| 000 | 02441nam a2200229Ia 4500 | ||
|---|---|---|---|
| 003 | OSt | ||
| 005 | 20251118145941.0 | ||
| 008 | 210210b1941 xxu||||| |||| 00| 0 eng d | ||
| 040 | _cAL | ||
| 041 | _aKannada | ||
| 082 | _a455/14 | ||
| 100 |
_aBASAVANALA (Shi Shi) _dಶಿ.ಶಿ. ಬಸವನಾಳ _9246247 |
||
| 245 |
_aKarnataka shabdanushasana prakashike _bಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ |
||
| 260 |
_aDharavada _bKarnataka vidyavardhaka sangha _c1941 |
||
| 520 | _aಭಟ್ಟಾ ಕಳಂಕ ದೇವ ವಿರಚಿತ ಸಂಸ್ಕೃತ ಮೂಲದ ಕರ್ಣಾಟಕ ಶಬ್ದಾನುಶಾಸನದ ವಿಸ್ತಾರವಾದ ಕನ್ನಡ ಅನುವಾದದ ಕೃತಿಯನ್ನು ಕುಂಡಲಿ ಗಿರಿಯಾಚಾರ್ ರು ರಚಿಸಿದ್ದು, ಅದನ್ನು ಶಿ.ಶಿ. ಬಸವನಾಳರು ಸಂಪಾದಿಸಿದ್ದಾರೆ. ಆ ಕೃತಿಯೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಹಳಗನ್ನಡ ವ್ಯಾಕರಣ ಕುರಿತು ಬರೆದ ಮೊದಲ ಗ್ರಂಥವಾಗಿ ನಾಗವರ್ಮನ ಶಬ್ದಸ್ಮೃತಿ ಗ್ರಂಥ. ಎರಡನೇಯದ್ದು, ಕರ್ಣಾಟಕ ಭಾಷಾ ಭೂಷಣ ಎಂಬುದು. ಮೂರನೇ ಕೃತಿ ಎಂದರೆ ಕೇಶಿರಾಜ ಬರೆದ ಶಬ್ದಮಣಿ ದರ್ಪಣ ಹಾಗೂ ನಾಲ್ಕನೆಯದ್ದೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಇದನ್ನು ಮೊದಲು ಭಟ್ಟಾ ಕಳಂಕದೇವ ಎಂಬಾತ ಸಂಸ್ಕೃತದಲ್ಲಿ ರಚಿಸಿದ್ದ. ಪ್ರಯೋಗ-ಪ್ರಾಮಣ್ಯದಲ್ಲಿ ಶಬ್ದಮಣಿ ದರ್ಪಣವನ್ನು ಸರಿಗಟ್ಟದಿದ್ದರೂ ಶಾಸ್ತ್ರೀಯ ವಿವೇಚನೆಯಲ್ಲಿ ಪ್ರೌಢವೂ, ವಿಶ್ವಾಸಾರ್ಹವೂ ಆಗಿದೆ ಎಂದು ಮುನ್ನುಡಿಯಲ್ಲಿ ಕೃತಿಯ ಸಂಪಾದಕ ಶಿ.ಶಿ. ಬಸವನಾಳರು ಅಭಿಪ್ರಾಯಪಟ್ಟಿದ್ದಾರೆ. | ||
| 650 |
_ashabdanushasana _9246248 |
||
| 650 |
_aprakashike _9246249 |
||
| 650 |
_aKarnataka _9246250 |
||
| 690 |
_aKannada Grammar _9246251 |
||
| 906 | _a006780 | ||
| 942 |
_2ddc _cBK |
||
| 999 |
_c140861 _d140861 |
||