| 000 | 02283nam a2200217Ia 4500 | ||
|---|---|---|---|
| 003 | OSt | ||
| 005 | 20250630114310.0 | ||
| 008 | 210210b1988 xxu||||| |||| 00| 0 eng d | ||
| 040 | _cAL | ||
| 041 | _aKannada | ||
| 082 | _aK894.9 VENV | ||
| 100 |
_aVENKATARAMAN (D R) _dವೆಂಕಟರಾಮನ್ (ಡಿ ಅರ್) _9216583 |
||
| 245 |
_aVirakta rashtraka D V G _b ವಿರಕ್ತ ರಾಷ್ಟ್ರಕ ಡಿ ವಿ ಜಿ |
||
| 260 |
_aBengaluru _bGokhale Sarvajanika Vichara Samsthe _c1988 |
||
| 300 | _a480,xxxii | ||
| 520 | _a‘ವಿರಕ್ತ ರಾಷ್ಟ್ರಕ ಡಿವಿಜಿ’ ಹಿರಿಯ ಲೇಖಕ, ಡಿವಿಜಿ ಅವರ ಆಪ್ತ ವಲಯದಲ್ಲಿದ್ದ ಡಿ.ಆರ್. ವೆಂಕಟರಮಣನ್ ಅವರು ರಚಿಸಿರುವ ಕೃತಿ. ಇಲ್ಲಿ ಡಿವಿಜಿ ಅವರ ಬಾಲ್ಯದಿಂದ ಅಂತ್ಯದವರೆಗಿನ ಬದುಕಿನ ವಿಸ್ತಾರತೆ ಅನಾವರಣಗೊಂಡಿದೆ. ಸಾಹಿತ್ಯ ರಚನೆ ಸೇರಿದಂತೆ ಸಾರ್ವಜನಿಕ ಸಂಘ-ಸಂಸ್ಥೆಗಳಲ್ಲಿ ಅವರು ಮಾಡಿದ ಸಾಧನೆಯ ಕುರಿತು ಲೇಖನಗಳಿವೆ. ಜೊತೆಗೆ ಅಂದಿನ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಡಿವಿಜಿ ಅವರ ಭಾಷಣಗಳು, ಲೇಖನಗಳ ಮೇಲು ಬೆಳಕು ಚೆಲ್ಲಲಾಗಿದೆ. ಅವರ ಪ್ರಾರ್ಥನಾಗೀತ ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಎಂಬ ಹಾಡಿಗೆ ಅನುಗುಣವಾಗಿ ತಾನು ಎಲೆಯ ಮರೆಯಲ್ಲಿದ್ದು ಬದುಕಿಬಾಳಿ, ಇತರರಿಗೂ ಮಾರ್ಗದರ್ಶನ, ಅಮೂಲ್ಯ ಸಂದೇಶ ನೀಡಿದ್ದಾರೆ. ಇದು ಡಿವಿಜಿಯವರನ್ನು ನೆನೆಪಿಸುವ ಕೃತಿ ಮಾತ್ರವಲ್ಲದೆ ಶತಮಾನದ ಹಿಂದಿನ ಸಾಮಾಜಿಕ ಚಿತ್ರಣವನ್ನೂ ಒಳಗೊಂಡಿದೆ. | ||
| 650 |
_aDi Vi Ji _9216584 |
||
| 690 |
_aKannada Criticism _9216585 |
||
| 906 | _a044391 | ||
| 942 |
_2ddc _cBK |
||
| 999 |
_c93897 _d93897 |
||