000 02076nam a2200193Ia 4500
003 OSt
005 20260110092029.0
008 210210b1947 xxu||||| |||| 00| 0 eng d
040 _cAL
041 _akan
082 _a859/1136
100 _aBASAVARAJA KATTIMANI
_9146315
_dಬಸವರಾಜ ಕಟ್ಟೀಮನಿ.
245 _aAugust ombattu mattu itara kategalu:
_b ಆಗಸ್ಟ್ ಒಂಬತ್ತು ಮತ್ತು ಇತರ ಕಥೆಗಳು
260 _aBengaluru
_bPrabhat Prakashan
_c1947
520 _aದೇಶದ ಸ್ವಾತಂತ್ಯ್ರಕ್ಕಾಗಿ ನಡೆದ ಆಗಸ್ಟ್ ಕ್ರಾಂತಿಯ ಹಿನ್ನೆಲೆಯಲ್ಲಿ ರಚನೆಯಾದ ಕಾದಂಬರಿ -’ಆಗಸ್ಟ್ ಒಂಬತ್ತು. ಬಸವರಾಜ ಕಟ್ಟೀಮನಿ ರಚಿಸಿದ್ದು, ಅವರೇ ಹೇಳಿದಂತೆ ಮಾಡಿ ಮಡಿದವರ ಹುತಾತ್ಮ ಕಥೆ ಇದು. ಗಾಂಧೀಜಿ ಅವರು ‘ಮಾಡು ಇಲ್ಲವೇ ಮಡಿ ’ ಎಂದು ನೀಡಿದ ಸಂದೇಶದ ಹಿನ್ನೆಲೆಯಲ್ಲಿ ಬಸವರಾಜ ಕಟ್ಟೀಮನಿ ಅವರು ಬರೆದ ರಕ್ತಧ್ವಜ, ಹುತಾತ್ಮ ಇತರೆ ಕಾದಂಬರಿಗಳಂತೆ ಆಗಸ್ಟ್ ಒಂಬತ್ತು ಕಾದಂಬರಿಯೂ ಅದೇ ಜಾಡಿನಲ್ಲಿ ಸಾಗುತ್ತದೆ. ಆದರೆ, ದೇಶದ ವಿವಿಧೆಡೆ ನಡೆದ ಘಟನೆಗಳು ತಮ್ಮ ಸ್ವರೂಪದಲ್ಲಿ ಬೇರೆ ಬೇರೆಯಾಗಿದ್ದರಿಂದ ಕಥೆಯೂ ನವೀನತೆ ಪಡೆದುಕೊಳ್ಳುವುದು ಇವರ ಕಾದಂಬರಿ ವೈಶಿಷ್ಟ್ಯ. ‘ನಮ್ಮ ವೀರ ಜನರು ನಿಜಕ್ಕೂ ಮಾಡಿದರು ಮತ್ತು ಮಡಿದರು’ ಎಂಬ ಸಂದೇಶವು ಈ ಕಾದಂಬರಿಯ ವಿಶೇಷತೆಯಾಗಿದೆ.
690 _aKannada Fiction
_9146316
906 _a021881
942 _2ddc
_cBK
999 _c145987
_d145987