| 000 | 03117nam a2200241Ia 4500 | ||
|---|---|---|---|
| 003 | OSt | ||
| 005 | 20251113120917.0 | ||
| 008 | 210210b2017 xxu||||| |||| 00| 0 eng d | ||
| 020 | _a9789387192065 | ||
| 040 | _cAL | ||
| 041 | _aKannada | ||
| 082 | _aK894.3 ANUK | ||
| 100 |
_aANU BELLE _dಅನು ಬೆಳ್ಳೆ _9245392 |
||
| 245 |
_aKudpal bhuta _bಕುಡ್ಪಲ್ ಭೂತ |
||
| 260 |
_aBengaluru _bAnkita Pustaka _c2017 |
||
| 300 | _a181 | ||
| 520 | _aಲೇಖಕರಾದ ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಕಾದಂಬರಿ ’ಕುಡ್ಪಲ್ ಭೂತ’. ಈ ಕಾದಂಬರಿಯು ಪತ್ತೇದಾರಿ ಕಾದಂಬರಿಯ ಶೈಲಿಯಲ್ಲಿ ಸಾಗುತ್ತಾ ವರದಿಯನ್ನು ಹುಟ್ಟುಹಾಕುವ ರೀತಿಯಲ್ಲಿ ಇತಿಹಾಸವನ್ನು ದಾಖಲಿಸುತ್ತಾ ಹೋಗುತ್ತದೆ. ಬ್ರಿಟಿಷ್ ಕಾಲದಲ್ಲಿದ್ದ ಕೊತ್ತಣ್ಣ ಎಂಬುವವನ ಅಂಗಡಿಯನ್ನು ತೆರೆಯುವ ನೆನಪಿನಲ್ಲಿ ಆ ಊರಿನ ಕೊತ್ತಣ್ಣನ ಅಂಗಡಿ ಕೊನೆಗೆ ಕೊತ್ತಂಗಡಿ ಆಯಿತೆಂಬುದರ ಪ್ರತೀತಿಯನ್ನು ಹೇಳುತ್ತಾ ಸಾಗುವ ಕಾದಂಬರಿಯ ಕಥಾ ವಸ್ತು ಆರಂಭವಾಗುತ್ತದೆ. ’ಕುಡ್ಪಲ್ ಭೂತ’ವನ್ನು ಸೃಷ್ಟಿಸುತ್ತಾ, ಹುಡುಕುತ್ತಾ, ಕೊತ್ತಂಗಡಿಯಲ್ಲಿ ಎಲ್ಲರೂ ಭೂತಗಳೇ’ ಎಂಬ ನಿರ್ಣಯಕ್ಕೆ ತಂದೊಡ್ಡುವ ಕಾದಂಬರಿ ಒಂದು ರೀತಿಯ ಸಾಮಾಜಿಕ ವ್ಯವಸ್ಥೆಯನ್ನು , ಮತ್ತು ರಾಜಕೀಯ ವ್ಯವಸ್ಥೆಯನ್ನು , ಸಮಕಾಲೀನ ಸಾಮಾಜಿಕ ಪರಿಸ್ಥಿಯನ್ನೂ ಸೂಕ್ಷ್ಮವಾಗಿ ತಿಳಿಸುತ್ತದೆ. ಒಂದು ಹಳ್ಳಿಯ ಜೀವನ ಚಿತ್ರಣದ ಜೊತೆಗೆ ಅಲ್ಲಿಯ ಜನರ ಮುಗ್ದತೆ, ಸಾಂಸ್ಕೃತಿಕ ಚೆಲುವು , ನಡೆ-ನುಡಿಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಲಾಗಿದೆ. ಬಹಳಷ್ಟು ಆಪ್ತವೆನಿಸುವ ಸನ್ನಿವೇಶಗಳು, ನಂಬಿಕೆಗಳು, ಶ್ರದ್ಧೆಗಳು ಪಾತ್ರಗಳ ಮೂಲಕ ಕಂಡುಕೊಳ್ಳುವ ರೀತಿಯಲ್ಲಿ ಮುಂದುವರೆಯುತ್ತದೆ. ಕುತೂಹಲವೊಂದನ್ನೇ ಪ್ರಧಾನವಾಗಿರಿಸದೇ, ಹಳ್ಳಿ ಬದುಕಿನ ಬವಣೆಯನ್ನೂ ಕಾದಂಬರಿ ಬಿತ್ತರಿಸುತ್ತದೆ. | ||
| 650 |
_aKudpal _9245393 |
||
| 650 |
_abhuta _9245394 |
||
| 690 |
_aKannada Fiction _9245395 |
||
| 906 | _a072388 | ||
| 942 |
_2ddc _cBK |
||
| 999 |
_c122262 _d122262 |
||