000 05000nam a2200217Ia 4500
003 OSt
005 20251218120606.0
008 210210b2012 xxu||||| |||| 00| 0 eng d
040 _cAL
041 _aKannada
082 _aK894.9 VIRK
100 _aVIRESHA BADIGERA
_dವಿರೇಶ ಬಡಿಗೇರ
_9249455
245 _aKannada sahitya parampare mattu kambararu
_b ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು
260 _aBengaLUru
_bAnkita Pustaka
_c2012
300 _a111
520 _aಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ ಅವರು ಚಂದ್ರಶೇಖರ ಕಂಬಾರ ಅವರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ ಕುರಿತು ಬರೆದಿದ್ದಾರೆ. ಕನ್ನಡ ವಿಮರ್ಶೆಯಲ್ಲಿ ಕಂಬಾರ ಬಗ್ಗೆ ಇದುವರೆಗೆ ಕಾವ್ಯ, ನಾಟಕ, ಕಾದಂಬರಿ ಬಗ್ಗೆ ಚರ್ಚೆಯಾದದ್ದೇ ಹೆಚ್ಚು. ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಮಣ್ಯ ಅವರು ಮುನ್ನುಡಿಯಲ್ಲಿ ’ಬಡಿಗೇರರ ಈ ಕೃತಿ ಮೊದಲ ಬಾರಿಗೆ ಕಂಬಾರರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ, ಶಿಕ್ಷಣ, ಜಾನಪದ - ಈ ವಲಯಗಳನ್ನು ಒಳಗೊಂಡು ರೂಪಿತವಾಗಿದೆ. ಹೀಗಾಗಿ ಬಡಿಗೇರರ ಈ ಅಧ್ಯಯನ ಕಂಬಾರರ ಸಾಹಿತ್ಯ ಕೃಷಿಯ ಸಮಗ್ರ ಅಧ್ಯಯನದ ವ್ಯಾಪ್ತಿ ಪಡೆದು ಕೊಂಡಿದೆ. ತಮ್ಮ ಜಾನಪದ ಅಧ್ಯಯನಗಳ ಮೂಲಕ, ಸಂಸ್ಕೃತಿ ಸಂಕಥನಗಳ ಮುಖಾಂತರ ವಸಾಹತು ಶಾಹಿ ಪರಂಪರೆಗೆ ಮುಖಾಮುಖಿಯಾಗುತ್ತಿರುವ ವೀರೇಶ ಬಡಿಗೇರರು ತಮ್ಮ ಈ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯ ಮೂಲಕ ಕನ್ನಡ ಪರಂಪರೆಯನ್ನು ಭಿನ್ನವಾಗಿ ಓದುವ, ಪರ್ಯಾಯ ಸಂಸ್ಕೃತಿಯ ಚರಿತ್ರೆಯನ್ನು ರೂಪಿಸುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ’ ಎಂದು ವಿವರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ ಅವರು ಚಂದ್ರಶೇಖರ ಕಂಬಾರ ಅವರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ ಕುರಿತು ಬರೆದಿದ್ದಾರೆ. ಕನ್ನಡ ವಿಮರ್ಶೆಯಲ್ಲಿ ಕಂಬಾರ ಬಗ್ಗೆ ಇದುವರೆಗೆ ಕಾವ್ಯ, ನಾಟಕ, ಕಾದಂಬರಿ ಬಗ್ಗೆ ಚರ್ಚೆಯಾದದ್ದೇ ಹೆಚ್ಚು. ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಮಣ್ಯ ಅವರು ಮುನ್ನುಡಿಯಲ್ಲಿ ’ಬಡಿಗೇರರ ಈ ಕೃತಿ ಮೊದಲ ಬಾರಿಗೆ ಕಂಬಾರರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ, ಶಿಕ್ಷಣ, ಜಾನಪದ - ಈ ವಲಯಗಳನ್ನು ಒಳಗೊಂಡು ರೂಪಿತವಾಗಿದೆ. ಹೀಗಾಗಿ ಬಡಿಗೇರರ ಈ ಅಧ್ಯಯನ ಕಂಬಾರರ ಸಾಹಿತ್ಯ ಕೃಷಿಯ ಸಮಗ್ರ ಅಧ್ಯಯನದ ವ್ಯಾಪ್ತಿ ಪಡೆದು ಕೊಂಡಿದೆ. ತಮ್ಮ ಜಾನಪದ ಅಧ್ಯಯನಗಳ ಮೂಲಕ, ಸಂಸ್ಕೃತಿ ಸಂಕಥನಗಳ ಮುಖಾಂತರ ವಸಾಹತು ಶಾಹಿ ಪರಂಪರೆಗೆ ಮುಖಾಮುಖಿಯಾಗುತ್ತಿರುವ ವೀರೇಶ ಬಡಿಗೇರರು ತಮ್ಮ ಈ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯ ಮೂಲಕ ಕನ್ನಡ ಪರಂಪರೆಯನ್ನು ಭಿನ್ನವಾಗಿ ಓದುವ, ಪರ್ಯಾಯ ಸಂಸ್ಕೃತಿಯ ಚರಿತ್ರೆಯನ್ನು ರೂಪಿಸುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ’ ಎಂದು ವಿವರಿಸಿದ್ದಾರೆ.
650 _aಕಂಬಾರರ ಸಮಗ್ರ ಅಧ್ಯಯನ
_9249462
690 _aKannada Criticism
_9249461
906 _a068324
942 _2ddc
_cBK
999 _c152632
_d152632