| 000 | 02649nam a2200325Ia 4500 | ||
|---|---|---|---|
| 003 | OSt | ||
| 005 | 20251111105136.0 | ||
| 008 | 210210b2016 xxu||||| |||| 00| 0 eng d | ||
| 020 | _a9788184676492 | ||
| 040 | _cAL | ||
| 041 | _aKannada | ||
| 082 | _aK894.109 IRAR | ||
| 100 |
_aIRAVATI KARVE _dಇರಾವತಿ ಕರ್ವೆ _9244954 |
||
| 245 |
_aRamayana mahabharata mattu dharma _bರಾಮಾಯಣ, ಮಹಾಭಾರತ ಮತ್ತು ಧರ್ಮ |
||
| 260 |
_aBengaluru _bNavakarnataka Prakashana _c2016 |
||
| 300 | _a155 | ||
| 520 | _aಇರಾವತಿ ಕರ್ವೆಯವರ ವಿವೇಚನೆಯು ಅತ್ಯಂತ ಮಹತ್ವದ್ದೂ, ಮೌಲಿಕವೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಶೇಷವಾಗಿ ಭೀಷ್ಮ, ಕರ್ಣ ಮತ್ತು ಕೃಷ್ಣ ಇವರ ಜೀವನವನ್ನು ಅನಾವರಣಗೊಳಿಸಿದ ರೀತಿಯು ಆಲೋಚನಾಕ್ರಮಕ್ಕೆ ಹೊಸ ದಿಕ್ಕು ನೀಡುವಂತಹದು. ಭಾಸನ ಕಾಲದಿಂದಲೂ ಕರ್ಣ ನಾಯಕನಾಗಿದ್ದಾನೆ. ದುರದೃಷ್ಟದ ಪ್ರತಿನಿಧಿಯೆಂದು, ದುರಂತಕಥೆಯ ಧೀರೋದಾತ್ತ ನಾಯಕನೆಂದು ಕರ್ಣನನ್ನು ಭಾಸನಿಂದ ಇಂದಿನವರೆಗೆ ಹಲವು ಲಲಿತ ಲೇಖಕರು ನೋಡಿದ್ದಾರೆ. ರಾಮಾಯಣ -ಮಹಾಭಾರತದ ಕಥೆ, ಪಾತ್ರ, ಸನ್ನಿವೇಶಗಳನ್ನು ಚಿಂತನೆಗೆ ಒಳಪಡಿಸಿ ಅದರ ಬಗ್ಗೆ ವ್ಯಾಖ್ಯಾನ ಬರೆದಿದ್ದಾರೆ. ಈ ಬರವಣಿಗೆಗೆ ಸಮಾಜಶಾಸ್ತ್ರೀಯ ನೆಲೆಯಿರುವುದರಿಂದ ಮಹತ್ವದ್ದೆನಿಸಿದೆ. ಧರ್ಮದ ಬಗೆಗೆ ಬೇರೆ ನೆಲೆಯಲ್ಲಿ ಚರ್ಚಿಸಿದ ಲೇಖನವೂ ಇದೆ. ಪ್ರಶ್ನೆಗಳನ್ನು ಹುಟ್ಟುಹಾಕಿ, ಆಳವಾದ ಚಿಂತನೆಗೆ ಒಡ್ಡುವಷ್ಟು ಪೂರಕವಾಗಿದೆ. | ||
| 650 |
_aTr _9244955 |
||
| 650 |
_aRamayana _9244956 |
||
| 650 |
_aPokale _9244957 |
||
| 650 |
_amattu _9244958 |
||
| 650 |
_amahabharata _9244959 |
||
| 650 |
_adharma _9244960 |
||
| 650 |
_aChandrakanta _9244961 |
||
| 650 |
_aby _9244962 |
||
| 690 |
_aKannada Poetry Criticism _9244963 |
||
| 700 |
_aChandrakanta Pokale _d ಚಂದ್ರಕಾಂತ ಪೋಕಳೆ tr _9244964 |
||
| 906 | _a071285 | ||
| 942 |
_2ddc _cBK |
||
| 999 |
_c120627 _d120627 |
||