000 02990nam a22002177a 4500
005 20260108100252.0
008 231205b ||||| |||| 00| 0 eng d
020 _a9788194711889
040 _cAL
041 _aKannada
082 _223
_a305.895487K
_bKOTK
100 _aRamanatha Kotekar
_9250711
245 _aKotekarina manthrika Siddamarda Baidya mattu tulunadina Billavara aradhanegalu
_bಕೋಟೆಕಾರಿನ ಮಾಂತ್ರಿಕ ಸಿದ್ಧಮರ್ದ ಬೈದ್ಯ ತುಳುನಾಡಿನ ಬಿಲ್ಲವರ ಆರಾಧನೆಗಳು
260 _aMangaluru
_bSai Sundari Seva Trust
_c2023
300 _a240 p.
_bPB
_c21x14 cm.
365 _aBLCR-000064
_b₹216.00
_c
_d₹270.00
_e20%
_f25-11-2023
520 _a18, 19ನೆಯ ಶತಮಾನದ ಕಾಲದಲ್ಲಿ ಬಿಲ್ಲವರು ಅಸ್ಪರ್ಶರಾಗಿದ್ದರು. ಅವರಿಗೆ ದೇವಾಲಯ ಪ್ರವೇಶವಿರಲಿಲ್ಲ ಎಂದು ನಾವು ಕೇಳಿದ್ದೇವೆ. ಮೇಲು ವರ್ಗದವರ ಶೋಷಣೆಯಿಂದ ಆ ಕಾಲದಲ್ಲಿ ಅದೆಷ್ಟೋ ಮಂದಿ ಬಿಲ್ಲವರು ಮತಾಂತರ ಹೊಂದಿದ್ದಾರೆ. ಆದರೆ 450-500 ವರ್ಷಗಳ ಹಿಂದೆ ಕೋಟೆಕಾರು ಉಳ್ಳಾಲದಲ್ಲಿ ಸಿದ್ಧಮರ್ದ ಬೈದ್ಯರೆಂಬ ಬಿಲ್ಲವರೊಬ್ಬರು ಗಣಪತಿಯ ಶಿಲಾ ವಿಗ್ರಹವನ್ನು ವಿಧಿಪೂರ್ವಕ ಪ್ರತಿಷ್ಠಾಪಿಸಿ ಹಲವು ಸಮಯ ಪೂಜಾ ಕೈಂಕರ್ಯವನ್ನು ನಡೆಸಿದ್ದಾರೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ನಾಥಪಂಥದ ಕದ್ರಿ ಮಠದ ಅನುಯಾಯಿಗಳಾದ ಇವರು ನಾಥಪಂಥದ ಯೋಗಿಗಳಿಂದ ವೈದಿಕ ಹಾಗೂ ಮಾಂತ್ರಿಕ ವಿದ್ಯೆಯನ್ನು ಪಡೆದು ಹೆಸರಾಂತ ತಾಂತ್ರಿಕರೂ ಮಂತ್ರವಾದಿಗಳೂ ಆಗಿ ಅಪಾರ ಖ್ಯಾತಿ ಗಳಿಸಿದ್ದರು. ಇವರು ಎಷ್ಟು ಪ್ರಸಿದ್ಧಿಯನ್ನು ಪಡೆದಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ವೈದ್ಯನಾಥ ದೈವದ ಪಾಡ್ಡನವೊಂದು ಇವರ ಹೆಸರಿನಿಂದಲೇ ಪ್ರಾರಂಭವಾಗಿ ಇವರ ವೈದಿಕ ಕ್ರಿಯೆಯನ್ನು ವರ್ಣಿಸಿ ತಾಂತ್ರಿಕ ಸಾಮರ್ಥಿಕೆಯನ್ನು ದೈವದ ಶಕ್ತಿಯೊಂದಿಗೆ ಸಮಾನವಾಗಿ ವೈಭವೀಕರಿಸುತ್ತದೆ.
650 _aKotekar Siddhamardha Badhya and Worships of Billavas in Tulunadu
_9144419
700 _aKOTEKAR ( RAMANATH) ಕೋಟೆಕಾರ್ (ರಮಾನಾಥ್‌)
_9144420
942 _2ddc
_cBK
999 _c229373
_d229373