| 000 | 03536nam a22002417a 4500 | ||
|---|---|---|---|
| 005 | 20230818141645.0 | ||
| 008 | 230719b ||||| |||| 00| 0 eng d | ||
| 020 | _a8184676158 | ||
| 040 | _cAL | ||
| 041 | _akan | ||
| 082 |
_223 _aK894.4 _bNEMS |
||
| 100 |
_aNemichandra: ನೇಮಿಚಂದ್ರ _9130211 |
||
| 245 |
_aSaave Baruvudiddare Naale Baa: _bಸಾವೇ ಬರುವುದಿದ್ದರೆ ನಾಳೆ ಬಾ |
||
| 260 |
_aBengaluru _bNavakarnataka Prakashana _c2022 |
||
| 300 |
_a252p. _bPB _c21x14cm. |
||
| 365 |
_2Kannada _aBLCR-000022 _b232.00 _c₹ _d290.00 _e20% _f11-07-2023 |
||
| 440 |
_aBaduku Badalisabahudu Ankana Sankalana: ಬದುಕು ಬದಲಿಸಬಹುದು ಅಂಕಣ ಸಂಕಲನ 2 _9127796 |
||
| 520 | _aಆರೋಗ್ಯವೆನ್ನುವುದು ಹೊರಗಿನಿಂದ ತರಿಸಿಕೊಳ್ಳುವಂಥದಲ್ಲ. ಅದು ಒಳಗೆ ತಾನೇ ತಾನಾಗಿ ಬೆಳೆಯುವಂಥದ್ದು, ಅರಳುವಂಥದ್ದು. ಅದು ನಮ್ಮ ವ್ಯಕ್ತಿತ್ವದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎನ್ನುವ ಅರಿವನ್ನು ಈ ಕೃತಿ ನಮಗೆ ನೀಡುತ್ತದೆ. ನೇಮಿಚಂದ್ರ ಅವರ ಹಿಂದಿನ ಬದುಕು ಬದಲಿಸಬಹುದು ಕೃತಿಯ ಎರಡನೆಯ ಭಾಗವಾಗಿದೆ ಈ ಕೃತಿ. ಹಲವು ಸಾಧಕರನ್ನು ಇಟ್ಟುಕೊಂಡು, ಅವರ ಜೀವನ ಶೈಲಿಯನ್ನು, ಆಶಾದಾಯಕವಾದ ಬದುಕನ್ನು ವಿವರಿಸುತ್ತಾ ನಮ್ಮೊಳಗಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಮಾಡುತ್ತದೆ. ಮುಖ್ಯವಾಗಿ ಈ ಕೃತಿ ದೈಹಿಕ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವುದಾದರೂ, ರೋಗವೆನ್ನುವುದನ್ನೂ ಪಾಸಿಟಿವ್ ಕಣ್ಣಿನಲ್ಲಿ ನೋಡುವುದನ್ನು ಕಲಿಸುತ್ತಾರೆ. ನಮ್ಮ ಆರೋಗ್ಯದ ಜವಾಬ್ದಾರಿಯನ್ನು ನಾವು ಹೊತ್ತೊಡನೆ, ನಿರೋಗದ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ ಆರಂಭವಾಗುತ್ತದೆ ಎನ್ನುವುದನ್ನುಹಲವು ಉದಾಹರಣೆಯೊಂದಿಗೆ ಈ ಕೃತಿ ವಿವರಿಸುತ್ತದೆ. ಕೃತಿಯುದ್ದಕ್ಕೂ ಸಣ್ಣ ಸಣ್ಣದರಲ್ಲಿ ಅಗಾಧತೆಯನ್ನು ಕಾಣಿಸುತ್ತಾರೆ. ನಾವು ಯಾವುದನ್ನು ದೈನಂದಿನ ಬದುಕಿನಲ್ಲಿ ತಿರಸ್ಕರಿಸುತ್ತಾ ಬಂದಿದ್ದೇವೆಯೋ ಅದರಲ್ಲೇ ನಮ್ಮ ಆರೋಗ್ಯವಿದೆ ಎನ್ನುವುದನ್ನು ವಿವರಿಸುತ್ತಾರೆ. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ. | ||
| 650 |
_aKannada Prose: ಕನ್ನಡ ಗದ್ಯ _9127797 |
||
| 650 |
_aKannada Literature: ಕನ್ನಡ ಸಾಹಿತ್ಯ _9127798 |
||
| 700 |
_aNEMICHANDRA: ನೇಮಿಚಂದ್ರ _9127799 |
||
| 942 |
_2ddc _cBK |
||
| 999 |
_c228006 _d228006 |
||