000 03271nam a22002297a 4500
005 20260701115758.0
008 260701b |||||||| |||| 00| 0 eng d
020 _a9789353310011
040 _cAL
041 _akan
082 _aK894.814
_bMURD
100 _aA N Murthy Rao
_9266091
100 _dಎ ಎನ್ ಮೂರ್ತಿರಾವ್
_9266092
245 _aDevaru
_b: ದೇವರು
260 _aMaisuru
_bD V K Murti Prakashana
_c2024
300 _a200p
_bPB
_c18x12cm
365 _2Kannada
_aAM-000007
_b₹160.00
_c
_d₹200.00
_e20%
_f19-05-2026
520 _aಕೆಲ ವಿಷಯಗಳು ಎಷ್ಟು ಸೂಕ್ಷ್ಮವಿರುತ್ತದೆ ಎಂದರೆ...ಆ ವಿಚಾರಗಳ ಚರ್ಚೆ ಎಂದರೆ ಸಾಕು ಭಯವಾಗುತ್ತದೆ ಇಲ್ಲ ಚರ್ಚಿಸಿದರೆ ತಾಂತ್ರಿಕ ನಿಲುವಾಗುತ್ತದೆ.. ಅಂತದೆ ವಿಷಯ "ದೇವರು". ಇಂತಹ ವಿಷಯವನ್ನು ಆಧರಿಸಿ 200 ಪುಟಗಳು ಬರೆಯುವುದಕ್ಕೆ ಲೇಖಕ ಅಷ್ಟೇ ಪ್ರಬುದ್ಧ ಮತ್ತು ವಿಸ್ತಾರ ಅನುಭವಗಳಿಂದ ಮನ ಹದಗೊಂಡಿರಬೇಕು... ಈ ಎಲ್ಲ ಗುಣಗಳು ನಮ್ಮ ಮೂರ್ತಿರಾಯರಿಗೆ ಇದ್ದು ಅತಿ ಆಡಂಬರವಿಲ್ಲದೆ, ಹೆಚ್ಚು ಭಾವುಕರಾಗದೆ ಯಾರಿಗೂ ನೋವಾಗದೆ ತಿಳಿ ಹೇಳಿದ್ದಾರೆ. ದೇವರನ್ನು ಲೇಖಕರು ವಿವಿಧ ಕೋನಗಳಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ವಿಶ್ಲೇಷಿಸುತ್ತರೆ ಮತ್ತು ತಮ್ಮ ನಿಲುವಲ್ಲಿ ದೇವರೆಂದರೆ ಏನು ಎಂದು ಕಂಡುಕೊಳ್ಳುತ್ತಾರೆ ಅದು ಎಷ್ಟು ಅದ್ಭುತವಾಗಿ, "ಮಾನವಮತದ ಹಿಂದಿರುವ ತತ್ವಗಳು ಯಾವುವು? ಸರ್ವಸಮತಾಭಾವ, ನ್ಯಾಯ, ನೀತಿ - ಒಟ್ಟಿನಲ್ಲಿ 'ಪ್ರೇಮ'. ನಮಗೆ ಬೇಕಾದ ದೇವರು ಎಂಥವನು ಎಂದು ನಾವು ಯೋಚಿಸಿದಾಗ ನಾವು ಅವನಲ್ಲಿ ಬಯಸಿದ ಗುಣಗಳು ಇವೆ ತಾನೇ! ನಮಗೆ ಬೇಕಾದ ದೇವರು ಮೌಲ್ಯರಕ್ಷಕ. ಎಲ್ಲರ ಯೋಗಕ್ಷೇಮವನ್ನು ಪಕ್ಷಪಾತವಿಲ್ಲದೆ ನೋಡಿಕೊಳ್ಳುವವನು ಪ್ರೇಮಮೂರ್ತಿ. ನಾವು ಈಶ್ವರ ಎಂಬ ವ್ಯಕ್ತಿ ಇಲ್ಲ ಎಂದು ವಾದಿಸಿದರೂ ಆ ಈಶ್ವರನಿಗೆ ಜನ ಆರೋಪಿಸಿರುವ ಉದಾತ್ತಗುಣಗಳಲ್ಲಿ ಭಕ್ತಿಯುಳ್ಳವರು. ಮೇಲೆ ಕಾಣಿಸಿದ ಉದಾತ್ತಾಗುಣಗಳೇ ದೇವರು ಎಂದು ಒಪ್ಪುವುದಾದರೆ, ಮನವಮತದ ಅನುಯಾಯಿಗಳು ನಿರೀಶ್ವರವಾದಿಗಳಾದರೂ ದೈವಭಕ್ತರೆ".
650 _aKannada Prose
_9266093
650 _aKannada Literature
_9266094
942 _2ddc
_cBK
999 _c241533
_d241533