| 000 | 02569nam a22002417a 4500 | ||
|---|---|---|---|
| 005 | 20220614115907.0 | ||
| 008 | 220614b ||||| |||| 00| 0 eng d | ||
| 020 | _a979354562163 | ||
| 040 | _cAloy | ||
| 041 | _akan | ||
| 082 |
_223 _a923.2K _bMOIN |
||
| 100 |
_aM Veerappa Moily: ಎಂ ವೀರಪ್ಪ ಮೊಯಿಲಿ _942209 |
||
| 245 |
_aNanna bhogaseya akasha: Atmakathana: _bನನ್ನ ಬೊಗಸೆಯ ಆಕಾಶ: ಆತ್ಮಕಥನ |
||
| 260 |
_aBengaluru _bSapna Book House _c2022 |
||
| 300 |
_axiv,665p. _bHB _c25x19cm. |
||
| 365 |
_2Kannada _aBLCR-000033 _b680.00 _c₹ _d850.00 _e20% _f03-06-2022 |
||
| 520 | _aಲೇಖಕ-ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ಆತ್ಮಕಥನ-ನನ್ನ ಬೊಗಸೆಯ ಆಕಾಶ. ಸಾಮಾಜಿಕವಾಗಿ ತಳಮಟ್ಟದಿಂದ ಬಂದ ಮೊಯಿಲಿ ಅವರು ಶಿಕ್ಷಣದ ವಿವಿಧ ಮಜಲುಗಳನ್ನು ದಾಟಿ, ಸಾಮಾಜಿಕ ಸಮಾನತೆಗಾಗಿ ಹೋರಾಟದ ಭಾಗವಾಗಿ ರಾಜಕಾರಣದಲ್ಲಿ ಸಕ್ರಿಯರಾದರು. ಹಂತಹಂತವಾಗಿ ಮೇಲೇರುತ್ತಲೇ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೂ ಆದರು. ಮಾತ್ರವಲ್ಲ; ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ಕೇಂದ್ರ ಸಚಿವ ಸಂಪುಟದ ಮಹತ್ವದ ಹುದ್ದೆಗಳನ್ನು ನಿರ್ವಹಿಸಿ, ಉತ್ತಮ ಆಡಳಿತಗಾರರೆನಿಸಿಕೊಂಡವರು. ಸಾಹಿತಿಯಾಗಿಯೂ ಹತ್ತು ಹಲವು ಕೃತಿಗಳನ್ನು ರಚಿಸಿರುವ ಎಂ.ವೀರಪ್ಪ ಮೊಯಿಲಿ ಅವರ ಬಹುಮುಖಿ ವ್ಯಕ್ತಿತ್ವದ ಪ್ರತೀಕವಾಗಿ ಈ ಕೃತಿ ಮೂಡಿಬಂದಿದೆ. ಮೊಯಿಲಿ ಅವರ ಮುತ್ಸದ್ಧಿತನಕ್ಕೆ ಕನ್ನಡಿ ಹಿಡಿಯುತ್ತದೆ. | ||
| 650 |
_aAutobiography: ಆತ್ಮಕಥನ _942109 |
||
| 650 |
_aFormer Chief Minister: ಮಾಜಿ ಮುಖ್ಯಮಂತ್ರಿ _942110 |
||
| 650 |
_aPolitical Leader: ರಾಜಕೀಯ ನಾಯಕರು _942111 |
||
| 700 |
_aMOILY (M Veerappa): ಮೊಯಿಲಿ (ಎಂ ವೀರಪ್ಪ) _942112 |
||
| 942 |
_2ddc _cBK |
||
| 999 |
_c223349 _d223349 |
||