000 03195nam a2200265Ia 4500
003 OSt
005 20260213162024.0
008 210210b2018 xxu||||| |||| 00| 0 eng d
020 _a9788128012150
040 _cAL
041 _akannada
082 _a923.2K MOHA
100 _aMOHANADASA KARAMCHAND GANDHI
_d ಮೋಹನದಾಸ ಕರಮಚಂದ ಗಾಂಧಿ
_9254834
245 _aMohanadas Karamchand Gandhi Atmakathe: nanna satyashodhaneya kathe
_bಮೋಹನದಾಸ್ ಕರಮಚಂದ್ ಗಾಂಧಿ ಆತ್ಮಕಥೆ: ನನ್ನ ಸತ್ಯಶೋಧನೆಯ ಕಥೆ
260 _aBengaluru
_bSapna book house
_c2018
300 _axvi,703
520 _aಮೋಹನದಾಸ ಕರಮಚಂದ ಗಾಂಧಿ ಆತ್ಮಕಥೆ: ನನ್ನ ಸತ್ಯಶೋಧನೆಯ ಕಥೆ’ ಈ ಕೃತಿಯನ್ನು ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾತ್ಮಗಾಂಧಿ ಅವರು ಮಹಾತ್ಮನಾಗುವ ಮೊದಲು ಅವರು ಎಲ್ಲರಂತೆ ಸಾಮಾನ್ಯರೇ ಆಗಿದ್ದರು. ಆದರೆ, ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು, ಶೋಷಣೆ-ದಬ್ಬಾಳಿಕೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅದನ್ನು ಅಹಿಂಸೆಯ ಮೂಲಕವೇ ವಿರೋಧಿಸಿ, ಪ್ರತಿಭಟಿಸುವುದನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಳ್ಳುತ್ತಲೇ ಹಂತಹಂತವಾಗಿ ಹೋರಾಟ ಮಾಡಿ ಮಹಾತ್ಮರಾಗುವ ಪರಿಯನ್ನು ಸ್ವತಃ ಗಾಂಧಿ ಅವರ ಜೀವನ ಚರಿತ್ರೆಯ ಪುಸ್ತಕದಿಂದ ತಿಳಿದು ಬರುತ್ತದೆ. ಯಾವ ಕಾಲಕ್ಕೂ ಅಹಿಂಸೆ, ಶಾಂತಿ ಮಂತ್ರ ಬಿಡಬಾರದು ಎಂಬ ಸಂಕಲ್ಪದೊಂದಿಗೆ ಅವರು ತಮ್ಮ ಬದುಕನ್ನು ಗಟ್ಟಿ ಮಾಡಿಕೊಂಡರು. ಆ ಮೂಲಕವೇ ಭಾರತ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿದರು. ದೇಶದಲ್ಲಿರುವ ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಕೋಮು ಸೌಹಾರ್ದತೆ ಕಾಯ್ದುಕೊಳ್ಳಲು ಶ್ರಮಿಸಿದರು. ಇಂತಹ ಸಂಗತಿಗಳು ಓದುಗರ ಮೇಲೆ ಗಂಭೀರ ಪರಿಣಾಮ ಬೀರುವ ಅಂಶಗಳನ್ನು ಒಳಗೊಂಡ ಕೃತಿ ಇದು.
650 _aThe Story of My Experiments with Truth
_9254847
650 _aಸತ್ಯಾನಾ ಪ್ರಯೋಗೊ ಅಥ್ವಾ ಆತ್ಮಕಥಾ
_9254848
650 _aસત્યના પ્રયોગો અથવા આત્મકથા
_9254849
690 _aAutobiography
_9254842
700 _aG M Krishnamurti
_dಜಿ.ಎಂ. ಕೃಷ್ಣಮೂರ್ತಿ
_9254846
906 _a073722
942 _2ddc
_cBK
999 _c123492
_d123492