000 02746nam a22002177a 4500
005 20220218101328.0
008 220218b ||||| |||| 00| 0 eng d
040 _cAloy
041 _akan
082 _223
_aK894.4
_bRUDV
100 _aRudramurthy Sastry Su: ರುದ್ರಮೂರ್ತಿ ಶಾಸ್ತ್ರಿ ಸು
_920728
245 _aVachana Kumaravyasa: Gadugina Bharatada Sarala Gadyakathana: ವಚನ ಕುಮಾರವ್ಯಾಸ: ಗದುಗಿನ ಭಾರತದ ಸರಳ ಗದ್ಯಕಥನ
260 _aMaisuru
_bTanu Manu Prakashana
_c2022
300 _axvi,764 p.
_bHB
_c22x15 cm.
365 _2Journalism
_aBLCR-000121
_b600.00
_c
_d750.00
_e20%
_fBLCR-000121
520 _aಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಗದುಗಿನ ಭಾರತದ ಸರಳ ಗದ್ಯ ಕಥನವನ್ನು ರಚಿಸಿದ ಕೃತಿ-ವಚನ ಕುಮಾರವ್ಯಾಸ. ಮಹಾಭಾರತದ ಪ್ರಮುಖ ಭಾಗವಾದ ಭಗವದ್ಗೀತೆಯು ಬದುಕಿನ ಸ್ವರೂಪ-ಸ್ವಭಾವದ ಸಂಪೂರ್ಣ ಚಿತ್ರಣ ನೀಡುತ್ತದೆ. ಈ ಬದುಕನ್ನು ಹೇಗೆ ಸ್ವೀಕರಿಸಬೇಕು. ಹೇಗೆ ಅನುಭವಿಸಬೇಕು, ಬದುಕಿನ ಉದ್ದೇಶವಾದರೂ ಏನು, ಅತ್ಯಂತ ಪ್ರಭಾವಶಾಲಿ ಸಾವಿಗಿಂತ ಬದುಕು ಹೇಗೆ ಭಿನ್ನ, ಬದುಕುವುದೂ ಒಂದು ಕಲೆ ಇಂತಹ ಅಂಶಗಳನ್ನು ಸ್ಪಷ್ಟಪಡಿಸುವ ಮೂಲಕ ಬದುಕಿಗೆ ಅರ್ಥ ತಂದುಕೊಳ್ಳುವ ಪ್ರಕ್ರಿಯೆಯನ್ನು ತಿಳಿಸುತ್ತದೆ. ಅಷ್ಟು ಮಾತ್ರವಲ್ಲ; ಈ ಗ್ರಹಿಕೆ, ಅರಿವು ಅರಿತಷ್ಟು ಆಳವಾಗಿದೆ; ನೋಡಿದಷ್ಟು ಎತ್ತರವಾಗಿ ಕಾಣಿಸುತ್ತದೆ. ನೋವು, ಹತಾಶೆ, ನಿರಾಸೆಯೊಂದಿಗೆ ಬದುಕಿನ ಪ್ರೀತಿಯ ಅಗತ್ಯವನ್ನೂ ತಿಳಿಸುತ್ತದೆ. ಇಂತಹ ಅರ್ಥಗಳನ್ನು ಒಳಗೊಂಡ ಗದುಗಿನ ಕುಮಾರವ್ಯಾಸ ಭಾರತವನ್ನು ಸರಳವಾಗಿ ನೀಡಿದ ಹೆಚ್ಚುಗಾರಿಕೆ ಈ ಕೃತಿಯದ್ದು.
650 _aKannada Prose: ಕನ್ನಡ ಪ್ರಬಂಧ
_920699
650 _aKannada Sahitya: ಕನ್ನಡ ಸಾಹಿತ್ಯ
_920700
700 _aSASTRI (Su Rudramurti): ಶಾಸ್ತ್ರಿ (ಸು ರುದ್ರಮೂರ್ತಿ)
_920701
942 _2ddc
_cBK
999 _c221564
_d221564