| 000 | 03529nam a2200217Ia 4500 | ||
|---|---|---|---|
| 003 | OSt | ||
| 005 | 20250617124229.0 | ||
| 008 | 210210b1993 xxu||||| |||| 00| 0 eng d | ||
| 040 | _cAL | ||
| 041 | _aKannada | ||
| 082 | _aK894.8 GAUS | ||
| 100 |
_aGAURISHA KAYKINI. _9151395 _dಗೌರೀಶ್ ಕಾಯ್ಕಿಣಿ |
||
| 245 |
_aSamagra sahitya:Vichara Sahitya Samputa 1 _bಸಮಗ್ರ ಸಾಹಿತ್ಯ : ವಿಚಾರ ಸಾಹಿತ್ಯ .ಸಂಪುಟ ೧ |
||
| 260 |
_aAnkola _bShri Raghavendra Prakashana _c1993 |
||
| 300 | _a464 | ||
| 520 | _a‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ: ಒಂದು’ ವಿಚಾರ ಸಾಹಿತ್ಯ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಗೆ ಯಶವಂತ ಚಿತ್ತಾಲರ ಪ್ರಸ್ತಾವನೆ ಇದೆ. ಕೃತಿಯ ಕುರಿತು ಬರೆಯುತ್ತಾ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯದ ಮೊದಲ ಸಂಪುಟವಿದು. ಅಂಕೋಲೆಯ ಶ್ರೀ ರಾಘವೇಂದ್ರ ಪ್ರಕಾಶನದವರು ಈ ಕುರಿತು ರೂಪಿಸಿಕೊಂಡ ಒಂದು ಬೃಹತ್ ಯೋಜನೆ ಸಮಯಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತವಾಗಿದೆಯೆನ್ನುವ ಶುಭ ಸಮಾಚಾರ ಹೊತ್ತು ಹೊರಬಂದಿದೆ. ಇದರಲ್ಲ ಈ ಯೋಜನೆಗೆ ಪ್ರಸ್ತಾವನೆಯಾಗಬಲ್ಲ ನನ್ನ ಕೆಲವು ಮಾತುಗಳು ಇರಬೇಕು ಎಂದು ಯೋಜನೆಯ ಸಂಚಾಲನ-ಶಕ್ತಿಯಾದ ತರುಣ ಮಿತ್ರ ವಿಷ್ಣು ನಾಯ್ಕರ ಬಯಸಿದ್ದಾರೆ. ನಾನು ತುಂಬಾ ಖುಷಿಯಿಂದ, ಹೆಮ್ಮೆಯಿಂದ ಒಪ್ಪಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಗೌರೀಶ- ಸಾಹಿತ್ಯದ ಬಹುಮುಖ್ಯ ಸಾಧನೆ ವೈಚಾರಿಕ ಕ್ಷೇತ್ರಕ್ಕೆ ಸೇರಿದ್ದೆನ್ನಬೇಕು. ಗೌರೀಶರು ನಮಗೆ ಮುಖ್ಯರಾಗುವುದು, ಪ್ರಿಯರಾಗುವುದು ಒಬ್ಬ ಶ್ರೇಷ್ಠ ವಿಚಾರವಾದಿಯಾಗಿ, ವಿಶ್ವವನ್ನು, ಬದುಕನ್ನು ವಿಚಾರಗಳ ಮೂಲಕ ಅರಿಯುವ ಸಾಮರ್ಥ್ಯ ಮನುಷ್ಯನ ಬುದ್ದಿಗಿದೆ ಎನ್ನುವುದರಲ್ಲಿ ಎಲ್ಲ ವಿಚಾರವಾದಿಗಳಿಗೆ ದೃಢವಾದ ನಂಬಿಕೆಯಿದೆ ಎಂದಿದ್ದಾರೆ. ಈ ಕೃತಿಯಲ್ಲಿ ವಿಷ್ಣು ನಾಯ್ಕ ಅವರು ಬರೆದಿರುವ ಮೊದಲ ಮಾತು, ಯಶವಂತ ಚಿತ್ತಾಲರ ಪ್ರಸ್ತಾವನೆ ಜೊತೆಗೆ ವಿಚಾರವಾದ, ವಿಚಾರವಾದ ಮತ್ತು ನಿರಾಶಾವಾದ, ವಿಚಾರವಾದ-ಉತ್ತರಾರ್ಧ, ಮಾರ್ಕ್ಸ್ ವಾದ, ನವ ಮಾನವತಾವಾದ ಹಾಗೂ ನಾಸ್ತಿಕನು ಮತ್ತು ದೇವರು ಎಂಬ ಲೇಖನಗಳು ಸಂಕಲನಗೊಂಡಿವೆ. | ||
| 650 |
_aGaurisha Kaikini _9151396 |
||
| 690 |
_aKannada Miscellaneous _9151397 |
||
| 906 | _a048531 | ||
| 942 |
_2ddc _cBK |
||
| 999 |
_c97619 _d97619 |
||