000 02004nam a2200229Ia 4500
003 OSt
005 20250531101816.0
008 210210b1982 xxu||||| |||| 00| 0 eng d
040 _cAL
041 _aKannada
082 _aK894.1 SHRT
100 _aThiruvalluvar
_dತಿರುವಳ್ಳುವರ್
_9211975
245 _aTirukkural
_bತಿರುಕ್ಕುರಲ್
260 _aMangaluru
_bMadhurai Kamaraja Vishvavidyanilaya
_c1982
300 _a616,xv,27
520 _aಖ್ಯಾತ ಲೇಖಕ ಪಾ.ಶ. ಶ್ರೀನಿವಾಸ ಅವರ ಕೃತಿ-ತಿರುಕ್ಕುರಳ್ . ತೆಲುಗು ಭಾಷೆಗೆ ವೇಮನ, ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞ ಇದ್ದ ಹಾಗೆ ತಮಿಳು ನಾಡಿಗೆ ತಿರುವಳ್ಳುವರ್ ಎಂಬ ತತ್ವಜ್ಞಾನಿ ಇದ್ದು, ಇವರ ವಿಚಾರಧಾರೆಗಳು ಒಂದೇ ತೆರನಾಗಿವೆ. ಆತ ಬರೆದ ಕೃತಿ ತಿರುಕ್ಕುರಳ್. ಕಿರಿದಾದ ಶಬ್ದಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿಸಿ ಸಾಹಿತ್ಯ ರಚಿಸುವುದು ಇವರ ವಿಶೇಷ. ಯಾವ ದಾಕ್ಷಿಣ್ಯಕ್ಕೂ ಒಳಗಾದವರಲ್ಲ. ನೇರವಾಗಿ ಸತ್ಯವನ್ನು ಹೇಳಿ ಬಿಡುವುದು ಇವರ ಸಾಹಿತ್ಯದ ಆಕರ್ಷಣೆ. ಈತನದು ಮೂರನೇ ಶತಮಾನ ಎಂದು ಹೇಳಲಾಗುತ್ತಿದೆ. ತಿರುಕ್ಕುರಳ್ ಕೃತಿಯ ಕವನಗಳನ್ನು ಸಂಪಾದಿಸಿ, ಆ ಕೃತಿಯ ವಿಶೇಷತೆಯನ್ನು ಕಟ್ಟಿಕೊಡುವ ಕೃತಿ ಇದು.
650 _aTirukkural
_9211976
690 _aKannada Poetry
_9211977
700 _aSHRINIVASA (Pa Sha)
_dಪಾ ಶಾ ಶ್ರೀನಿವಾಸ್ tr
_9211982
906 _a036771
942 _2ddc
_cBK
999 _c87011
_d87011