| 000 | 02827nam a2200229Ia 4500 | ||
|---|---|---|---|
| 003 | OSt | ||
| 005 | 20250807110031.0 | ||
| 008 | 210719s2009 xx 000 0 und d | ||
| 040 | _cAL | ||
| 041 | _aKannada | ||
| 082 | _a954.8K SOMV | ||
| 100 |
_aSOMASHEKHAR (S Y) _dಎಸ್. ವೈ. ಸೋಮಶೇಖರ್ _9234451 |
||
| 245 |
_aVijayanagara kalada sainya vyvasthe mattu yuddhanIti _bವಿಜಯನಗರ ಕಾಲದ ಸೈನ್ಯವ್ಯವಸ್ಥೆ ಮತ್ತು ಯುದ್ಧನೀತಿ |
||
| 260 |
_aChitradurga _c2009 |
||
| 300 |
_axii,219 _bPB |
||
| 365 |
_b200 _cRs |
||
| 520 | _a‘ವಿಜಯನಗರ ಕಾಲದ ಸೈನ್ಯವ್ಯವಸ್ಥೆ ಮತ್ತು ಯುದ್ಧನೀತಿ’ ಡಾ.ಎಸ್.ವೈ.ಸೋಮಶೇಖರ್ ಅವರ ಕೃತಿ.ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಸೇವುಣ, ಹೊಯ್ಸಳ ಈ ಇತಿಹಾಸ ಕ್ರಮದಲ್ಲಿ ವಿಜಯನಗರವೇ ಕರ್ನಾಟಕದ ಕೊನೆಯ ಸಾಮ್ರಾಜ್ಯವಾಗಿದೆ. ದೀಪ ಆರುವ ಮೊದಲು ದೊಡ್ಡದಾಗುವಂತೆ ಕೊನೆಯ ಸಾಮ್ರಾಜ್ಯವಾಗಿರುವ ವಿಜಯನಗರ ದೊಡ್ಡದಾಗಿ ಬೆಳೆದು, ದೊಡ್ಡರೀತಿಯಲ್ಲಿ ನಾಶವಾಗಿ, ಕನ್ನಡಿಗರಲ್ಲಿ ಮರೆಯದ, ಕಾಡುವ ದೊಡ್ಡ ನೆನಪಾಗಿ ಉಳಿದಿದೆ. ಈ ನೆನಪನ್ನು ಮರು ನಿರ್ಮಾಣ ಮಾಡುವಲ್ಲಿ ನೆರವಾಗುವುದು ಅಂದಿನ ಆಕರ ಸಾಮಗ್ರಿ. ವಿಜಯನಗರ ಸೈನ್ಯ ಮತ್ತು ಯುದ್ಧಗಳನ್ನು ಕೇಂದ್ರವಾಗಿಟ್ಟು ಕೊಂಡಿರುವ ಇದು ಕೇವಲ ಇವುಗಳ ಸ್ವರೂಪವನ್ನು ವಿವರಿಸಿ ವಿರಮಿಸದೆ, ಇವುಗಳ ಹಿಂದಿನ ಕಾರಣ ಮುಂದಿನ ಪರಿಣಾಮಗಳನ್ನೂ ಗಮನಿಸಿರುವುದರಿಂದ ಕಾರಣ-ಕಾರ್ಯ- ಪರಿಣಾಮಗಳೆಂಬ ಏಕಸೂತ್ರತೆ ಈ ಗ್ರಂಥದಲ್ಲಿ ಅಚ್ಚುಕಟ್ಟಾಗಿ ಅನಾವರಣಗೊಂಡಿದೆ. ಪುಸ್ತಕ -ಲೇಖನ ರೂಪದ ಕೇಂದ್ರೀಯ ಆಕರದೊಂದಿಗೆ ಕೋಟೆ-ವೀರಗಲ್ಲುಗಳಂಥ ಕ್ಷೇತ್ರೀಯ ಆಕರವನ್ನು ಸಂಗ್ರಹಿಸಿರುವುದು ಈ ಕೃತಿಯ ಮತ್ತೊಂದು ವಿಶೇಷತೆ. | ||
| 650 |
_aHistory _9234452 |
||
| 650 |
_aIndian History _9234453 |
||
| 906 | _akAlada ; mattu ; sainya ; Vijayanagara ; vyvasthe ; yuddhanIti | ||
| 942 |
_2ddc _cBK |
||
| 999 |
_c215325 _d215325 |
||