Local cover image
Local cover image
Image from Google Jackets

Karnataka shabdanushasana prakashike ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ

By: Material type: TextTextLanguage: Kannada Publication details: Dharavada Karnataka vidyavardhaka sangha 1941Subject(s): DDC classification:
  • 455/14
Summary: ಭಟ್ಟಾ ಕಳಂಕ ದೇವ ವಿರಚಿತ ಸಂಸ್ಕೃತ ಮೂಲದ ಕರ್ಣಾಟಕ ಶಬ್ದಾನುಶಾಸನದ ವಿಸ್ತಾರವಾದ ಕನ್ನಡ ಅನುವಾದದ ಕೃತಿಯನ್ನು ಕುಂಡಲಿ ಗಿರಿಯಾಚಾರ್ ರು ರಚಿಸಿದ್ದು, ಅದನ್ನು ಶಿ.ಶಿ. ಬಸವನಾಳರು ಸಂಪಾದಿಸಿದ್ದಾರೆ. ಆ ಕೃತಿಯೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಹಳಗನ್ನಡ ವ್ಯಾಕರಣ ಕುರಿತು ಬರೆದ ಮೊದಲ ಗ್ರಂಥವಾಗಿ ನಾಗವರ್ಮನ ಶಬ್ದಸ್ಮೃತಿ ಗ್ರಂಥ. ಎರಡನೇಯದ್ದು, ಕರ್ಣಾಟಕ ಭಾಷಾ ಭೂಷಣ ಎಂಬುದು. ಮೂರನೇ ಕೃತಿ ಎಂದರೆ ಕೇಶಿರಾಜ ಬರೆದ ಶಬ್ದಮಣಿ ದರ್ಪಣ ಹಾಗೂ ನಾಲ್ಕನೆಯದ್ದೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಇದನ್ನು ಮೊದಲು ಭಟ್ಟಾ ಕಳಂಕದೇವ ಎಂಬಾತ ಸಂಸ್ಕೃತದಲ್ಲಿ ರಚಿಸಿದ್ದ. ಪ್ರಯೋಗ-ಪ್ರಾಮಣ್ಯದಲ್ಲಿ ಶಬ್ದಮಣಿ ದರ್ಪಣವನ್ನು ಸರಿಗಟ್ಟದಿದ್ದರೂ ಶಾಸ್ತ್ರೀಯ ವಿವೇಚನೆಯಲ್ಲಿ ಪ್ರೌಢವೂ, ವಿಶ್ವಾಸಾರ್ಹವೂ ಆಗಿದೆ ಎಂದು ಮುನ್ನುಡಿಯಲ್ಲಿ ಕೃತಿಯ ಸಂಪಾದಕ ಶಿ.ಶಿ. ಬಸವನಾಳರು ಅಭಿಪ್ರಾಯಪಟ್ಟಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada 455/14 (Browse shelf(Opens below)) Available 006780
Total holds: 0

ಭಟ್ಟಾ ಕಳಂಕ ದೇವ ವಿರಚಿತ ಸಂಸ್ಕೃತ ಮೂಲದ ಕರ್ಣಾಟಕ ಶಬ್ದಾನುಶಾಸನದ ವಿಸ್ತಾರವಾದ ಕನ್ನಡ ಅನುವಾದದ ಕೃತಿಯನ್ನು ಕುಂಡಲಿ ಗಿರಿಯಾಚಾರ್ ರು ರಚಿಸಿದ್ದು, ಅದನ್ನು ಶಿ.ಶಿ. ಬಸವನಾಳರು ಸಂಪಾದಿಸಿದ್ದಾರೆ. ಆ ಕೃತಿಯೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಹಳಗನ್ನಡ ವ್ಯಾಕರಣ ಕುರಿತು ಬರೆದ ಮೊದಲ ಗ್ರಂಥವಾಗಿ ನಾಗವರ್ಮನ ಶಬ್ದಸ್ಮೃತಿ ಗ್ರಂಥ. ಎರಡನೇಯದ್ದು, ಕರ್ಣಾಟಕ ಭಾಷಾ ಭೂಷಣ ಎಂಬುದು. ಮೂರನೇ ಕೃತಿ ಎಂದರೆ ಕೇಶಿರಾಜ ಬರೆದ ಶಬ್ದಮಣಿ ದರ್ಪಣ ಹಾಗೂ ನಾಲ್ಕನೆಯದ್ದೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಇದನ್ನು ಮೊದಲು ಭಟ್ಟಾ ಕಳಂಕದೇವ ಎಂಬಾತ ಸಂಸ್ಕೃತದಲ್ಲಿ ರಚಿಸಿದ್ದ. ಪ್ರಯೋಗ-ಪ್ರಾಮಣ್ಯದಲ್ಲಿ ಶಬ್ದಮಣಿ ದರ್ಪಣವನ್ನು ಸರಿಗಟ್ಟದಿದ್ದರೂ ಶಾಸ್ತ್ರೀಯ ವಿವೇಚನೆಯಲ್ಲಿ ಪ್ರೌಢವೂ, ವಿಶ್ವಾಸಾರ್ಹವೂ ಆಗಿದೆ ಎಂದು ಮುನ್ನುಡಿಯಲ್ಲಿ ಕೃತಿಯ ಸಂಪಾದಕ ಶಿ.ಶಿ. ಬಸವನಾಳರು ಅಭಿಪ್ರಾಯಪಟ್ಟಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image