000 03029nam a2200229Ia 4500
003 OSt
005 20251107144117.0
008 210210b2014 xxu||||| |||| 00| 0 eng d
040 _cAL
041 _aKannada
082 _aK894.1 RAMR
100 _aRAMANATHA BHAT (G)
_dಜಿ.ರಾಮನಾಥ ಭಟ್ tr
_9244721
245 _aRavindra kavya sanchaya
_bರವೀಂದ್ರ ಕಾವ್ಯ ಸಂಚಯ
260 _aMaisuru
_bGita Buk Haus
_c2014
300 _a1147
520 _aಗುರುದೇವ ರವೀಂದ್ರನಾಥ ಠಾಕೂರ ಅವರ ಕಾವ್ಯಗಳ ಕೃತಿ -ರವೀಂದ್ರ ಕಾವ್ಯ ಸಂಚಯ. ಈ ಎಲ್ಲ ಕಾವ್ಯಗಳನ್ನು ಅನುವಾದಿಸಿದವರು-ಜಿ. ರಾಮನಾಥ ಭಟ್. ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾವ್ಯ ಕೃತಿ- ಗೀತಾಂಜಲಿ ಸೇರಿದಂತೆ 16ನೇ ವಯಸ್ಸಿನಲ್ಲಿ ಭಾನುಶಿಂಘೋ (ಸೂರ್ಯಸಿಂಹ) ಗುಪ್ತ ಹೆಸರಿನಲ್ಲಿ ಪ್ರಕಟಿಸಿದ್ದ ಅವರ ಮೊದಲ ಕವನ... ಹೀಗೆ ಅವರ ಕವನಗಳ ಮೂಲ ಆಶಯಗಳನ್ನು, ಸಂದೇಶಗಳನ್ನು ಇಲ್ಲಿ ಓದುಗರಿಗೆ ನೀಡಿರುವ ಮಹತ್ವದ ಕೃತಿ. ರವೀಂದ್ರನಾಥ ಠಾಕೂರರು ಕಾವ್ಯ ವಲಯದಲ್ಲಿ ಸಂಚರಿಸಿ ಅನುಭವಿಸಿದ ಹಿತವನ್ನೇ ಈ ಕೃತಿಯ ಸಾಹಿತ್ಯದಲ್ಲಿ ಕಾಣಬಹುದು. ಈ ಪುಸ್ತಕ ಗುರುದೇವ ಅವರ ಕವನ ಸಂಕಲನಗಳನ್ನು, ಕಥನ ಕವನಗಳನ್ನು, ಗೀತ ನಾಟಕ, ಸಂಗೀತ ನಾಟಕ , ಪ್ರಬಂಧ, ಹಾಡುಗಳು, ಪ್ರವಾಸ, ಪ್ರಹಸನಗಳು, ಪಠ್ಯ ಪುಸ್ತಕ, ನೀಳ್ಗವಿತೆ, ದೇಶ ಭಕ್ತಿ ಗೀತೆ, ಜಾನಪದ ಸಾಹಿತ್ಯ, ಭಜನೆಗಳು, ಪ್ರವಚನಗಳು, ಸಣ್ಣ ಕತೆಗಳು, ಅನುವಾದಗಳು, ಆತ್ಮ ಕಥೆ, ಪತ್ರಗಳು ವ ಭಾಷಣಗಳ ಸಮಗ್ರ ಸಾಹಿತ್ಯದ ಸಂಗ್ರಹರೂಪ ಪರಿಚಯ ಮಾಡಿಕೊಡುತ್ತದೆ. ಅಲ್ಲದೆ ಗುರುದೇವ ರವೀಂದ್ರನಾಥ ಅವರ ಮನೆತನ, ಬಾಲ್ಯ, ಶಿಕ್ಷಣ, ವೃತ್ತಿ ಪ್ರವೃತ್ತಿ, ಸಂಗೀತ, ಕಲೆ, ಚಿತ್ರಕಲೆ, ನಾಟಕ ನಿರ್ದೇಶನ, ಶಾಂತಿ ನಿಕೇತನ ಸ್ಥಾಪನೆ ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಮಾಡಿದ ಕೊಡುಗೆಯನ್ನು ತೆರೆದಿಡುತ್ತದೆ.
650 _aRabindranath Tagore
_9244730
650 _aRavindranath Thakur
_9244731
690 _aKannada Poetry
_9244729
906 _a070248
942 _2ddc
_cBK
999 _c119792
_d119792