000 03117nam a2200241Ia 4500
003 OSt
005 20251113120917.0
008 210210b2017 xxu||||| |||| 00| 0 eng d
020 _a9789387192065
040 _cAL
041 _aKannada
082 _aK894.3 ANUK
100 _aANU BELLE
_dಅನು ಬೆಳ್ಳೆ
_9245392
245 _aKudpal bhuta
_bಕುಡ್ಪಲ್ ಭೂತ
260 _aBengaluru
_bAnkita Pustaka
_c2017
300 _a181
520 _aಲೇಖಕರಾದ ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಕಾದಂಬರಿ ’ಕುಡ್ಪಲ್ ಭೂತ’. ಈ ಕಾದಂಬರಿಯು ಪತ್ತೇದಾರಿ ಕಾದಂಬರಿಯ ಶೈಲಿಯಲ್ಲಿ ಸಾಗುತ್ತಾ ವರದಿಯನ್ನು ಹುಟ್ಟುಹಾಕುವ ರೀತಿಯಲ್ಲಿ ಇತಿಹಾಸವನ್ನು ದಾಖಲಿಸುತ್ತಾ ಹೋಗುತ್ತದೆ. ಬ್ರಿಟಿಷ್ ಕಾಲದಲ್ಲಿದ್ದ ಕೊತ್ತಣ್ಣ ಎಂಬುವವನ ಅಂಗಡಿಯನ್ನು ತೆರೆಯುವ ನೆನಪಿನಲ್ಲಿ ಆ ಊರಿನ ಕೊತ್ತಣ್ಣನ ಅಂಗಡಿ ಕೊನೆಗೆ ಕೊತ್ತಂಗಡಿ ಆಯಿತೆಂಬುದರ ಪ್ರತೀತಿಯನ್ನು ಹೇಳುತ್ತಾ ಸಾಗುವ ಕಾದಂಬರಿಯ ಕಥಾ ವಸ್ತು ಆರಂಭವಾಗುತ್ತದೆ. ’ಕುಡ್ಪಲ್ ಭೂತ’ವನ್ನು ಸೃಷ್ಟಿಸುತ್ತಾ, ಹುಡುಕುತ್ತಾ, ಕೊತ್ತಂಗಡಿಯಲ್ಲಿ ಎಲ್ಲರೂ ಭೂತಗಳೇ’ ಎಂಬ ನಿರ್ಣಯಕ್ಕೆ ತಂದೊಡ್ಡುವ ಕಾದಂಬರಿ ಒಂದು ರೀತಿಯ ಸಾಮಾಜಿಕ ವ್ಯವಸ್ಥೆಯನ್ನು , ಮತ್ತು ರಾಜಕೀಯ ವ್ಯವಸ್ಥೆಯನ್ನು , ಸಮಕಾಲೀನ ಸಾಮಾಜಿಕ ಪರಿಸ್ಥಿಯನ್ನೂ ಸೂಕ್ಷ್ಮವಾಗಿ ತಿಳಿಸುತ್ತದೆ. ಒಂದು ಹಳ್ಳಿಯ ಜೀವನ ಚಿತ್ರಣದ ಜೊತೆಗೆ ಅಲ್ಲಿಯ ಜನರ ಮುಗ್ದತೆ, ಸಾಂಸ್ಕೃತಿಕ ಚೆಲುವು , ನಡೆ-ನುಡಿಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಲಾಗಿದೆ. ಬಹಳಷ್ಟು ಆಪ್ತವೆನಿಸುವ ಸನ್ನಿವೇಶಗಳು, ನಂಬಿಕೆಗಳು, ಶ್ರದ್ಧೆಗಳು ಪಾತ್ರಗಳ ಮೂಲಕ ಕಂಡುಕೊಳ್ಳುವ ರೀತಿಯಲ್ಲಿ ಮುಂದುವರೆಯುತ್ತದೆ. ಕುತೂಹಲವೊಂದನ್ನೇ ಪ್ರಧಾನವಾಗಿರಿಸದೇ, ಹಳ್ಳಿ ಬದುಕಿನ ಬವಣೆಯನ್ನೂ ಕಾದಂಬರಿ ಬಿತ್ತರಿಸುತ್ತದೆ.
650 _aKudpal
_9245393
650 _abhuta
_9245394
690 _aKannada Fiction
_9245395
906 _a072388
942 _2ddc
_cBK
999 _c122262
_d122262