000 04268nam a22002177a 4500
005 20250618100401.0
008 250617b |||||||| |||| 00| 0 eng d
020 _a9789334215113
040 _cAL
041 _aKannada
082 _a294.55K
_bBADS
100 _aVasudev Badiger ವಾಸುದೇವ ಬಡಿಗೇರ
_9215307
245 _aShirasangi kalamma: charitrika adyayana hagu aradhana parampare
_bಶಿರಸಂಗಿ ಕಾಳಮ್ಮ : ಚಾರಿತ್ರಿಕ ಅಧ್ಯಯನ ಹಾಗು ಆರಾಧನಾ ಪರಂಪರೆ
260 _aHubballi
_bSri Vishwamaya Sahitya Prachara S
_c2025
300 _axxx,264 p.
_bPB
_c20.5x13.5 cm.
365 _b₹300.00
_c
_d₹300.00
520 _aಐತಿಹಾಸಿಕ ಹಿನ್ನೆಲೆಯುಳ್ಳ ಯಾವುದೇ ಒಂದು ಕ್ಷೇತ್ರದ ಬಗ್ಗೆ ಅಧ್ಯಯನ ಕೈಗೊಂಡಾಗ ಅಲ್ಲಿ ಕಂಡುಬರುವ ಆಕರಗಳ ಸಂಗ್ರಹಣೆ, ವಿಂಗಡನೆ, ಹೋಲಿಕೆ, ವಿಮರ್ಶೆ ಮೊದಲಾದವು ಪ್ರಮುಖವಾಗುತ್ತವೆ. ಈ ಕ್ರಮಶಾಸ್ತ್ರಗಳಿಂದಲೇ ಆಳವಾಗಿ ಪರಿಶೀಲಿಸಿ ಗಟ್ಟಿ ನಿರ್ಣಯಕ್ಕೆ ಬರಲು ಸಾಧ್ಯ. ಇಂಥ ವಿಧಾನಕ್ರಮದಿಂದ ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಹಾಗೂ ಆರಾಧನಾ ಪರಂಪರೆ ಕೃತಿ ರಚನೆಯಾಗಿದೆ. ೨೦೦೨ರಲ್ಲಿ ಶಿರಸಂಗಿ ಕಾಳಮ್ಮ ದೇವಾಲಯದ ಆಡಳಿತ ಮಂಡಳಿಯವರು ಶಿರಸಂಗಿ ಕಾಳಮ್ಮನ ಕ್ಷೇತ್ರದ ಬಗ್ಗೆ ಪುಸ್ತಕ ಬರೆದುಕೊಡಲು ಕೇಳಿಕೊಂಡರು. ಈ ವಿಷಯವನ್ನು ಕಾಳಮ್ಮನ ಪರಮ ಭಕ್ತರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರೊಂದಿಗೆ ಚರ್ಚಿಸುತ್ತಿರುವಾಗ, ಜಾನಪದ ತಜ್ಞರಾಗಿರುವ ಅವರು ಆನೇಕ ಮಾಹಿತಿಗಳೊಂದಿಗೆ ನಮ್ಮನ್ನು ಈ ಕಾರ್ಯದಲ್ಲಿ ತೊಡಗುವಂತೆ ಮಾಡಿದರು. ಅಂದು ನಾವು ಸಂಗ್ರಹಿಸಿದ ಮಾಹಿತಿ ಹಾಗೂ ಕ್ಷೇತ್ರಕಾರ್ಯದ ಹಿನ್ನೆಲೆಯಾಗಿ ಶಿರಸಂಗಿ ಕಾಳು ಸಾಂಸ್ಕೃತಿಕ ಅಧ್ಯಯನ (ಚಾರಿತ್ರಿಕ ಪರಂಪರೆ) ಮತ್ತು ಶಿರಸಂಗಿ ಕಾಳಮ್ಮ ಸಾಂಸ್ಕೃತಿಕ ಅಧ್ಯಯನ (ಆರಾಧನಾ ಪರಂಪರೆ) ಎಂಬ ಎರಡು ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಯಿತು. ವಿಶ್ವಕರ್ಮ ಸಮುದಾಯದ ಕುಲದೇವತೆಯಾದ ಶಿರಸಂಗಿ ಕಾಳಮ್ಮನ ಮಾಹಿತಿಗಳನ್ನೊಳಗೊಂಡ ಈ ಕೃತಿಗಳ ಪ್ರತಿಗಳು ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡವು. ಶಿರಸಂಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಅನೇಕರು ಕಾಳಮ್ಮನ ಕುರಿತಾಗಿರುವ ಪುಸ್ತಕಗಳನ್ನು ಕೇಳುತ್ತಿದ್ದರು. ಇದಕ್ಕೆ ಪರಿಹಾರವಾಗಿ ಈ ಕೃತಿಗಳು ಮರು ಮುದ್ರಣವಾಗಬೇಕೆಂದು ಡಾ. ಈರಣ್ಣ ಪತ್ತಾರ ಮತ್ತು ಭೀಮಸೇನ ಬಡಿಗೇರ ಅವರ ಒತ್ತಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಪುಸ್ತಕಗಳು ಒಟ್ಟುಗೂಡಿ ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಹಾಗೂ ಆರಾಧನಾ ಪರಂಪರೆ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡು ಓದುಗರನ್ನು ತಲುಪುತ್ತಿದೆ.
650 _aHindu reform movements
_9215179
700 _aDaivadnya,Gangadhar ದೈವಜ್ಞ ,ಗಂಗಾಧರ
_9215180
942 _2ddc
_cDB
999 _c234474
_d234474