000 02213nam a22002297a 4500
005 20260701095028.0
008 260701b |||||||| |||| 00| 0 eng d
020 _a9788128007446
040 _cAL
041 _akan
082 _a398.9K
_bNAGB
100 _aKalegowda Nagavara
_9266084
100 _dಕಾಳೇಗೌಡ ನಾಗವಾರ
_9266083
245 _aBeedimakkalu beledu
_b: ಬೀದಿ ಮಕ್ಕಳು ಬೆಳದೊ
260 _aBengaluru
_bSapna Book House
_c2025
300 _axxxiii,265p
_bPB
_c22x14cm
365 _2Kannada
_aAM-000007
_b₹176.00
_c
_d₹220.00
_e20%
_f19-05-2026
520 _aಜಾನಪದ ತಜ್ಞ ಡಾ. ಕಾಳೇಗೌಡ ನಾಗವಾರ ಅವರು ಗಾದೆಗಳನ್ನು ಸಂಗ್ರಹಿಸಿ, ಸಂಪಾದಿಸಿದ ಕೃತಿ-ಬೀದಿ ಮಕ್ಕಳು ಬೆಳದೊ. ಜಾನಪದ ಸಾಹಿತ್ಯ ರಚನೆಕಾರರು ಯಾರೆಂಬುದು ಗೊತ್ತಿಲ್ಲ. ಬಾಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯವದು. ಗಾದೆ ಮಾತುಗಳೆಂದರೆ ವೇದಕ್ಕೂ ಮಿಗಿಲು ಎಂಬ ಭಾವನೆ ಜನಮಾನಸದಲ್ಲಿದೆ. ಏಕೆಂದರೆ, ಗಾದೆಗಳು ಬದುಕಿನ ಅನುಭವದ ಬೆಳಕು. ಸಾರ ಎಲ್ಲವೂ ಆಗಿದೆ. ಒಂದು ವೇಳೆ ವೇದ ಸುಳ್ಳಾಗಬಹುದು. ಆದರೆ, ಗಾದೆಗಳು ಸುಳ್ಳಾಗಲಾರವು. ಅವು ಬದುಕಿನ ಸತ್ಯದ ಮೂಲವನ್ನು ಒಳಗೊಂಡಿವೆ. ಹೀಗಾಗಿ, ಬದುಕಿನ ವಿವಿಧ ಆಯಾಮಗಳ ಅಧ್ಯಯನಕ್ಕೂ ಈ ಗಾದೆಗಳು ಎಲ್ಲ ರೀತಿಯ ಆಕರಗಳನ್ನು ಪೂರೈಸುತ್ತವೆ. ಒಳನೋಟಗಳನ್ನು ನೀಡುತ್ತವೆ. ಬದುಕಿನ ರೀತಿಯನ್ನು ಕಲಿಸುತ್ತವೆ. ಈ ಹಿನ್ನೆಲೆಯಲ್ಲಿ ಈ ಕೃತಿಯು ಮಹತ್ವ ಪಡೆಯುತ್ತದೆ.
650 _2Collection of Kannada Proverbs
650 _2Gadegala Sangraha
942 _2ddc
_cBK
999 _c241531
_d241531