| 000 | 02876nam a2200253Ia 4500 | ||
|---|---|---|---|
| 003 | OSt | ||
| 005 | 20251117105056.0 | ||
| 008 | 210210b2008 xxu||||| |||| 00| 0 eng d | ||
| 040 | _cAL | ||
| 041 | _aKannada | ||
| 082 | _aK894.1 MANM | ||
| 100 |
_aMANJUNATH (S) _dಎಸ್. ಮಂಜುನಾಥ್ (ಜೀವಯಾನ) _9245838 |
||
| 245 |
_aMagalu srajisida samudra _bಮಗಳು ಸೃಜಿಸಿದ ಸಮುದ್ರ |
||
| 260 |
_aSagara _bAkshara Prakashana _c2008 |
||
| 300 | _a92 | ||
| 520 | _a‘ಇಷ್ಟೂ ಕವಿತೆಗಳು ನನ್ನ ಹೃದಯವನ್ನು ಮುಟ್ಟಿ ರೂಪುಗೊಳಿಸಿವೆ. ಕವಿತೆ ಒಂದು ಕಲೆ ಎಂದೋ ಪ್ರತಿಭಾ ಪ್ರದರ್ಶನವೆಂದೋ ಭಾವಿಸಿರುವುದಕ್ಕಿಂತ ಅದು ನನ್ನನು ಹೊಕ್ಕು ಆಗಿಸುವ ಪ್ರಕ್ರಿಯೆಯೆಂದು ನಾನು ತಿಳಿದಿರುವುದು ಹೆಚ್ಚು. ಈ ಪ್ರತಿಯೊಂದು ಕವಿತೆಯೂ ಜೀವನದ ಅರಿವನ್ನು ಪಳಗಿಸಿದೆ, ಕಿಂಚಿತ್ ಹೆಚ್ಚಿಸಿದೆ. ಅದರ ಸಾರವೆಂದರೆ- ಬೆಟ್ಟದಷ್ಟೇ ಹುಲ್ಲು ಬೀಜಕ್ಕೂ ಅಸ್ತಿತ್ವದ ಅಧಿಕಾರವಿದೆ ಎಂಬುದು. ನಾನು ಈ ಪ್ರಪಂಚದ ಮಾನದಂಡವಲ್ಲ, ಅಲ್ಲದೆ ಎಲ್ಲವೂ- ನನ್ನ ವಿರುದ್ಧವಿರುವಂಥದೂ ಕೂಡ- ಈ ಪ್ರಪಂಚದ ಕೇಂದ್ರವೇ ಆಗಿದೆ ಎಂಬುದು. ಹಾಗಾಗಿ ಬೇರೆ ಬೇರೆಯದನ್ನು ಸಹಿಸುವುದು, ಅರ್ಥ ಮಾಡಿಕೊಳ್ಳುವುದು ಮತ್ತು ಪ್ರಿತಿಸುವಂತೆ ಹೃದಯವನ್ನು ಹದಗೊಳಿಸಿಕೊಳ್ಳುವುದು ಈ ಇಹದ ಪರಮ ನೀತಿಯೇ ಆಗಿದೆ ಎಂಬುದು. ಕಾವ್ಯದಂತೆ ಅಧ್ಯಾತ್ಮವೂ ಈ ಅರಿವನ್ನು ಕೊಡುತದೆ. ಆದರೆ ಅಧ್ಯಾತ್ಮ ಪ್ರತಿಯೊಂದರ ಅನನ್ಯ ಚಹರೆಯನ್ನು, ಇರುವನ್ನು ಸಮೀಕರಿಸಿಬಿಡುತ್ತದೆ. ಕವಿತೆ ಮಾತ್ರ ಎಲ್ಲದರ ವಿಶಿಷ್ಟ ಚಹರೆಯನ್ನು ತೊಡೆಯದೇ ಈ ಅರಿವನ್ನು ಹುಟ್ಟಿಸುತ್ತದೆ. ಕವಿತೆಯ ಬಗ್ಗೆ ನನಗಿರುವ ಒಲವು, ಸ್ಪಂದನಕ್ಕೆ ಕಾರಣವೇ ಅದು.’ -ಎಸ್. ಮಂಜುನಾಥ್ | ||
| 650 |
_asrajisida _9245839 |
||
| 650 |
_asamudra _9245840 |
||
| 650 |
_aMagalu _9245841 |
||
| 650 |
_aKavitegalu _9245842 |
||
| 690 |
_aKannada Poetry _9245843 |
||
| 906 | _a063149 | ||
| 942 |
_2ddc _cBK |
||
| 999 |
_c134605 _d134605 |
||