000 02876nam a2200253Ia 4500
003 OSt
005 20251117105056.0
008 210210b2008 xxu||||| |||| 00| 0 eng d
040 _cAL
041 _aKannada
082 _aK894.1 MANM
100 _aMANJUNATH (S)
_dಎಸ್. ಮಂಜುನಾಥ್ (ಜೀವಯಾನ)
_9245838
245 _aMagalu srajisida samudra
_bಮಗಳು ಸೃಜಿಸಿದ ಸಮುದ್ರ
260 _aSagara
_bAkshara Prakashana
_c2008
300 _a92
520 _a‘ಇಷ್ಟೂ ಕವಿತೆಗಳು ನನ್ನ ಹೃದಯವನ್ನು ಮುಟ್ಟಿ ರೂಪುಗೊಳಿಸಿವೆ. ಕವಿತೆ ಒಂದು ಕಲೆ ಎಂದೋ ಪ್ರತಿಭಾ ಪ್ರದರ್ಶನವೆಂದೋ ಭಾವಿಸಿರುವುದಕ್ಕಿಂತ ಅದು ನನ್ನನು ಹೊಕ್ಕು ಆಗಿಸುವ ಪ್ರಕ್ರಿಯೆಯೆಂದು ನಾನು ತಿಳಿದಿರುವುದು ಹೆಚ್ಚು. ಈ ಪ್ರತಿಯೊಂದು ಕವಿತೆಯೂ ಜೀವನದ ಅರಿವನ್ನು ಪಳಗಿಸಿದೆ, ಕಿಂಚಿತ್ ಹೆಚ್ಚಿಸಿದೆ. ಅದರ ಸಾರವೆಂದರೆ- ಬೆಟ್ಟದಷ್ಟೇ ಹುಲ್ಲು ಬೀಜಕ್ಕೂ ಅಸ್ತಿತ್ವದ ಅಧಿಕಾರವಿದೆ ಎಂಬುದು. ನಾನು ಈ ಪ್ರಪಂಚದ ಮಾನದಂಡವಲ್ಲ, ಅಲ್ಲದೆ ಎಲ್ಲವೂ- ನನ್ನ ವಿರುದ್ಧವಿರುವಂಥದೂ ಕೂಡ- ಈ ಪ್ರಪಂಚದ ಕೇಂದ್ರವೇ ಆಗಿದೆ ಎಂಬುದು. ಹಾಗಾಗಿ ಬೇರೆ ಬೇರೆಯದನ್ನು ಸಹಿಸುವುದು, ಅರ್ಥ ಮಾಡಿಕೊಳ್ಳುವುದು ಮತ್ತು ಪ್ರಿತಿಸುವಂತೆ ಹೃದಯವನ್ನು ಹದಗೊಳಿಸಿಕೊಳ್ಳುವುದು ಈ ಇಹದ ಪರಮ ನೀತಿಯೇ ಆಗಿದೆ ಎಂಬುದು. ಕಾವ್ಯದಂತೆ ಅಧ್ಯಾತ್ಮವೂ ಈ ಅರಿವನ್ನು ಕೊಡುತದೆ. ಆದರೆ ಅಧ್ಯಾತ್ಮ ಪ್ರತಿಯೊಂದರ ಅನನ್ಯ ಚಹರೆಯನ್ನು, ಇರುವನ್ನು ಸಮೀಕರಿಸಿಬಿಡುತ್ತದೆ. ಕವಿತೆ ಮಾತ್ರ ಎಲ್ಲದರ ವಿಶಿಷ್ಟ ಚಹರೆಯನ್ನು ತೊಡೆಯದೇ ಈ ಅರಿವನ್ನು ಹುಟ್ಟಿಸುತ್ತದೆ. ಕವಿತೆಯ ಬಗ್ಗೆ ನನಗಿರುವ ಒಲವು, ಸ್ಪಂದನಕ್ಕೆ ಕಾರಣವೇ ಅದು.’ -ಎಸ್. ಮಂಜುನಾಥ್
650 _asrajisida
_9245839
650 _asamudra
_9245840
650 _aMagalu
_9245841
650 _aKavitegalu
_9245842
690 _aKannada Poetry
_9245843
906 _a063149
942 _2ddc
_cBK
999 _c134605
_d134605