000 02440nam a2200217Ia 4500
003 OSt
005 20250707120732.0
008 210210b1993 xxu||||| |||| 00| 0 eng d
040 _cAL
041 _aKannada
082 _aK894.109 BARS
100 _aBARAGURU RAMACHANDRAPPA, Ed.
_dಬರಗೂರು ರಾಮಚಂದ್ರಪ್ಪ
_9217625
245 _aSu Ram Ekkundiyaravara kavya
_bಸು. ರಂ. ಎಕ್ಕುಂಡಿಯವರ ಕಾವ್ಯ
260 _aBengaluru
_bKarnataka Sahitya Akademi
_c1993
300 _a8,60
520 _a‘ಸು. ರಂ. ಎಕ್ಕುಂಡಿಯವರ ಕಾವ್ಯ’ ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸುವ ವಿಚಾರ ಸಂಕಿರಣಗಳಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನ. ವಿಚಾರ ಸಂಕಿರಣ ಮಾಲೆಯಲ್ಲಿ ಅನೇಕ ಉಪಯುಕ್ತ ಕೃತಿಗಳು ಹೊರಬಂದು ಮೌಲಿಕ ವಿಮರ್ಶೆಗೆ ಕಾರಣವಾಗಿದೆ. ಹಿರಿಯ ಕವಿ ಸು.ರಂ. ಎಕ್ಕುಂಡಿಯವರ ಕಾವ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅವರ ಕಾವ್ಯದ ಬಗ್ಗೆ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸುವ ಮೂಲಕ ಗೌರವ ಪ್ರಕಟಿಸಿತು. ಆ ವಿಚಾರ ಸಂಕಿರಣದ ಪ್ರಬಂಧಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಎಕ್ಕುಂಡಿಯವರ ಕಾವ್ಯದಲ್ಲಿ ಪರಂಪರೆಯ ನೋಟ, ಎಂ. ಜಿ. ಚಂದ್ರಶೇಖರಯ್ಯನವರ ಎಕ್ಕುಂಡಿಯವರ ಕಾವ್ಯ ಮತ್ತು ಪ್ರಗತಿಶೀಲ ಸಾಹಿತ್ಯ, ಟಿ.ಪಿ. ಅಶೋಕ ಅವರ ಸು.ರಂ. ಎಕ್ಕುಂಡಿ ಅವರ ಕಥನ ಕವನದ ನೆಲೆಗಳು ಸೇರಿದಂತೆ ಹಿರಿಯ ಲೇಖಕರ ಹಲವು ಮಹತ್ವದ ಪ್ರಬಂಧಗಳಿವೆ.
650 _aEkkundi
_9217626
690 _aKannada Poetry Criticism
_9217627
906 _a047990
942 _2ddc
_cBK
999 _c96864
_d96864