Local cover image
Local cover image
Image from Google Jackets

Kuvempu sahitya loka samputa 2 : ಕುವೆಂಪು ಸಾಹಿತ್ಯ ಲೋಕಸಂಪುಟ ೨

By: Material type: TextTextLanguage: Kannada Series: Vol 2Publication details: Bengaluru C V G Publications 2016Description: xix,379pSubject(s): DDC classification:
  • K894.9 RAJK
Summary: ‘ಕುವೆಂಪು ಸಾಹಿತ್ಯ ಲೋಕ’ ಸಂಪುಟ-2 ಲೇಖಕ ಹ.ಕ. ರಾಜೇಗೌಡ ಅವರು ಸಂಪಾದಿಸಿರುವ ಕುವೆಂಪು ಅವರ ಸಾಹಿತ್ಯದ ಅವಲೋಕನದ ಸಂಕಲನ. ಕೃತಿಯಲ್ಲಿ ಸಂಪಾದಕನ ಮಾತು-ಹ. ಕ.ರಾಜೇಗೌಡ, ಪ್ರಕಾಶಕರ ಮಾತು- ಹೆಚ್. ಆರ್. ದಾಸೇಗೌಡ, ಬ್ರೌಪದಿಯ ಶ್ರೀಮುಡಿ ಮತ್ತು ವಿಭೂತಿ ಪೂಜೆ- ಮಾ. ಶ್ರೀ ನಾಗರಾಜರಾವ್, ಶ್ರೀರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ- ಡಿ. ಕೆ. ರಾಜೇಂದ್ರ, ಕುವೆಂಪು ಅವರ ಮಕ್ಕಳ ಪುಸ್ತಕಗಳು- ನಗುವನಹಳ್ಳಿ ಪಿ. ರತ್ನ, 'ನಾನಿನ್ನ ಮರೆಯೆ' - ಒಂದು ನೋಟ- ವಲ್ಲಿ ಅಯ್ಯಂಗಾರ್, ಮಲೆಗಳಲ್ಲಿ ಮದುಮಗಳು- ಕಡೂರು ರಂಗನಾಥ, ಕಾನೂರು ಹೆಗ್ಗಡಿತಿ ಮತ್ತು ಬಂಡಾಯ- ಕೆ. ಎಸ್. ಭಗವಾನ್, ಮಲೆನಾಡಿನ ಚಿತ್ರಗಳು- ಎಂ ಪಿ. ಮಂಜಪ್ಪಶೆಟ್ಟಿ, ನಿರಂಕುಶಮತಿಗಳಾಗಿ, ಮನುಜಮತ ವಿಶ್ವಪಥ-ಇತ್ಯಾದಿ- ಎಂ. ಜಯಂತೀಬಾಯಿ, ಜೇನಾಗುವ, ಷೋಡಶಿ, ಅನುತ್ತರಾ- ವೈ. ಸಿ. ಭಾನುಮತಿ, ಕುವೆಂಪು ಅವರ ಕಥನಗೀತೆಗಳು- ಜಿ.ಜಿ. ಮಂಜುನಾಥನ್, ಹೊನ್ನ ಹೊತ್ತಾರೆ ಮತ್ತು ಪ್ರೇತಕ್ಕೂ- ಕೆ. ನಾರಾಯಣ ಪ್ರಸಾದ್, ಅಗ್ನಿಹಂಸ, ಅನಿಕೇತನ ಸಂಕಿರಣ ಸಮೀಕ್ಷೆ- ಬಿ. ಶಾಮಸುಂದರ, ಸ್ವಾಗತ- ಎಂ. ಜೆ. ಕೋದಂಡರಾಮಶೆಟ್ಟಿ, ಉದ್ಘಾಟನಾ ಭಾಷಣ- ಹಾ. ಮಾ. ನಾಯಕ, ಅಧ್ಯಕ್ಷ ಭಾಷಣ- ಡಿ. ವಿ. ಅರಸ್, ಸ್ವಾಗತ- ಎ. ಎಂ. ಬಸವೇಗೌಡ, ಸಂಕಿರಣವನ್ನು ಕುರಿತು- ಜೀ. ಶಂ. ಪರಮಶಿವಯ್ಯ, ಸಮಾರೋಪ ಭಾಷಣ- ಜಿ. ಎಸ್. ಶಿವರುದ್ರಪ್ಪ- ಅಧ್ಯಕ್ಷ ಭಾಷಣ- ಜಿ. ನಾರಾಯಣ ಸೇರಿದಂತೆ ಹಲವು ಮಹತ್ವದ ಅವಲೋಕನ ಬರಹಗಳಿವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Reference Reference St Aloysius Library Reference Section Kannada K894.9 RAJK (Browse shelf(Opens below)) Reference Book 071611
Total holds: 0

‘ಕುವೆಂಪು ಸಾಹಿತ್ಯ ಲೋಕ’ ಸಂಪುಟ-2 ಲೇಖಕ ಹ.ಕ. ರಾಜೇಗೌಡ ಅವರು ಸಂಪಾದಿಸಿರುವ ಕುವೆಂಪು ಅವರ ಸಾಹಿತ್ಯದ ಅವಲೋಕನದ ಸಂಕಲನ. ಕೃತಿಯಲ್ಲಿ ಸಂಪಾದಕನ ಮಾತು-ಹ. ಕ.ರಾಜೇಗೌಡ, ಪ್ರಕಾಶಕರ ಮಾತು- ಹೆಚ್. ಆರ್. ದಾಸೇಗೌಡ, ಬ್ರೌಪದಿಯ ಶ್ರೀಮುಡಿ ಮತ್ತು ವಿಭೂತಿ ಪೂಜೆ- ಮಾ. ಶ್ರೀ ನಾಗರಾಜರಾವ್, ಶ್ರೀರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ- ಡಿ. ಕೆ. ರಾಜೇಂದ್ರ, ಕುವೆಂಪು ಅವರ ಮಕ್ಕಳ ಪುಸ್ತಕಗಳು- ನಗುವನಹಳ್ಳಿ ಪಿ. ರತ್ನ, 'ನಾನಿನ್ನ ಮರೆಯೆ' - ಒಂದು ನೋಟ- ವಲ್ಲಿ ಅಯ್ಯಂಗಾರ್, ಮಲೆಗಳಲ್ಲಿ ಮದುಮಗಳು- ಕಡೂರು ರಂಗನಾಥ, ಕಾನೂರು ಹೆಗ್ಗಡಿತಿ ಮತ್ತು ಬಂಡಾಯ- ಕೆ. ಎಸ್. ಭಗವಾನ್, ಮಲೆನಾಡಿನ ಚಿತ್ರಗಳು- ಎಂ ಪಿ. ಮಂಜಪ್ಪಶೆಟ್ಟಿ, ನಿರಂಕುಶಮತಿಗಳಾಗಿ, ಮನುಜಮತ ವಿಶ್ವಪಥ-ಇತ್ಯಾದಿ- ಎಂ. ಜಯಂತೀಬಾಯಿ, ಜೇನಾಗುವ, ಷೋಡಶಿ, ಅನುತ್ತರಾ- ವೈ. ಸಿ. ಭಾನುಮತಿ, ಕುವೆಂಪು ಅವರ ಕಥನಗೀತೆಗಳು- ಜಿ.ಜಿ. ಮಂಜುನಾಥನ್, ಹೊನ್ನ ಹೊತ್ತಾರೆ ಮತ್ತು ಪ್ರೇತಕ್ಕೂ- ಕೆ. ನಾರಾಯಣ ಪ್ರಸಾದ್, ಅಗ್ನಿಹಂಸ, ಅನಿಕೇತನ ಸಂಕಿರಣ ಸಮೀಕ್ಷೆ- ಬಿ. ಶಾಮಸುಂದರ, ಸ್ವಾಗತ- ಎಂ. ಜೆ. ಕೋದಂಡರಾಮಶೆಟ್ಟಿ, ಉದ್ಘಾಟನಾ ಭಾಷಣ- ಹಾ. ಮಾ. ನಾಯಕ, ಅಧ್ಯಕ್ಷ ಭಾಷಣ- ಡಿ. ವಿ. ಅರಸ್, ಸ್ವಾಗತ- ಎ. ಎಂ. ಬಸವೇಗೌಡ, ಸಂಕಿರಣವನ್ನು ಕುರಿತು- ಜೀ. ಶಂ. ಪರಮಶಿವಯ್ಯ, ಸಮಾರೋಪ ಭಾಷಣ- ಜಿ. ಎಸ್. ಶಿವರುದ್ರಪ್ಪ- ಅಧ್ಯಕ್ಷ ಭಾಷಣ- ಜಿ. ನಾರಾಯಣ ಸೇರಿದಂತೆ ಹಲವು ಮಹತ್ವದ ಅವಲೋಕನ ಬರಹಗಳಿವೆ.

There are no comments on this title.

to post a comment.

Click on an image to view it in the image viewer

Local cover image