Karnataka shabdanushasana prakashike ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ
Material type:
TextLanguage: Kannada Publication details: Dharavada Karnataka vidyavardhaka sangha 1941Subject(s): DDC classification: - 455/14
| Item type | Current library | Collection | Call number | Status | Barcode | |
|---|---|---|---|---|---|---|
|
|
St Aloysius Library | Kannada | 455/14 (Browse shelf(Opens below)) | Available | 006780 |
ಭಟ್ಟಾ ಕಳಂಕ ದೇವ ವಿರಚಿತ ಸಂಸ್ಕೃತ ಮೂಲದ ಕರ್ಣಾಟಕ ಶಬ್ದಾನುಶಾಸನದ ವಿಸ್ತಾರವಾದ ಕನ್ನಡ ಅನುವಾದದ ಕೃತಿಯನ್ನು ಕುಂಡಲಿ ಗಿರಿಯಾಚಾರ್ ರು ರಚಿಸಿದ್ದು, ಅದನ್ನು ಶಿ.ಶಿ. ಬಸವನಾಳರು ಸಂಪಾದಿಸಿದ್ದಾರೆ. ಆ ಕೃತಿಯೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಹಳಗನ್ನಡ ವ್ಯಾಕರಣ ಕುರಿತು ಬರೆದ ಮೊದಲ ಗ್ರಂಥವಾಗಿ ನಾಗವರ್ಮನ ಶಬ್ದಸ್ಮೃತಿ ಗ್ರಂಥ. ಎರಡನೇಯದ್ದು, ಕರ್ಣಾಟಕ ಭಾಷಾ ಭೂಷಣ ಎಂಬುದು. ಮೂರನೇ ಕೃತಿ ಎಂದರೆ ಕೇಶಿರಾಜ ಬರೆದ ಶಬ್ದಮಣಿ ದರ್ಪಣ ಹಾಗೂ ನಾಲ್ಕನೆಯದ್ದೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಇದನ್ನು ಮೊದಲು ಭಟ್ಟಾ ಕಳಂಕದೇವ ಎಂಬಾತ ಸಂಸ್ಕೃತದಲ್ಲಿ ರಚಿಸಿದ್ದ. ಪ್ರಯೋಗ-ಪ್ರಾಮಣ್ಯದಲ್ಲಿ ಶಬ್ದಮಣಿ ದರ್ಪಣವನ್ನು ಸರಿಗಟ್ಟದಿದ್ದರೂ ಶಾಸ್ತ್ರೀಯ ವಿವೇಚನೆಯಲ್ಲಿ ಪ್ರೌಢವೂ, ವಿಶ್ವಾಸಾರ್ಹವೂ ಆಗಿದೆ ಎಂದು ಮುನ್ನುಡಿಯಲ್ಲಿ ಕೃತಿಯ ಸಂಪಾದಕ ಶಿ.ಶಿ. ಬಸವನಾಳರು ಅಭಿಪ್ರಾಯಪಟ್ಟಿದ್ದಾರೆ.
There are no comments on this title.