000 02917nam a22002537a 4500
005 20250407105146.0
008 250117b ||||| |||| 00| 0 eng d
020 _a9788195567690
040 _cAL
041 _aKannada
082 _223
_aK894.209
_bRAGT
100 _aRaghunandana
_9207714
100 _bರಘುನಂದನ
_9207715
245 _aTuytavella Navyadatta Andattara Uyyale
_bತುಯ್ತವೆಲ್ಲ ನವ್ಯದತ್ತ ಅಂದತ್ತರ ಉಯ್ಯಾಲೆ
260 _aBengaluru
_bTheatre Tatkaal Books
_c2024
300 _a263 p.
_bPB
_c21.5x14 cm.
365 _aBLCR-000067
_b₹240.00
_c
_d₹300.00
_e20%
_f13-01-2025
520 _a“ತುಯ್ತವೆಲ್ಲ ನವ್ಯದತ್ತ” ಅಂದತ್ತರ ಉಯ್ಯಾಲೆ ರಘುನಂದನ ಅವರ ಕೃತಿಯಾಗಿದೆ. ಹಲವು ಕವಿತೆಗಳ ಸಾರವನ್ನು ಇಲ್ಲಿ ನೀಡಲಾಗಿದೆ. ಕೃತಿ ಕುರಿತು ಕವಿ ರಘುನಂದನ ಹೀಗೆ ಹೇಳುತ್ತಾರೆ; ಈ ಪುಸ್ತಕದ ಅತಿದೀರ್ಘ ಕಂಡಿಕೆ ಎಂದರೆ ಅನುಭಾವ, ಅನಭೂತಿ, ಆಧ್ಯಾತ್ಮ, ಅಧಿಭೂತತೆ ಎಂಬವುಗಳ ತತ್ತ್ವಜಿಜ್ಞಾಸೆ. ಆ ತತ್ತ್ವಶೋಧದ ಭಾಗವಾಗಿ ಕಳೆದ ಶತಮಾನ ಹಾಗೂ ನಾವಿರುವ ಶತಮಾನ, ಈ ಎರಡು ಶತಮಾನಗಳ ಕೆಲವು ಮುಖ್ಯ ಸಾಮಾಜಿಕ-ರಾಜಕೀಯ ಆಗುಹೋಗು, ವಿಚಾರ ಮತ್ತು ತತ್ತ್ವಗಳನ್ನು ನಿರುಕಿಸಬೇಕಾಗಿ ಬಂತಲ್ಲದೆ ಅವುಗಳನ್ನು ಆಧರಿಸಿ ನಾವು ಮನುಷ್ಯರು ತಳೆಯುವ ನಿಲುವುಗಳನ್ನು ಪರೀಕ್ಷಿಸಬೇಕಾಯಿತು. ಕಾವ್ಯದ ಮತ್ತು ಇತರ ಸಾಹಿತ್ಯದ ಓದಿಗೆ-ಮಾನುಷ ಬದುಕಿನ ತಿಳಿವಿಗೇ ಆ ಬಗೆಯ ಜಿಜ್ಞಾಸೆ ಬೇಕು, ಅದು ಅನಿವಾರ್ಯವೇ ಆದದ್ದು. ಆದ್ದರಿಂದ ಈ ಪುಸ್ತಕವನ್ನು ಮತ್ತು ಮೇಲೆ ಹೇಳಿದ ಆ ಕಂಡಿಕೆಯನ್ನು ಸಾವಧಾನ ಓದುವ ಯಾರಿಗೂ ಅಂಥದಕ್ಕೆ ಇಲ್ಲಿ ತಾವಿಲ್ಲ, ಇರಕೂಡದಿತ್ತು, ಇದ್ದರೂ ಅದು ಈಗಿರುವಷ್ಟು ಉದ್ದ ಚಾಚಿಕೊಳ್ಳಬಾರದಿತ್ತ, ಇಷ್ಟೊಂದೆಲ್ಲ ತಾವು ತಿನ್ನಬಾರದಿತ್ತು ಅನ್ನಿಸುವುದಿಲ್ಲ ಎಂದುಕೊಂಡಿದ್ದೇನೆ.
650 _aTheatre
_9193853
650 _a Plays
_9193854
650 _aLiterature
_9193855
650 _aPoetry
_9193856
942 _2ddc
_cBK
999 _c233651
_d233651