000 02827nam a2200229Ia 4500
003 OSt
005 20250807110031.0
008 210719s2009 xx 000 0 und d
040 _cAL
041 _aKannada
082 _a954.8K SOMV
100 _aSOMASHEKHAR (S Y)
_dಎಸ್. ವೈ. ಸೋಮಶೇಖರ್
_9234451
245 _aVijayanagara kalada sainya vyvasthe mattu yuddhanIti
_bವಿಜಯನಗರ ಕಾಲದ ಸೈನ್ಯವ್ಯವಸ್ಥೆ ಮತ್ತು ಯುದ್ಧನೀತಿ
260 _aChitradurga
_c2009
300 _axii,219
_bPB
365 _b200
_cRs
520 _a‘ವಿಜಯನಗರ ಕಾಲದ ಸೈನ್ಯವ್ಯವಸ್ಥೆ ಮತ್ತು ಯುದ್ಧನೀತಿ’ ಡಾ.ಎಸ್.ವೈ.ಸೋಮಶೇಖರ್ ಅವರ ಕೃತಿ.ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಸೇವುಣ, ಹೊಯ್ಸಳ ಈ ಇತಿಹಾಸ ಕ್ರಮದಲ್ಲಿ ವಿಜಯನಗರವೇ ಕರ್ನಾಟಕದ ಕೊನೆಯ ಸಾಮ್ರಾಜ್ಯವಾಗಿದೆ. ದೀಪ ಆರುವ ಮೊದಲು ದೊಡ್ಡದಾಗುವಂತೆ ಕೊನೆಯ ಸಾಮ್ರಾಜ್ಯವಾಗಿರುವ ವಿಜಯನಗರ ದೊಡ್ಡದಾಗಿ ಬೆಳೆದು, ದೊಡ್ಡರೀತಿಯಲ್ಲಿ ನಾಶವಾಗಿ, ಕನ್ನಡಿಗರಲ್ಲಿ ಮರೆಯದ, ಕಾಡುವ ದೊಡ್ಡ ನೆನಪಾಗಿ ಉಳಿದಿದೆ. ಈ ನೆನಪನ್ನು ಮರು ನಿರ್ಮಾಣ ಮಾಡುವಲ್ಲಿ ನೆರವಾಗುವುದು ಅಂದಿನ ಆಕರ ಸಾಮಗ್ರಿ. ವಿಜಯನಗರ ಸೈನ್ಯ ಮತ್ತು ಯುದ್ಧಗಳನ್ನು ಕೇಂದ್ರವಾಗಿಟ್ಟು ಕೊಂಡಿರುವ ಇದು ಕೇವಲ ಇವುಗಳ ಸ್ವರೂಪವನ್ನು ವಿವರಿಸಿ ವಿರಮಿಸದೆ, ಇವುಗಳ ಹಿಂದಿನ ಕಾರಣ ಮುಂದಿನ ಪರಿಣಾಮಗಳನ್ನೂ ಗಮನಿಸಿರುವುದರಿಂದ ಕಾರಣ-ಕಾರ್ಯ- ಪರಿಣಾಮಗಳೆಂಬ ಏಕಸೂತ್ರತೆ ಈ ಗ್ರಂಥದಲ್ಲಿ ಅಚ್ಚುಕಟ್ಟಾಗಿ ಅನಾವರಣಗೊಂಡಿದೆ. ಪುಸ್ತಕ -ಲೇಖನ ರೂಪದ ಕೇಂದ್ರೀಯ ಆಕರದೊಂದಿಗೆ ಕೋಟೆ-ವೀರಗಲ್ಲುಗಳಂಥ ಕ್ಷೇತ್ರೀಯ ಆಕರವನ್ನು ಸಂಗ್ರಹಿಸಿರುವುದು ಈ ಕೃತಿಯ ಮತ್ತೊಂದು ವಿಶೇಷತೆ.
650 _aHistory
_9234452
650 _aIndian History
_9234453
906 _akAlada ; mattu ; sainya ; Vijayanagara ; vyvasthe ; yuddhanIti
942 _2ddc
_cBK
999 _c215325
_d215325