| 000 | 02076nam a2200193Ia 4500 | ||
|---|---|---|---|
| 003 | OSt | ||
| 005 | 20260110092029.0 | ||
| 008 | 210210b1947 xxu||||| |||| 00| 0 eng d | ||
| 040 | _cAL | ||
| 041 | _akan | ||
| 082 | _a859/1136 | ||
| 100 |
_aBASAVARAJA KATTIMANI _9146315 _dಬಸವರಾಜ ಕಟ್ಟೀಮನಿ. |
||
| 245 |
_aAugust ombattu mattu itara kategalu: _b ಆಗಸ್ಟ್ ಒಂಬತ್ತು ಮತ್ತು ಇತರ ಕಥೆಗಳು |
||
| 260 |
_aBengaluru _bPrabhat Prakashan _c1947 |
||
| 520 | _aದೇಶದ ಸ್ವಾತಂತ್ಯ್ರಕ್ಕಾಗಿ ನಡೆದ ಆಗಸ್ಟ್ ಕ್ರಾಂತಿಯ ಹಿನ್ನೆಲೆಯಲ್ಲಿ ರಚನೆಯಾದ ಕಾದಂಬರಿ -’ಆಗಸ್ಟ್ ಒಂಬತ್ತು. ಬಸವರಾಜ ಕಟ್ಟೀಮನಿ ರಚಿಸಿದ್ದು, ಅವರೇ ಹೇಳಿದಂತೆ ಮಾಡಿ ಮಡಿದವರ ಹುತಾತ್ಮ ಕಥೆ ಇದು. ಗಾಂಧೀಜಿ ಅವರು ‘ಮಾಡು ಇಲ್ಲವೇ ಮಡಿ ’ ಎಂದು ನೀಡಿದ ಸಂದೇಶದ ಹಿನ್ನೆಲೆಯಲ್ಲಿ ಬಸವರಾಜ ಕಟ್ಟೀಮನಿ ಅವರು ಬರೆದ ರಕ್ತಧ್ವಜ, ಹುತಾತ್ಮ ಇತರೆ ಕಾದಂಬರಿಗಳಂತೆ ಆಗಸ್ಟ್ ಒಂಬತ್ತು ಕಾದಂಬರಿಯೂ ಅದೇ ಜಾಡಿನಲ್ಲಿ ಸಾಗುತ್ತದೆ. ಆದರೆ, ದೇಶದ ವಿವಿಧೆಡೆ ನಡೆದ ಘಟನೆಗಳು ತಮ್ಮ ಸ್ವರೂಪದಲ್ಲಿ ಬೇರೆ ಬೇರೆಯಾಗಿದ್ದರಿಂದ ಕಥೆಯೂ ನವೀನತೆ ಪಡೆದುಕೊಳ್ಳುವುದು ಇವರ ಕಾದಂಬರಿ ವೈಶಿಷ್ಟ್ಯ. ‘ನಮ್ಮ ವೀರ ಜನರು ನಿಜಕ್ಕೂ ಮಾಡಿದರು ಮತ್ತು ಮಡಿದರು’ ಎಂಬ ಸಂದೇಶವು ಈ ಕಾದಂಬರಿಯ ವಿಶೇಷತೆಯಾಗಿದೆ. | ||
| 690 |
_aKannada Fiction _9146316 |
||
| 906 | _a021881 | ||
| 942 |
_2ddc _cBK |
||
| 999 |
_c145987 _d145987 |
||