| 000 | 03307nam a2200217Ia 4500 | ||
|---|---|---|---|
| 003 | OSt | ||
| 005 | 20250630105722.0 | ||
| 008 | 210210b1990 xxu||||| |||| 00| 0 eng d | ||
| 040 | _cAL | ||
| 041 | _aKannada | ||
| 082 | _aK894.4 ANAP | ||
| 100 |
_aANANTAMURTI (U R) _dಅನಂತಮೂರ್ತಿ (ಯು ಅರ್) _9216555 |
||
| 245 |
_aPurvapara _bಪೂರ್ವಾಪರ |
||
| 260 |
_aSagara _bAkshara Prakashana _c1990 |
||
| 300 | _axx,312 | ||
| 520 | _a’ಪೂರ್ವಾಪರ’ ಲೇಖನಗಳನ್ನು ರೂಢಿಯಂತೆ ಸಾಹಿತ್ಯಕ-ಸಾಂಸ್ಕೃತಿಕ-ರಾಜಕೀಯ- ಸಾಮಾಜಿಕ-ತಾತ್ವಿಕ ಎಂದು ವಿಂಗಡಿಸಲು ಸಾಧ್ಯವಿಲ್ಲ. ಬದುಕಿನ ಎಲ್ಲ ಸಂಗತಿಗಳನ್ನು ಗ್ರಹಿಸಲು ಹೋಗುವ ಸಾಹಸಗಳು. ಮೊದಲ ಲೇಖನದಲ್ಲಯೇ ಮೌನಕಣಿವೆ ಮತ್ತು ಚರಾಚರ ಜಗತ್ತಿನ ನಡುವೆ ಇದ್ದಿರಬಹುದಾದ ಸಂಬಂಧಜಾಲದ ಪ್ರಸ್ತಾಪವಿದೆ. ಸಂಕೀರ್ಣ ಸಂಬಂಧಜಾಲದ ಈ ಪೂರ್ವಾಪರ ಪ್ರಜ್ಞೆ ಲೇಖಕರ ಗಹಿಕೆಯಲ್ಲಿ ಅಂತರ್ಗತವಾಗಿದೆ. ಅದು ಈ ಸಂಕಲನದ ಎಲ್ಲ ಲೇಖನಗಳಿಗೆ ಆಧಾರ ಶ್ರುತಿಯಾಗಿದೆ. ವಸ್ತುನಿಷ್ಟ ವಿಮರ್ಶೆಯೆಂಬ ಭ್ರಮೆಯಾಗಲಿ ದರ್ಪವಾಗಲಿ ಇಲ್ಲಿ ಕಾಣಿಸುವುದಿಲ್ಲ. ಓದುಗರನ್ನು ಲೇಖಕ ಒಳಗೊಳಿಸಿಕೊಳ್ಳುತ್ತಲೇ ಹೋಗುವುದರಿಂದ ವ್ಯಕ್ತಿನಿಷ್ಠೆಯ ಅಹಂಕಾರ ವಿಕಾರಗಳೂ ಗೋಚರಿಸುವುದಿಲ್ಲ. ಈ ಬರಹಗಳ ನಿಷ್ಠೆಯು ಸಮೂಹ ನಿಷ್ಠೆ, ಸಮಾಜ ನಿಷ್ಠೆ, ಸಮತ್ವ ನಿಷ್ಠೆಯಾಗಿದೆ. ವಿವಿಧ ಸಂಗತಿಗಳ ಬಗ್ಗೆ ಜತೆಗಾರ ಸಹೃದಯ ಸಾಮಾಜಿಕರೊಡನೆ ಚರ್ಚಿಸಿಕೊಳ್ಳುತ್ತ ಧೀಮಂತಿಕೆಯಿಂದ ದಾಖಲಿಸುತ್ತ ಹೋಗುತ್ತವೆ. ವಿಮರ್ಶಾತ್ಮಕ-ಸೃಜನಾತ್ಮಕವೆಂಬ ವಿಂಗಡಣೆಯನ್ನು ಮೀರಿ ನಿಲ್ಲುವ ಬರಹಗಳಿವು. ಪೂರ್ವ ಪಶ್ಚಿಮ ಸಂಸ್ಕೃತಿಗಳು ಒಂದಕ್ಕೊಂದು ಸಂಧಿಸಿ ಕಡಲು ಕಡೆದಂತೆ ಅಲ್ಲೋಲ ಕಲ್ಲೋಲ ಎದ್ದ ಅಸಾಧಾರಣ ಶತಮಾನ. ಇಂತಹ ಶತಮಾನದಿಂದ ಹರಳುಗಟ್ಟಿಕೊಂಡ ಅನಂತಮೂರ್ತಿಯವರ ಈ ಅನುಭವ ಪುಸ್ತಕ . ಲೇಖಕರ ನಾಲ್ಕನೆಯ ವಿಮರ್ಶಾ ಸಂಕಲನ. ನಮ್ಮ ಸಮಾಜ, ಸಂಸ್ಕೃತಿ, ಸಾಹಿತ್ಯಗಳನ್ನು ಅರ್ಥೈಸಿಕೊಳ್ಳಲು ಅನಂತಮೂರ್ತಿ ಈ ಕೃತಿ ಸಹಾಯಕವಾಗಿದೆ. | ||
| 650 |
_aPurvapara _9216556 |
||
| 690 |
_aKannada Prose _9216557 |
||
| 906 | _a044177 | ||
| 942 |
_2ddc _cBK |
||
| 999 |
_c93772 _d93772 |
||