| 000 | 02721nam a22002417a 4500 | ||
|---|---|---|---|
| 005 | 20241115115520.0 | ||
| 008 | 241114b ||||| |||| 00| 0 eng d | ||
| 020 | _a9788197299766 | ||
| 040 | _cAL | ||
| 041 | _akan | ||
| 082 |
_223 _aK894.9 _bAJAS |
||
| 100 |
_aAjakkala Girish Bhat _9185532 |
||
| 100 |
_9185334 _dಅಜಕ್ಕಳ ಗಿರೀಶ್ ಭಟ್ |
||
| 245 |
_aSamshodhaka Rajamarga _bಸಂಶೋಧಕ ರಾಜಮಾರ್ಗ |
||
| 260 |
_aBengaluru _bAyodhya Publications _c2024 |
||
| 300 |
_a179p. _bPB _c21x14cm |
||
| 365 |
_2Kannada _aBLCR-045 _b184.00 _c₹ _d230.00 _e20% _f11-11-2024 |
||
| 520 | _aಸಾಮಾನ್ಯರಿಗೆ ಸಾಮಾನ್ಯವೆಂದು ಕಾಣುವ ಸಂಗತಿಯಲ್ಲಿ ವಿಶೇಷವಾದ್ದನ್ನು ಗಮನಿಸುವುದೇ ಸಂಶೋಧನೆ. ಮರದಿಂದ ಹಣ್ಣು ಕಳಚಿ ಬೀಳುವ ಸಾಮಾನ್ಯ ಪ್ರಕ್ರಿಯೆ ವಿಜ್ಞಾನಿಯೊಬ್ಬನಿಗೆ ಗುರುತ್ವದ ಬಗ್ಗೆ ಯೋಚಿಸಲು ಪ್ರೇರಣೆ ನೀಡಿತ್ತು. ಹಾಗೆ ಪ್ರೇರಣೆ ಹುಟ್ಟಬೇಕಾದರೆ ವ್ಯಕ್ತಿಯಲ್ಲಿ ಸಂಶೋಧನೆ ಪ್ರಜ್ಞೆ ಜಾಗ್ರತಾವಸ್ಥೆಯಲ್ಲಿ ಇರಬೇಕಾಗುತ್ತದೆ. ಸಂಶೋಧನೆ ಎಂದರೇನು, ವಸ್ತುವನ್ನು ಆರಿಸಿಕೊಳ್ಳುವುದು ಹೇಗೆ, ಸಂಶೋಧನೆಯ ವಿಧಾನಗಳು ಏನೇನು, ಅದರಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಹೇಗೆ, ಮಾಡಿದ ಸಂಶೋಧನೆ/ ಪ್ರಮೇಯಗಳ ದಾಖಲಾತಿ ಹೇಗೆ, ಸಂಶೋಧನ ಪ್ರಬಂಧವನ್ನು ಅಕಾಡೆಮಿಕ್ ಶೈಲಿಯಲ್ಲಿ ಬರೆಯುವುದು ಹೇಗೆ- ಇತ್ಯಾದಿ ಮಾರ್ಗಸೂಚಿಗಳನ್ನು ಕೊಟ್ಟು ಸಂಶೋಧನೆಯ ದಾರಿಯ ಪಥಿಕರಿಗೆ ಕೈಪಿಡಿಯಾಗಬಲ್ಲ ಕೃತಿ- ಸಂಶೋಧಕ ರಾಜ ಮಾರ್ಗ. ಇದನ್ನು ಬರೆದವರು ಸಂಶೋಧನೆಯ ಕ್ಷೇತ್ರದಲ್ಲೆ ಹಲವು ವರ್ಷಗಳ ಅನುಭವವಿರುವ ಹಿರಿಯ ಚಿಂತಕ ಡಾ|| ಅಜಕ್ಕಳ ಗಿರೀಶ್ ಭಟ್. | ||
| 650 |
_aKannada Criticism: ಕನ್ನಡ ವಿಮರ್ಶೆ _9185335 |
||
| 650 |
_aKannada Literature: ಕನ್ನಡ ಸಾಹಿತ್ಯ _9185336 |
||
| 700 |
_aAJAKKALA GIRISH BHAT: ಅಜಕ್ಕಳ ಗಿರೀಶ್ ಭಟ್ _9185337 |
||
| 942 |
_2ddc _cBK |
||
| 999 |
_c231916 _d231916 |
||