| 000 | 02702nam a2200229Ia 4500 | ||
|---|---|---|---|
| 003 | OSt | ||
| 005 | 20251211101450.0 | ||
| 008 | 210707s1983 xx 000 0 und d | ||
| 040 | _cAL | ||
| 041 | _aKannada | ||
| 082 | _aK894.4 BETK | ||
| 100 |
_aBETAGRI KRASHNASHARMA. _dಬೆಟಗೇರಿ ಕೃಷ್ಣಶರ್ಮ _9248789 |
||
| 245 |
_aKarnataka janajivana. _bಕರ್ನಾಟಕ ಜನಜೀವನ. |
||
| 260 |
_aBengaluru _bNavakarnataka Prakashana _c1983 |
||
| 300 | _a174,xii p | ||
| 365 |
_b2 _cINR |
||
| 520 | _aಕರ್ನಾಟಕ ಜನಜೀವನ -ಕೃತಿಯು ನೈಜ ಅರ್ಥದಲ್ಲಿ ಒಂದು ಸಂಶೋಧನ ಗ್ರಂಥ. ಕೃತಿಯ ಒಟ್ಟು ಸಾರವನ್ನುಮೂರು ಪ್ರಮುಖ ವಿಭಾಗಗಳನ್ನಾಗಿಸಿದೆ. ಒಂದು-ಕನ್ನಡಿಗರ ಕೋಟೆ ಗಾಳೆಗ, ಕನಕದಾಸರು ಕಂಡ ವಿಜಯನಗರ ಹಾಗೂ ಚಾರಣಕವಿ ಗೋವಿಂದ ವೈದ್ಯ. ಕನ್ನಡಿಗರು ಕೋಟೆಗಾಳೆಗ ವಿಭಾಗದಲ್ಲಿ ಕೋಟೆ-ಕೊತ್ತಲಗಳು, ಅವಶ್ಯಕತೆ, ಕೋಟೆಗಳ ವಿವಿಧ ಪ್ರಕಾರಗಳು, ವಸ್ತು ಕ ವರ್ಣಕ ಗಳಲ್ಲಿಯ ವಾಸ್ತವತೆ, ಕೋಟೆಗಾಳೆಗಕ್ಕೆ ಮೊದಲು, ಪಾಳೆಯ ಸಂರಕ್ಷಕ ಸಾಧನೆಗಳು (ಫಿರಂಗಿ-ತುಬಾಕಿಗಳು ಇತ್ಯಾದಿ), ಪರಿಭಾಷಾ ಸ್ಪಷ್ಟೀಕರಣ (ಹುಲಿಮೊಗ, ಕುದುರೆಗುಂಡಿ ಇತ್ಯಾದಿ), ಎರಡನೇ ವಿಭಾಗ-ಕನಕದಾಸರು ಕಂಡ ವಿಜಯನಗರದಲ್ಲಿ-ಕನಕ ದಾಸರ ಸಾಹಿತ್ಯದ ಹಾಗೂ ಜನಜೀವನ ವೈಶಿಷ್ಟ್ಯ, ಕನಕದಾಸ-ವಿಜಯನಗರ ಸಂಬಂಧ ಇತ್ಯಾದಿ, ಚಾರಣ ಕವಿ ಗೋವಿಂದ ವೈದ್ಯ ವಿಭಾಗದಲ್ಲಿ ಚಾರಣ ಸಾಹಿತ್ಯ ಮೀಮಾಂಸೆ, ಕಂಠೀರವ ನರಸರಾಜ ವಿಜಯ ವಿಚಾರ, ಕರ್ನಾಟಕಕ್ಕೆ ಖಾನರು ಬಂದದ್ದು, ಕನ್ನಡಿಗರ ಸಮರ ಜೀವನಚಿತ್ರ, ಕಗ್ಗೊಲೆಯ ಕಾಳೆಗದ ಕಥೆ, ಊಟ-ಉಡುಗೆ-ತೊಡುಗೆಗಳು ಇತ್ಯಾದಿ ಸವಿಸ್ತಾರವಾಗಿ ಚರ್ಚಿಸಲಾಗಿದೆ. | ||
| 563 | _aPB | ||
| 650 |
_aKannada Prose _9248790 |
||
| 906 | _aKote Paleya Vijayanagara Charanasahitya Kanthirava Narasaraja Samara Janajivana Rajakarya Kalajivana Vuta Vuduge | ||
| 942 |
_2ddc _cBK |
||
| 999 |
_c180191 _d180191 |
||