000 02403nam a2200217Ia 4500
003 OSt
005 20260508103425.0
008 210210b1962 xxu||||| |||| 00| 0 eng d
040 _cAL
041 _aKannada
082 _a859/1745
100 _aVENKATARAV GULVADI
_9156482
_dವೆಂಕಟರಾವ್ ಗುಲ್ವಾಡಿ
245 _aIndirabai
_bಇಂದಿರಾಬಾಯಿ
260 _aMangaluru
_bKannada Prapancha Prakashana
_c1962
300 _aiv,259
520 _aಗುಲ್ವಾಡಿ ವೆಂಕಟರಾವ್ (Gulvadi Venkata Rao) ಅವರು ರಚಿಸಿದ 'ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು' (1899) ಕನ್ನಡ ಸಾಹಿತ್ಯದ ಮೊತ್ತಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಎಂದು ಪರಿಗಣಿಸಲ್ಪಟ್ಟಿದೆ. ''ಇಂದಿರಾಬಾಯಿ'ಯಲ್ಲಿ ಶ್ರೀ ವೆಂಕಟರಾಯರು ಚಿತ್ರಿಸಿದ ಸಮಾಜ ಅವರದೇ ಆದ ಸಾರಸ್ವತ ಬ್ರಾಹಣ ಸಮಾಜ, ಅವರು ಪೋಲಿಸ್ ನೌಕರಿ ಯಲ್ಲಿದ್ದವರು ; ಆ ಕಾಲದಲ್ಲಿ ನಡೆದ ಘಟನೆಗಳನ್ನು ವಸ್ತುವಾಗಿಟ್ಟುಕೊಂಡು ಆಧುನಿಕ ಸಮಾಜಕ್ರಾಂತಿಗೆ ಗುರಿಯಾದ ಸಾರಸ್ವತ ಸಮಾಜದ ತಳಮಳವನ್ನು ಈ ಬರಹದಲ್ಲಿ ತೋರಿಸಿದ್ದಾರೆ. ಕಳೆದ ಶತಮಾನದಲ್ಲಿ, ಸಾಗರವನ್ನು ದಾಟಿ ವಿದೇಶಕ್ಕೆ ಹೋದವರನ್ನು ಜಾತಿಯಿಂದ ಹೊರಕ್ಕಿಡುತ್ತಿದ್ದರು. ಅಂತಹ ಒಂದು ವಾಸ್ತವಿಕ ಘಟನೆಯೂ ಈ ಕಾದಂಬರಿಯ ವಸ್ತುವಿನಲ್ಲಿ ಸೇರಿ ಕೊಂಡಿದೆ. ಇಂದಿನ ಸಮಾಜ, ಅಂತಹ ಸ್ಥಿತಿಯನ್ನು ದಾಟಿಬಂದಿದೆಯಾ ದರೂ, ತತ್ಸಮಾನ ಪ್ರಸಂಗಗಳನ್ನು ಸದಾ ಇದಿರಿಸುತ್ತಲೇ ಇರಬೇಕಾಗುತ್ತದೆ. (17-11-1961 ಪುತ್ತೂರು ಶಿವರಾಮ ಕಾರಂತ)
650 _a The first kannada social novel
_9263594
690 _aKannada Fiction
_9156483
906 _a022466
942 _2ddc
_cBK
999 _c146869
_d146869