Local cover image
Local cover image
Image from Google Jackets

Vimarsheya Paribhashe : ವಿಮರ್ಶೆಯ ಪರಿಭಾಷೆ

By: Material type: TextTextLanguage: Kannada Publication details: Bengaluru Abhinava 2018Description: xiii,446p. PB 21x14cmSubject(s): DDC classification:
  • 23 K894.9 NAGV
Summary: ಭಾರತೀಯ ಕಾವ್ಯ ಮೀಮಾಂಸೆ . ಶಾಸ್ತ್ರ ವಿಷಯ.. ಹೀಗೆ ಇರಬೇಕು ಎಂಬ ನಿಯಮವನ್ನು ಕಟ್ಟು ಪಾಡುಗಳನ್ನ ವಿದಿಸುವಂತದ್ದು ಚರಿತ್ರೆ... ಶ್ರೀ ಮಂತವಾದ ಕಾವ್ಯ ಸಂಪತ್ತಿನ ಜೊತೆ ಜೊತೆಯಲ್ಲಿ ಯೆ ಆ ಸಂಪತ್ತನ್ನು ಅರಿಯುವ ಅಳೆಯುವ ಹೊಳೆಯುವಂತೆ ಬೆಳಗಿ ತೋರುವ ಕಾವ್ಯಮೀಮಾಂಸೆ ಯೂ ಬೆಳೆದು ಬಂದಿದೆ. ಈ ಕಾವ್ಯ ಮೀಮಾಂಸೆಯ ಉಗಮ ತೀರ ಆ ಸ್ಪಷ್ಟವಾಗಿದೆ . ಮೊದಲು ಇದನ್ನು ಕ್ರಿಯಕಲ್ಪವೆಂದೂ ಅಲಂಕಾರ ಶಾಸ್ತ್ರ ವೆಂದು ಕರೆಯುತ್ತಿದ್ದರು.ಆದರೂ ಇದು ಇತರೆ ಶಸ್ಟ್ರಾಗಳಿಗಿಂತಲ್ಲ ತೀರ ಕಿರಿದಾಡಿದೆನ್ನುದರಲ್ಲಿ ಸಂದೇಹವಿಲ್ಲ ಅದರೆ ಇದರ ರಚನೆ ಎಂದಿನಂತೆ ಆರಂಭವಾಯಿತು ಎಬುದಕ್ಕೆ ಖಚಿತವಾದ ಅಧಾರಗಳಲ್ಲಿ ಕ್ರಿ.ಶಕ - ,9 ನೇ ಶತಮಾನದಲ್ಲಿ ಬರುವ ರಾಜಶೇಖರ ಎಂಬ ಅಲಂಕಾರ ತನ್ನ ಕಾವ್ಯ ಮೀಮಾಂಸೆ ಎಂಬ ಕೃತಿಯಲ್ಲಿ ಇದರ ಉಗಮಕ್ಕೆ ಒಂದು ಪೌರಾಣಿಕ ಕತೆಯನ್ನು ಹೇಳಿದ್ದಾನೆ . ಆ ಕತೆಯ ಪ್ರಕಾರ ಶಿವನು ಬ್ರಹ್ಮ ವಿಷ್ಣು ಮೊದಲಾದ 64 ಜನ ಶಿಷ್ಯರಿಗೆ ಇದನ್ನು ಬೋಧಿಸಿದ. ಅದನ್ನ ತನ್ನ ಮಾನಸ ಪುತ್ರರಾದ ತನ್ನ ಶಿಷ್ಯರಿಗೆ ಬೋಧಿಸಿದ ಈ ಶಿಷ್ಯರಲ್ಲಿ ಸರಸ್ವತಿ ಯ ಪುತ್ರನಾದ ಕಾವ್ಯ ಪುರುಷ ಎನ್ನುವವನಿದ್ದ ಅವನು ಒಬ್ಬೊಬ್ಬರು ಒಂದೊಂದೂ ಅಧಿಕರಣವನ್ನು ನಿರೂಪಿಸಿದರು ಎಂದೂ ಹೇಳಿ ಅವರಲ್ಲಿ ಕೆಲವು ಹೆಸರುಗಳನ್ನು ಕೊಡುತ್ತಾನೆ. ರಾಜಶೇಖರ ಆತ ಕೊಡುವ ಹೆಸರುಗಳಲ್ಲಿ ಕೆಲವಾದರೂ ಐತಿಹಾಸಿಕ ಇರಬಹುದು ಎಂಬ ಸಂದೇಹ ಬರುತ್ತದೆ ಉದಾಹರಣೆಗೆ , ಭರತನ ಹೆಸರು ಅಲ್ಲಿ ಬರುತ್ತದೆ .
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Stack Section Kannada K894.9 NAGV (Browse shelf(Opens below)) Available 078214
Book Book St Aloysius Library Stack Section Kannada K894.9 NAGV (Browse shelf(Opens below)) Available 078215
Book Book St Aloysius Library Kannada K894.9 NAGV (Browse shelf(Opens below)) Available 077385
Total holds: 0

ಭಾರತೀಯ ಕಾವ್ಯ ಮೀಮಾಂಸೆ .
ಶಾಸ್ತ್ರ ವಿಷಯ..
ಹೀಗೆ ಇರಬೇಕು
ಎಂಬ ನಿಯಮವನ್ನು ಕಟ್ಟು ಪಾಡುಗಳನ್ನ ವಿದಿಸುವಂತದ್ದು
ಚರಿತ್ರೆ...
ಶ್ರೀ ಮಂತವಾದ ಕಾವ್ಯ ಸಂಪತ್ತಿನ ಜೊತೆ ಜೊತೆಯಲ್ಲಿ ಯೆ ಆ ಸಂಪತ್ತನ್ನು ಅರಿಯುವ ಅಳೆಯುವ ಹೊಳೆಯುವಂತೆ ಬೆಳಗಿ ತೋರುವ ಕಾವ್ಯಮೀಮಾಂಸೆ ಯೂ ಬೆಳೆದು ಬಂದಿದೆ.
ಈ ಕಾವ್ಯ ಮೀಮಾಂಸೆಯ ಉಗಮ ತೀರ ಆ ಸ್ಪಷ್ಟವಾಗಿದೆ .
ಮೊದಲು ಇದನ್ನು ಕ್ರಿಯಕಲ್ಪವೆಂದೂ ಅಲಂಕಾರ ಶಾಸ್ತ್ರ ವೆಂದು ಕರೆಯುತ್ತಿದ್ದರು.ಆದರೂ ಇದು ಇತರೆ ಶಸ್ಟ್ರಾಗಳಿಗಿಂತಲ್ಲ ತೀರ ಕಿರಿದಾಡಿದೆನ್ನುದರಲ್ಲಿ ಸಂದೇಹವಿಲ್ಲ ಅದರೆ ಇದರ ರಚನೆ ಎಂದಿನಂತೆ ಆರಂಭವಾಯಿತು ಎಬುದಕ್ಕೆ ಖಚಿತವಾದ ಅಧಾರಗಳಲ್ಲಿ ಕ್ರಿ.ಶಕ - ,9 ನೇ ಶತಮಾನದಲ್ಲಿ ಬರುವ ರಾಜಶೇಖರ ಎಂಬ ಅಲಂಕಾರ ತನ್ನ ಕಾವ್ಯ ಮೀಮಾಂಸೆ ಎಂಬ ಕೃತಿಯಲ್ಲಿ ಇದರ ಉಗಮಕ್ಕೆ ಒಂದು ಪೌರಾಣಿಕ ಕತೆಯನ್ನು ಹೇಳಿದ್ದಾನೆ .
ಆ ಕತೆಯ ಪ್ರಕಾರ ಶಿವನು ಬ್ರಹ್ಮ ವಿಷ್ಣು ಮೊದಲಾದ 64 ಜನ ಶಿಷ್ಯರಿಗೆ ಇದನ್ನು ಬೋಧಿಸಿದ. ಅದನ್ನ ತನ್ನ ಮಾನಸ ಪುತ್ರರಾದ ತನ್ನ ಶಿಷ್ಯರಿಗೆ ಬೋಧಿಸಿದ ಈ ಶಿಷ್ಯರಲ್ಲಿ ಸರಸ್ವತಿ ಯ ಪುತ್ರನಾದ ಕಾವ್ಯ ಪುರುಷ ಎನ್ನುವವನಿದ್ದ ಅವನು ಒಬ್ಬೊಬ್ಬರು ಒಂದೊಂದೂ ಅಧಿಕರಣವನ್ನು ನಿರೂಪಿಸಿದರು ಎಂದೂ ಹೇಳಿ ಅವರಲ್ಲಿ ಕೆಲವು ಹೆಸರುಗಳನ್ನು ಕೊಡುತ್ತಾನೆ. ರಾಜಶೇಖರ ಆತ ಕೊಡುವ ಹೆಸರುಗಳಲ್ಲಿ ಕೆಲವಾದರೂ ಐತಿಹಾಸಿಕ ಇರಬಹುದು ಎಂಬ ಸಂದೇಹ ಬರುತ್ತದೆ ಉದಾಹರಣೆಗೆ , ಭರತನ ಹೆಸರು ಅಲ್ಲಿ ಬರುತ್ತದೆ .

There are no comments on this title.

to post a comment.

Click on an image to view it in the image viewer

Local cover image