000 03536nam a22002417a 4500
005 20230818141645.0
008 230719b ||||| |||| 00| 0 eng d
020 _a8184676158
040 _cAL
041 _akan
082 _223
_aK894.4
_bNEMS
100 _aNemichandra: ನೇಮಿಚಂದ್ರ
_9130211
245 _aSaave Baruvudiddare Naale Baa:
_bಸಾವೇ ಬರುವುದಿದ್ದರೆ ನಾಳೆ ಬಾ
260 _aBengaluru
_bNavakarnataka Prakashana
_c2022
300 _a252p.
_bPB
_c21x14cm.
365 _2Kannada
_aBLCR-000022
_b232.00
_c
_d290.00
_e20%
_f11-07-2023
440 _aBaduku Badalisabahudu Ankana Sankalana: ಬದುಕು ಬದಲಿಸಬಹುದು ಅಂಕಣ ಸಂಕಲನ 2
_9127796
520 _aಆರೋಗ್ಯವೆನ್ನುವುದು ಹೊರಗಿನಿಂದ ತರಿಸಿಕೊಳ್ಳುವಂಥದಲ್ಲ. ಅದು ಒಳಗೆ ತಾನೇ ತಾನಾಗಿ ಬೆಳೆಯುವಂಥದ್ದು, ಅರಳುವಂಥದ್ದು. ಅದು ನಮ್ಮ ವ್ಯಕ್ತಿತ್ವದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎನ್ನುವ ಅರಿವನ್ನು ಈ ಕೃತಿ ನಮಗೆ ನೀಡುತ್ತದೆ. ನೇಮಿಚಂದ್ರ ಅವರ ಹಿಂದಿನ ಬದುಕು ಬದಲಿಸಬಹುದು ಕೃತಿಯ ಎರಡನೆಯ ಭಾಗವಾಗಿದೆ ಈ ಕೃತಿ. ಹಲವು ಸಾಧಕರನ್ನು ಇಟ್ಟುಕೊಂಡು, ಅವರ ಜೀವನ ಶೈಲಿಯನ್ನು, ಆಶಾದಾಯಕವಾದ ಬದುಕನ್ನು ವಿವರಿಸುತ್ತಾ ನಮ್ಮೊಳಗಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಮಾಡುತ್ತದೆ. ಮುಖ್ಯವಾಗಿ ಈ ಕೃತಿ ದೈಹಿಕ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವುದಾದರೂ, ರೋಗವೆನ್ನುವುದನ್ನೂ ಪಾಸಿಟಿವ್ ಕಣ್ಣಿನಲ್ಲಿ ನೋಡುವುದನ್ನು ಕಲಿಸುತ್ತಾರೆ. ನಮ್ಮ ಆರೋಗ್ಯದ ಜವಾಬ್ದಾರಿಯನ್ನು ನಾವು ಹೊತ್ತೊಡನೆ, ನಿರೋಗದ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ ಆರಂಭವಾಗುತ್ತದೆ ಎನ್ನುವುದನ್ನುಹಲವು ಉದಾಹರಣೆಯೊಂದಿಗೆ ಈ ಕೃತಿ ವಿವರಿಸುತ್ತದೆ. ಕೃತಿಯುದ್ದಕ್ಕೂ ಸಣ್ಣ ಸಣ್ಣದರಲ್ಲಿ ಅಗಾಧತೆಯನ್ನು ಕಾಣಿಸುತ್ತಾರೆ. ನಾವು ಯಾವುದನ್ನು ದೈನಂದಿನ ಬದುಕಿನಲ್ಲಿ ತಿರಸ್ಕರಿಸುತ್ತಾ ಬಂದಿದ್ದೇವೆಯೋ ಅದರಲ್ಲೇ ನಮ್ಮ ಆರೋಗ್ಯವಿದೆ ಎನ್ನುವುದನ್ನು ವಿವರಿಸುತ್ತಾರೆ. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
650 _aKannada Prose: ಕನ್ನಡ ಗದ್ಯ
_9127797
650 _aKannada Literature: ಕನ್ನಡ ಸಾಹಿತ್ಯ
_9127798
700 _aNEMICHANDRA: ನೇಮಿಚಂದ್ರ
_9127799
942 _2ddc
_cBK
999 _c228006
_d228006