕ್ತಿಗಳ ಕಾರಸ್ಥಾನಗಳನ್ನು ಕುರಿತು ಎಚ್ಚರಿಸುವ ಸಾಂಸ್ಕೃತಿಕ ಜವಾಬ್ದಾರಿಯ ಕೆಲಸವನ್ನು ಜಿ. ಎನ್. ಮೋಹನ್ ಅವರು ಈ ಕೃತಿಯಲ್ಲಿ ಚೆನ್ನಾಗಿ ನಿರ್ವಹಿಸಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Sociology 302.23K MOHD (Browse shelf(Opens below)) Available 052079
Total holds: 0


ಭಾರತದಲ್ಲಿ ಈಗ ಹದಿನಾರು ಸಾವಿರಕ್ಕಿಂತ ಹೆಚ್ಚು ಕೇಬಲ್ ಟಿವಿ ಪ್ರಸಾರ ಕೇಂದ್ರಗಳಿವೆ. ಕರ್ನಾಟಕದಲ್ಲೇ ಮೂರು ಸಾವಿರಕ್ಕಿಂತ ಹೆಚ್ಚು ಕೇಬಲ್ ಟಿವಿ ಆಪರೇಟರ್ ಗಳಿದ್ದಾರೆ. ಸ್ಟಾರ್ ಟಿವಿಯ ಮೂಲಕ ರೂಪರ್ಟ್ ಮರ್ಡೋಕ್ ಭಾರತದ ಯುವ ತಲೆಮಾರಿನ ಅಭಿರುಚಿಯನ್ನು ಕೆಡಿಸಿ, ನವ ವಸಾಹತುಶಾಹಿಯ ಮಾನವ ಪುತ್ರರನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. “ಮೂರನೆಯ ಜಗತ್ತಿನ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಬಲ್ಲ ಪಾಶ್ಚಿಮಾತ್ಯ ಬಂಡವಾಳ ಶಾಹಿ ದೇಶಗಳ, ಅದರಲ್ಲೂ ಮುಖ್ಯವಾಗಿ ಅಮೇರಿಕಾದ ಏಕಮುಖ ಸುದ್ದಿ ಮತ್ತು ಮನರಂಜನೆಯ ಪ್ರವಾಹವನ್ನು ತಡೆಗಟ್ಟ ಬೇಕು ” ಎನ್ನುವ ಯುನೆಸ್ಕೋದ ಮ್ಯಾಕ್ ಬ್ರೆಟ್ ಆಯೋಗದ ಎಚ್ಚರಿಕೆ, ‘ದೆಹಲಿಯಲ್ಲಿ ಮನಮೋಹನಾಮಿಕ್ಸ್’ ನ ಗುಂಗಿನಲ್ಲಿರುವ ನಮ್ಮ ರಾಜಕಾರಣಿಗಳಿಗೆ ಅರ್ಥವಾದಂತಿಲ್ಲ.

ನಿವೃತ್ತ ನ್ಯಾಯಮೂರ್ತಿ ವಿ. ಆರ್. ಕೃಷ್ಣಯ್ಯರ್ ಅವರು ಹೇಳುವಂತೆ, ” ರಾಜಕೀಯ ನಾಯಕರಿಗೆ ದೃಢ ಮನಸ್ಸಿದ್ದರೆ ಸ್ಯಾಟಲೈಟ್ ಟಿವಿ ಭಾರತದ ಮನೆಗಳನ್ನು ಪ್ರವೇಶಿಸದಂತೆ ಕಾನೂನಿನ ಮೂಲಕ ತಡೆಯಲು ಈಗಲೂ ಸಾಧ್ಯ. ಒಂದು ಪುರಸಭೆ ಸಹಾ ಡಿಷ್ ಆಂಟನಗಳನ್ನೂ ಹತ್ತಿಕ್ಕಲು ಕಾನೂನಿನಲ್ಲಿ ಅವಕಾಶವಿದೆ. ಉದಾರೀಕರಣ ಅಗತ್ಯ ನಿಜ. ಆದರೆ ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟು ಅಲ್ಲ.”
ಸ್ಯಾಟಲೈಟ್ ಟಿವಿ ಜಾಲದ ಹಿನ್ನೆಲೆಯಲ್ಲಿ ಅದೃಶ್ಯರೂಪಿಯಾಗಿರುವ ಅಂತಾರಾಷ್ಟ್ರೀಯ ರಾಜಕೀಯದ ದುಷ್ಟಶಕ್ತಿಗಳ ಕಾರಸ್ಥಾನಗಳನ್ನು ಕುರಿತು ಎಚ್ಚರಿಸುವ ಸಾಂಸ್ಕೃತಿಕ ಜವಾಬ್ದಾರಿಯ ಕೆಲಸವನ್ನು ಜಿ. ಎನ್. ಮೋಹನ್ ಅವರು ಈ ಕೃತಿಯಲ್ಲಿ ಚೆನ್ನಾಗಿ ನಿರ್ವಹಿಸಿದ್ದಾರೆ.

There are no comments on this title.

to post a comment.