000 02375nam a22002417a 4500
005 20250724150405.0
008 250722b |||||||| |||| 00| 0 eng d
040 _cAL
041 _akan
082 _aK894.8
_bRAFE
100 _aMohammad Raffi
_9219955
100 _dಮಹಮ್ಮದ್ ರಫಿ
_9219678
245 _aYeradu neregala naduve : Mangaluru Ganesha beedi kathana
_b: ಎರಡು ನೆರೆಗಳ ನಡುವೆ : ಮಂಗಳೂರು ಗಣೇಶ ಬೀಡಿ ಕಥನ
260 _aMysure
_bRama Bai Charitable Foundation
_c2025
300 _a104p.
_bPB
_c24x18cm
365 _2Kannada
_a668
_b₹135.00
_c
_d₹150.00
_e10%
_f10-07-2025
520 _aಹೌದು, ನದಿಯ ನೀರಿಗೂ ನೆನಪೆಂಬುದುಂಟು. ಪ್ರತೀ ಐವತ್ತು ವರ್ಷಕ್ಕೊಮ್ಮೆ ನೇತ್ರಾವತಿ ನದಿ ಉಕ್ಕಿ ಹರಿದು ಊರನ್ನು ಮುಳುಗಿಸುವುದುಂಟು. 1923ರ ನೆರೆ ಬಂಟ್ವಾಳದ ಜನರ ಜೀವನವನ್ನು ಬಹಳವೇ ಕಾಡಿತ್ತು. ಅದೆಷ್ಟೋ ಜನರ ಬದುಕು ಬೀದಿಪಾಲಾಗಿತ್ತು. ಹೀಗಿರುವಾಗ ಊರೊಳಗೆ ನುಗ್ಗಿದ ಕೆಸರಿನಲ್ಲೇ ಚಿಗುರೊಡೆದು 1974ರ ನೆರೆಯ ಸಂದರ್ಭ ಲಕ್ಷಾಂತರ ಜನರನ್ನು ಪೊರೆದ ಬೃಹತ್ ವೃಕ್ಷವಾಗಿ ಬೆಳೆದ ಮಂಗಳೂರು ಗಣೇಶ್ ಬೀಡಿಯ ಕಥನವಿದು. ಪ್ರಸ್ತುತ ಧೂಮಪಾನ ನಿಷೇಧದಂತಹ ಕಠಿಣ ಸವಾಲುಗಳನ್ನು ಸಂಸ್ಥೆ ಎದುರಿಸುತ್ತಿದ್ದರೂ ದಕ್ಷಿಣ ಭಾರತದ ಒಂದು ಶತಮಾನವನ್ನೇ ಆರ್ಥಿಕ ಸಶಕ್ತತೆಯತ್ತ ಎತ್ತಿದ ಕೀರ್ತಿ ಈ ಸಂಸ್ಥೆಯದು. ಎರಡು ನೆರೆಗಳ ನಡುವೆ ವರವಾಗಿ ಬೆಳೆದು ನಿಂತ ಮಂಗಳೂರು ಗಣೇಶ್ ಬೀಡಿಯ ಯಶೋಗಾಥೆಯಿದು.
650 _aSaga of Mangaluru Ganesh Beedi Works
_9219686
650 _aKannada Miscellaneous
_9219908
700 _aKamath, Manjunath
_9219679
700 _aಕಾಮತ್, ಮಂಜುನಾಥ
_9219680
942 _2ddc
_cBK
999 _c234645
_d234645