000 02588nam a2200217Ia 4500
003 OSt
005 20260212155555.0
008 210210b2010 xxu||||| |||| 00| 0 eng d
040 _cAL
041 _aKannada
082 _aK894.3 SHIT
100 _aSHIGEHALLI (V T)
_dಶೀಗೇಹಳ್ಳಿ ವಿ ತಿ
_9254568
245 _aTalegali
_bತಲೆಗಳಿ
260 _aSagara
_bAkshara Prakashana
_c2010
300 _a448
520 _aಕವಲುಕೊಪ್ಪದ ಸುಬ್ರಾಯ ಹೆಗಡೆ ಈ ಕಾದಂಬರಿಯ ಕೇಂದ್ರಬಿಂದು. ಪ್ರಾರಂಭದಲ್ಲಿ ಸುಸ್ಥಿತಿಯಲ್ಲಿ ಇದ್ದ ಅವನ ಕುಟುಂಬವು ದಾರಿದ್ರ್ಯಕ್ಕೆ ಜಾರುವ ಸನ್ನಿವೇಶಗಳ ಮೂಲಕ ಕಾದಂಬರಿ ಪ್ರಾರಂಭವಾಗುತ್ತದೆ. ಇಂದಿನಂತೆಯೇ ಬಿದ್ದವನ ಮೇಲೊಂದು ಗುದ್ದು ಎಂಬಂತೆ ಒಂದಷ್ಟು ಅವಮಾನ,ಅಪಮಾನಗಳನ್ನು ಅನುಭವಿಸುತ್ತಾನೆ. ಆದರೆ ಎಲ್ಲಿಯೂ ಸ್ಥಿತಪ್ರಜ್ಞತೆಯನ್ನು ಕಳೆದುಕೊಳ್ಳದೆ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಜೀವನವನ್ನು ಸಾಗಿಸುತ್ತಾನೆ. ಬೇರೆ ದಾರಿಯೇ ಕಾಣದಾದಾಗ ದೇವರ ಕೃಪೆಯಿಂದ ಅವನ ಗ್ರಹಗತಿ ಸುಧಾರಿಸಿ ನಿಧಾನಕ್ಕೆ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಾನೆ. ಹೀಗೆ ಕಳೆದು ಹೋದ ಸ್ಥಿತಿವಂತಿಕೆ,ಗೌರವಾದರಗಳು ಮತ್ತೆ ಮರಳುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವೊಂದು ಜರುಗಿ ಹೋಗುತ್ತದೆ. ಹೀಗೆಲ್ಲಾ ಏರಿಳಿತ ಕಂಡ ಅವನ ಮತ್ತು ಅವನ ಸುತ್ತಲಿನ ಜನರ ಬದುಕು ಬವಣೆಗಳು, ಅವನು ತೆಗೆದುಕೊಂಡ ಚಾಣಾಕ್ಷತನದಿಂದ ಕೂಡಿದ ದೃಢ ನಿರ್ಧಾರಗಳು, ಅಷ್ಟೆಲ್ಲಾ ಗಟ್ಟಿ ವ್ಯಕ್ತಿತ್ವದ ಸುಬ್ರಾಯ ಹೆಗಡೆ ಕಾಲಚಕ್ರದಲ್ಲಿ ಏನಾದ ಎಂಬುದೇ ಒಟ್ಟು ಕಾದಂಬರಿಯ ಸಾರಾಂಶ.
650 _aTalegali
_9254569
690 _aKannada Fiction
_9254570
906 _a065217
942 _2ddc
_cBK
999 _c142189
_d142189