| 000 | 02403nam a2200217Ia 4500 | ||
|---|---|---|---|
| 003 | OSt | ||
| 005 | 20260508103425.0 | ||
| 008 | 210210b1962 xxu||||| |||| 00| 0 eng d | ||
| 040 | _cAL | ||
| 041 | _aKannada | ||
| 082 | _a859/1745 | ||
| 100 |
_aVENKATARAV GULVADI _9156482 _dವೆಂಕಟರಾವ್ ಗುಲ್ವಾಡಿ |
||
| 245 |
_aIndirabai _bಇಂದಿರಾಬಾಯಿ |
||
| 260 |
_aMangaluru _bKannada Prapancha Prakashana _c1962 |
||
| 300 | _aiv,259 | ||
| 520 | _aಗುಲ್ವಾಡಿ ವೆಂಕಟರಾವ್ (Gulvadi Venkata Rao) ಅವರು ರಚಿಸಿದ 'ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು' (1899) ಕನ್ನಡ ಸಾಹಿತ್ಯದ ಮೊತ್ತಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಎಂದು ಪರಿಗಣಿಸಲ್ಪಟ್ಟಿದೆ. ''ಇಂದಿರಾಬಾಯಿ'ಯಲ್ಲಿ ಶ್ರೀ ವೆಂಕಟರಾಯರು ಚಿತ್ರಿಸಿದ ಸಮಾಜ ಅವರದೇ ಆದ ಸಾರಸ್ವತ ಬ್ರಾಹಣ ಸಮಾಜ, ಅವರು ಪೋಲಿಸ್ ನೌಕರಿ ಯಲ್ಲಿದ್ದವರು ; ಆ ಕಾಲದಲ್ಲಿ ನಡೆದ ಘಟನೆಗಳನ್ನು ವಸ್ತುವಾಗಿಟ್ಟುಕೊಂಡು ಆಧುನಿಕ ಸಮಾಜಕ್ರಾಂತಿಗೆ ಗುರಿಯಾದ ಸಾರಸ್ವತ ಸಮಾಜದ ತಳಮಳವನ್ನು ಈ ಬರಹದಲ್ಲಿ ತೋರಿಸಿದ್ದಾರೆ. ಕಳೆದ ಶತಮಾನದಲ್ಲಿ, ಸಾಗರವನ್ನು ದಾಟಿ ವಿದೇಶಕ್ಕೆ ಹೋದವರನ್ನು ಜಾತಿಯಿಂದ ಹೊರಕ್ಕಿಡುತ್ತಿದ್ದರು. ಅಂತಹ ಒಂದು ವಾಸ್ತವಿಕ ಘಟನೆಯೂ ಈ ಕಾದಂಬರಿಯ ವಸ್ತುವಿನಲ್ಲಿ ಸೇರಿ ಕೊಂಡಿದೆ. ಇಂದಿನ ಸಮಾಜ, ಅಂತಹ ಸ್ಥಿತಿಯನ್ನು ದಾಟಿಬಂದಿದೆಯಾ ದರೂ, ತತ್ಸಮಾನ ಪ್ರಸಂಗಗಳನ್ನು ಸದಾ ಇದಿರಿಸುತ್ತಲೇ ಇರಬೇಕಾಗುತ್ತದೆ. (17-11-1961 ಪುತ್ತೂರು ಶಿವರಾಮ ಕಾರಂತ) | ||
| 650 |
_a The first kannada social novel _9263594 |
||
| 690 |
_aKannada Fiction _9156483 |
||
| 906 | _a022466 | ||
| 942 |
_2ddc _cBK |
||
| 999 |
_c146869 _d146869 |
||