| 000 | 02917nam a22002537a 4500 | ||
|---|---|---|---|
| 005 | 20250407105146.0 | ||
| 008 | 250117b ||||| |||| 00| 0 eng d | ||
| 020 | _a9788195567690 | ||
| 040 | _cAL | ||
| 041 | _aKannada | ||
| 082 |
_223 _aK894.209 _bRAGT |
||
| 100 |
_aRaghunandana _9207714 |
||
| 100 |
_bರಘುನಂದನ _9207715 |
||
| 245 |
_aTuytavella Navyadatta Andattara Uyyale _bತುಯ್ತವೆಲ್ಲ ನವ್ಯದತ್ತ ಅಂದತ್ತರ ಉಯ್ಯಾಲೆ |
||
| 260 |
_aBengaluru _bTheatre Tatkaal Books _c2024 |
||
| 300 |
_a263 p. _bPB _c21.5x14 cm. |
||
| 365 |
_aBLCR-000067 _b₹240.00 _c₹ _d₹300.00 _e20% _f13-01-2025 |
||
| 520 | _a“ತುಯ್ತವೆಲ್ಲ ನವ್ಯದತ್ತ” ಅಂದತ್ತರ ಉಯ್ಯಾಲೆ ರಘುನಂದನ ಅವರ ಕೃತಿಯಾಗಿದೆ. ಹಲವು ಕವಿತೆಗಳ ಸಾರವನ್ನು ಇಲ್ಲಿ ನೀಡಲಾಗಿದೆ. ಕೃತಿ ಕುರಿತು ಕವಿ ರಘುನಂದನ ಹೀಗೆ ಹೇಳುತ್ತಾರೆ; ಈ ಪುಸ್ತಕದ ಅತಿದೀರ್ಘ ಕಂಡಿಕೆ ಎಂದರೆ ಅನುಭಾವ, ಅನಭೂತಿ, ಆಧ್ಯಾತ್ಮ, ಅಧಿಭೂತತೆ ಎಂಬವುಗಳ ತತ್ತ್ವಜಿಜ್ಞಾಸೆ. ಆ ತತ್ತ್ವಶೋಧದ ಭಾಗವಾಗಿ ಕಳೆದ ಶತಮಾನ ಹಾಗೂ ನಾವಿರುವ ಶತಮಾನ, ಈ ಎರಡು ಶತಮಾನಗಳ ಕೆಲವು ಮುಖ್ಯ ಸಾಮಾಜಿಕ-ರಾಜಕೀಯ ಆಗುಹೋಗು, ವಿಚಾರ ಮತ್ತು ತತ್ತ್ವಗಳನ್ನು ನಿರುಕಿಸಬೇಕಾಗಿ ಬಂತಲ್ಲದೆ ಅವುಗಳನ್ನು ಆಧರಿಸಿ ನಾವು ಮನುಷ್ಯರು ತಳೆಯುವ ನಿಲುವುಗಳನ್ನು ಪರೀಕ್ಷಿಸಬೇಕಾಯಿತು. ಕಾವ್ಯದ ಮತ್ತು ಇತರ ಸಾಹಿತ್ಯದ ಓದಿಗೆ-ಮಾನುಷ ಬದುಕಿನ ತಿಳಿವಿಗೇ ಆ ಬಗೆಯ ಜಿಜ್ಞಾಸೆ ಬೇಕು, ಅದು ಅನಿವಾರ್ಯವೇ ಆದದ್ದು. ಆದ್ದರಿಂದ ಈ ಪುಸ್ತಕವನ್ನು ಮತ್ತು ಮೇಲೆ ಹೇಳಿದ ಆ ಕಂಡಿಕೆಯನ್ನು ಸಾವಧಾನ ಓದುವ ಯಾರಿಗೂ ಅಂಥದಕ್ಕೆ ಇಲ್ಲಿ ತಾವಿಲ್ಲ, ಇರಕೂಡದಿತ್ತು, ಇದ್ದರೂ ಅದು ಈಗಿರುವಷ್ಟು ಉದ್ದ ಚಾಚಿಕೊಳ್ಳಬಾರದಿತ್ತ, ಇಷ್ಟೊಂದೆಲ್ಲ ತಾವು ತಿನ್ನಬಾರದಿತ್ತು ಅನ್ನಿಸುವುದಿಲ್ಲ ಎಂದುಕೊಂಡಿದ್ದೇನೆ. | ||
| 650 |
_aTheatre _9193853 |
||
| 650 |
_a Plays _9193854 |
||
| 650 |
_aLiterature _9193855 |
||
| 650 |
_aPoetry _9193856 |
||
| 942 |
_2ddc _cBK |
||
| 999 |
_c233651 _d233651 |
||