| 000 | 02942nam a22002537a 4500 | ||
|---|---|---|---|
| 005 | 20240729153626.0 | ||
| 008 | 220217b ||||| |||| 00| 0 eng d | ||
| 020 | _a9789384501457 | ||
| 040 | _cAloy | ||
| 041 | _akannada | ||
| 082 |
_223 _aK894.9 DINB _bDINB |
||
| 100 |
_aDinesh Amin Mattu _9174401 |
||
| 100 |
_aದಿನೇಶ್ ಅಮಿನ್ ಮಟ್ಟು Ed _9174402 |
||
| 245 |
_aBereye Matu: Vaddarse Raghurama Shettara Barahagalu _bಬೇರೆಯೇ ಮಾತು: ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳು |
||
| 260 |
_aShivamogga _bAhirnishi Prakashana _c2021 |
||
| 300 |
_axxviii,377 p. _bHB _c22x15 cm. |
||
| 365 |
_2Journalism _aBLCR-000121 _b304.00 _c₹ _d350.00 _e20% _f15-02-2022 |
||
| 520 | _a‘ಬೇರೆಯೇ ಮಾತು’ ಓದುಗರ ಸಂಪಾದಕ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಆಯ್ದ ಲೇಖನಗಳ ಸಂಕಲನ. ಈ ಕೃತಿಯನ್ನು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿದ್ದಾರೆ. ವಾಣಿಜ್ಯೋದ್ಯಮ ಪ್ರಭುಗಳ ಒಡೆತನ ಹಾಗೂ ಸಾಮಾಜಿಕ ಹಿತಾಸಕ್ತರ ಸಂಪಾದಕತ್ವದಲ್ಲಿ ಓದುಗ ವರ್ಗದ ಮನಸ್ಸಿಗೆ ಅನುದಿನವೂ ಮಿಥ್ಯವನ್ನು ಮುಟ್ಟಿಸಿ, ಅವರ ಮುಖಕ್ಕೆ ಮೂಡನಂಬಿಕೆಗಳ ಮಡಿಕೆ ತೊಡಿಸಿ, ಸಾರ್ವಜನಿಕ ಜೀವನದ ನಯವಂಚಕರಿಗೆ ಮೌಲ್ಯದ ಮಾತಿನ ನಿಲುವಂಗಿ ತೊಡಿಸಿ, ಉತ್ತಮರನ್ನು ಅದಮರೆಂದು ಚಿತ್ರಿಸಿ ಈ ದೇಶದ ಜನಜೀವನದ ಎಲ್ಲ ಕ್ಷೇತ್ರಗಳನ್ನೂ ಮಲಿನಗೊಳಿಸುತ್ತಿರುವ ಪತ್ರಿಕೆಗಳ ವಂಚನೆಯ ಜಾಲವನ್ನು ಬಯಲಿಗೆಳೆವ ಮಹದುದ್ದೇಶರಿಂದ ಉರಿಸಿದ ಪತ್ರಿಕೆ ಮುಂಗಾರು. ಈ ಪತ್ರಿಕೆಯ ಸಂಪಾದಕರಾಗಿ ಪತ್ರಿಕೊದ್ಯಮಕ್ಕೆ ಹೊಸ ಚೇತನವನ್ನು ನೀಡಿದ ಧೀಮಂತ ಪತ್ರಕರ್ತ ವಡ್ಡರ್ಸೆ ಅವರ ಮಹತ್ವದ ಲೇಖನಗಳನ್ನು ದಿನೇಶ್ ಅಮಿನ್ ಮಟ್ಟು ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. | ||
| 650 |
_aKannda Prose: ಕನ್ನಡ ಸಂಗ್ರಹ ಲೇಖನ _920620 |
||
| 650 |
_aKannada Literature: ಕನ್ನಡ ಸಾಹಿತ್ಯ _920621 |
||
| 700 |
_aMATTU (Dinesh Amin) _920622 |
||
| 700 |
_aಮಟ್ಟು (ದಿನೇಶ್ ಅಮಿನ್) Ed _9174403 |
||
| 942 |
_2ddc _cBK |
||
| 999 |
_c221548 _d221548 |
||