Local cover image
Local cover image
Amazon cover image
Image from Amazon.com
Image from Google Jackets

Kotekarina manthrika Siddamarda Baidya mattu tulunadina Billavara aradhanegalu ಕೋಟೆಕಾರಿನ ಮಾಂತ್ರಿಕ ಸಿದ್ಧಮರ್ದ ಬೈದ್ಯ ತುಳುನಾಡಿನ ಬಿಲ್ಲವರ ಆರಾಧನೆಗಳು

By: Contributor(s): Material type: TextTextLanguage: Kannada Publication details: Mangaluru Sai Sundari Seva Trust 2023Description: 240 p. PB 21x14 cmISBN:
  • 9788194711889
Subject(s): DDC classification:
  • 23 305.895487K KOTK
Summary: 18, 19ನೆಯ ಶತಮಾನದ ಕಾಲದಲ್ಲಿ ಬಿಲ್ಲವರು ಅಸ್ಪರ್ಶರಾಗಿದ್ದರು. ಅವರಿಗೆ ದೇವಾಲಯ ಪ್ರವೇಶವಿರಲಿಲ್ಲ ಎಂದು ನಾವು ಕೇಳಿದ್ದೇವೆ. ಮೇಲು ವರ್ಗದವರ ಶೋಷಣೆಯಿಂದ ಆ ಕಾಲದಲ್ಲಿ ಅದೆಷ್ಟೋ ಮಂದಿ ಬಿಲ್ಲವರು ಮತಾಂತರ ಹೊಂದಿದ್ದಾರೆ. ಆದರೆ 450-500 ವರ್ಷಗಳ ಹಿಂದೆ ಕೋಟೆಕಾರು ಉಳ್ಳಾಲದಲ್ಲಿ ಸಿದ್ಧಮರ್ದ ಬೈದ್ಯರೆಂಬ ಬಿಲ್ಲವರೊಬ್ಬರು ಗಣಪತಿಯ ಶಿಲಾ ವಿಗ್ರಹವನ್ನು ವಿಧಿಪೂರ್ವಕ ಪ್ರತಿಷ್ಠಾಪಿಸಿ ಹಲವು ಸಮಯ ಪೂಜಾ ಕೈಂಕರ್ಯವನ್ನು ನಡೆಸಿದ್ದಾರೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ನಾಥಪಂಥದ ಕದ್ರಿ ಮಠದ ಅನುಯಾಯಿಗಳಾದ ಇವರು ನಾಥಪಂಥದ ಯೋಗಿಗಳಿಂದ ವೈದಿಕ ಹಾಗೂ ಮಾಂತ್ರಿಕ ವಿದ್ಯೆಯನ್ನು ಪಡೆದು ಹೆಸರಾಂತ ತಾಂತ್ರಿಕರೂ ಮಂತ್ರವಾದಿಗಳೂ ಆಗಿ ಅಪಾರ ಖ್ಯಾತಿ ಗಳಿಸಿದ್ದರು. ಇವರು ಎಷ್ಟು ಪ್ರಸಿದ್ಧಿಯನ್ನು ಪಡೆದಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ವೈದ್ಯನಾಥ ದೈವದ ಪಾಡ್ಡನವೊಂದು ಇವರ ಹೆಸರಿನಿಂದಲೇ ಪ್ರಾರಂಭವಾಗಿ ಇವರ ವೈದಿಕ ಕ್ರಿಯೆಯನ್ನು ವರ್ಣಿಸಿ ತಾಂತ್ರಿಕ ಸಾಮರ್ಥಿಕೆಯನ್ನು ದೈವದ ಶಕ್ತಿಯೊಂದಿಗೆ ಸಮಾನವಾಗಿ ವೈಭವೀಕರಿಸುತ್ತದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Others 305.895487K KOTK (Browse shelf(Opens below)) Available 076970
Total holds: 0

18, 19ನೆಯ ಶತಮಾನದ ಕಾಲದಲ್ಲಿ ಬಿಲ್ಲವರು ಅಸ್ಪರ್ಶರಾಗಿದ್ದರು. ಅವರಿಗೆ ದೇವಾಲಯ ಪ್ರವೇಶವಿರಲಿಲ್ಲ ಎಂದು ನಾವು ಕೇಳಿದ್ದೇವೆ. ಮೇಲು ವರ್ಗದವರ ಶೋಷಣೆಯಿಂದ ಆ ಕಾಲದಲ್ಲಿ ಅದೆಷ್ಟೋ ಮಂದಿ ಬಿಲ್ಲವರು ಮತಾಂತರ ಹೊಂದಿದ್ದಾರೆ.

ಆದರೆ 450-500 ವರ್ಷಗಳ ಹಿಂದೆ ಕೋಟೆಕಾರು ಉಳ್ಳಾಲದಲ್ಲಿ ಸಿದ್ಧಮರ್ದ ಬೈದ್ಯರೆಂಬ ಬಿಲ್ಲವರೊಬ್ಬರು ಗಣಪತಿಯ ಶಿಲಾ ವಿಗ್ರಹವನ್ನು ವಿಧಿಪೂರ್ವಕ ಪ್ರತಿಷ್ಠಾಪಿಸಿ ಹಲವು ಸಮಯ ಪೂಜಾ ಕೈಂಕರ್ಯವನ್ನು ನಡೆಸಿದ್ದಾರೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ನಾಥಪಂಥದ ಕದ್ರಿ ಮಠದ ಅನುಯಾಯಿಗಳಾದ ಇವರು ನಾಥಪಂಥದ ಯೋಗಿಗಳಿಂದ ವೈದಿಕ ಹಾಗೂ ಮಾಂತ್ರಿಕ ವಿದ್ಯೆಯನ್ನು ಪಡೆದು ಹೆಸರಾಂತ ತಾಂತ್ರಿಕರೂ ಮಂತ್ರವಾದಿಗಳೂ ಆಗಿ ಅಪಾರ ಖ್ಯಾತಿ ಗಳಿಸಿದ್ದರು. ಇವರು ಎಷ್ಟು ಪ್ರಸಿದ್ಧಿಯನ್ನು ಪಡೆದಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ವೈದ್ಯನಾಥ ದೈವದ ಪಾಡ್ಡನವೊಂದು ಇವರ ಹೆಸರಿನಿಂದಲೇ ಪ್ರಾರಂಭವಾಗಿ ಇವರ ವೈದಿಕ ಕ್ರಿಯೆಯನ್ನು ವರ್ಣಿಸಿ ತಾಂತ್ರಿಕ ಸಾಮರ್ಥಿಕೆಯನ್ನು ದೈವದ ಶಕ್ತಿಯೊಂದಿಗೆ ಸಮಾನವಾಗಿ ವೈಭವೀಕರಿಸುತ್ತದೆ.

There are no comments on this title.

to post a comment.

Click on an image to view it in the image viewer

Local cover image