000 02987nam a2200217Ia 4500
003 OSt
005 20251114115155.0
008 210210b2018 xxu||||| |||| 00| 0 eng d
020 _a9788193729571
040 _cAL
041 _aKannada
082 _aK894.4 SAMM
100 _aSAMPURNANANDA BALKURU
_9193804
_dಸಂಪೂರ್ಣಾನಂದ ಬಳ್ಕೂರು
245 _aMasale Mimamse: Lalita Prabandhagalu
_bಮಸಾಲೆ ಮೀಮಾಂಸೆ: ಲಲಿತ ಪ್ರಬಂಧಗಳು
260 _aMangaluru
_bAkrati Ashaya Pablications
_c2018
300 _a172
520 _aಮಸಾಲೆ ಮೀಮಾಂಸೆ ಸಂಪೂರ್ಣಾನಂದ ಬಳ್ಕೂರು ಅವರ ಲಲಿತ ಪ್ರಬಂಧಗಳ ಸಂಕಲನ. ಕೃತಿಯ ಆರಂಭದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸಣ್ಣಕತೆಯ ಸ್ವರೂಪದ ಮೋನು ಮಾಸ್ಟ್ರೂ, ಗುಪ್ಪಿ ಭಟ್ರೂ ಎಂಬ ಬರಹವಿದೆ. ಎರಡು ಪಾತ್ರಗಳನ್ನು ಕೇಂದ್ರವಾಗಿಸಿ ನಿರ್ವಹಿಸಿದ ಕಥನ ವಿನ್ಯಾಸದ ಈ ಬರಹದಲ್ಲಿ ಹಾಸ್ಯಮಿಶ್ರಿತ ಕಾಮ ನಿರೂಪಣೆಯನ್ನು ಕುಂದಾಪುರ ಕನ್ನಡ ಭಾಷೆಯ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಹೆಣ್ಣಿಗಾಗಿ ಜಾತಿಯನ್ನೂ ಕಳಚಿಕೊಳ್ಳುವ ಕಪಟ ಜಾತಿವಾದಿಯ ಮನೋಭೂಮಿಕೆಯನ್ನು ಬಯಲಾಗುವ ಅತ್ಯಂತ ತೀಕ್ಷ್ಣತೆಯನ್ನು ರುಕ್ಕುವಿನ ಪ್ರಸಂಗದಲ್ಲಿ ಗುರುತಿಸಬಹುದು. ಗ್ರಾಮೀಣ ಪರಿಸರದ ಎರಡು ಪಾತ್ರಗಳ ಜೊತೆಗೆ ಲೇಖಕರು ಅನುಸಂಧಾನ ಮಾಡುತ್ತಲೇ ಬರಹದ ಕೊನೆಯಲ್ಲಿ ಮೋನು ಮಾಸ್ಟ್ರು ಗುಪ್ಪಿ ಭಟ್ಟರಿಗೆ ತೋರುವ ವಿಧೇಯತೆಯಲ್ಲಿ ಜಾತಿಯ ಶ್ರೇಷ್ಠ-ಕನಿಷ್ಟತೆಗಳು ಪ್ರದರ್ಶನಗೊಳ್ಳುತ್ತವೆ. ರುಕ್ಕುವನ್ನು ಬಯಸಿ ಬರುವ ಎರಡು ಪಾತ್ರಗಳು ಮುಖಾಮುಖಿಯಾದಾಗ ಭಟ್ಟರು ಮುಟ್ಟಿದ ಎಂಜಲನ್ನು ಶೂದ್ರನೊಬ್ಬ ಪ್ರಸಾದದಂತೆ ಸ್ವೀಕರಿಸುತ್ತಾನೆ. ಗುಲಾಮಗಿರಿಯ ದೈನ್ಯತೆ ಅಕ್ಷರಸ್ಥ ಮೇಷ್ಟ್ರಲ್ಲೂ ಜೀವಂತವಾಗಿ ಉಳಿದಿದೆ ಎಂಬುದನ್ನು ಪ್ರಬಂಧ ಪ್ರಬಲವಾಗಿ ನಿರೂಪಿಸಿದೆ.
690 _aKannada Prose
_9193805
906 _a073477
942 _2ddc
_cBK
999 _c123301
_d123301