000 02942nam a22002537a 4500
005 20240729153626.0
008 220217b ||||| |||| 00| 0 eng d
020 _a9789384501457
040 _cAloy
041 _akannada
082 _223
_aK894.9 DINB
_bDINB
100 _aDinesh Amin Mattu
_9174401
100 _aದಿನೇಶ್ ಅಮಿನ್ ಮಟ್ಟು Ed
_9174402
245 _aBereye Matu: Vaddarse Raghurama Shettara Barahagalu
_bಬೇರೆಯೇ ಮಾತು: ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳು
260 _aShivamogga
_bAhirnishi Prakashana
_c2021
300 _axxviii,377 p.
_bHB
_c22x15 cm.
365 _2Journalism
_aBLCR-000121
_b304.00
_c
_d350.00
_e20%
_f15-02-2022
520 _a‘ಬೇರೆಯೇ ಮಾತು’ ಓದುಗರ ಸಂಪಾದಕ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಆಯ್ದ ಲೇಖನಗಳ ಸಂಕಲನ. ಈ ಕೃತಿಯನ್ನು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿದ್ದಾರೆ. ವಾಣಿಜ್ಯೋದ್ಯಮ ಪ್ರಭುಗಳ ಒಡೆತನ ಹಾಗೂ ಸಾಮಾಜಿಕ ಹಿತಾಸಕ್ತರ ಸಂಪಾದಕತ್ವದಲ್ಲಿ ಓದುಗ ವರ್ಗದ ಮನಸ್ಸಿಗೆ ಅನುದಿನವೂ ಮಿಥ್ಯವನ್ನು ಮುಟ್ಟಿಸಿ, ಅವರ ಮುಖಕ್ಕೆ ಮೂಡನಂಬಿಕೆಗಳ ಮಡಿಕೆ ತೊಡಿಸಿ, ಸಾರ್ವಜನಿಕ ಜೀವನದ ನಯವಂಚಕರಿಗೆ ಮೌಲ್ಯದ ಮಾತಿನ ನಿಲುವಂಗಿ ತೊಡಿಸಿ, ಉತ್ತಮರನ್ನು ಅದಮರೆಂದು ಚಿತ್ರಿಸಿ ಈ ದೇಶದ ಜನಜೀವನದ ಎಲ್ಲ ಕ್ಷೇತ್ರಗಳನ್ನೂ ಮಲಿನಗೊಳಿಸುತ್ತಿರುವ ಪತ್ರಿಕೆಗಳ ವಂಚನೆಯ ಜಾಲವನ್ನು ಬಯಲಿಗೆಳೆವ ಮಹದುದ್ದೇಶರಿಂದ ಉರಿಸಿದ ಪತ್ರಿಕೆ ಮುಂಗಾರು. ಈ ಪತ್ರಿಕೆಯ ಸಂಪಾದಕರಾಗಿ ಪತ್ರಿಕೊದ್ಯಮಕ್ಕೆ ಹೊಸ ಚೇತನವನ್ನು ನೀಡಿದ ಧೀಮಂತ ಪತ್ರಕರ್ತ ವಡ್ಡರ್ಸೆ ಅವರ ಮಹತ್ವದ ಲೇಖನಗಳನ್ನು ದಿನೇಶ್ ಅಮಿನ್ ಮಟ್ಟು ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
650 _aKannda Prose: ಕನ್ನಡ ಸಂಗ್ರಹ ಲೇಖನ
_920620
650 _aKannada Literature: ಕನ್ನಡ ಸಾಹಿತ್ಯ
_920621
700 _aMATTU (Dinesh Amin)
_920622
700 _aಮಟ್ಟು (ದಿನೇಶ್ ಅಮಿನ್) Ed
_9174403
942 _2ddc
_cBK
999 _c221548
_d221548