| 000 | 03029nam a2200229Ia 4500 | ||
|---|---|---|---|
| 003 | OSt | ||
| 005 | 20251107144117.0 | ||
| 008 | 210210b2014 xxu||||| |||| 00| 0 eng d | ||
| 040 | _cAL | ||
| 041 | _aKannada | ||
| 082 | _aK894.1 RAMR | ||
| 100 |
_aRAMANATHA BHAT (G) _dಜಿ.ರಾಮನಾಥ ಭಟ್ tr _9244721 |
||
| 245 |
_aRavindra kavya sanchaya _bರವೀಂದ್ರ ಕಾವ್ಯ ಸಂಚಯ |
||
| 260 |
_aMaisuru _bGita Buk Haus _c2014 |
||
| 300 | _a1147 | ||
| 520 | _aಗುರುದೇವ ರವೀಂದ್ರನಾಥ ಠಾಕೂರ ಅವರ ಕಾವ್ಯಗಳ ಕೃತಿ -ರವೀಂದ್ರ ಕಾವ್ಯ ಸಂಚಯ. ಈ ಎಲ್ಲ ಕಾವ್ಯಗಳನ್ನು ಅನುವಾದಿಸಿದವರು-ಜಿ. ರಾಮನಾಥ ಭಟ್. ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾವ್ಯ ಕೃತಿ- ಗೀತಾಂಜಲಿ ಸೇರಿದಂತೆ 16ನೇ ವಯಸ್ಸಿನಲ್ಲಿ ಭಾನುಶಿಂಘೋ (ಸೂರ್ಯಸಿಂಹ) ಗುಪ್ತ ಹೆಸರಿನಲ್ಲಿ ಪ್ರಕಟಿಸಿದ್ದ ಅವರ ಮೊದಲ ಕವನ... ಹೀಗೆ ಅವರ ಕವನಗಳ ಮೂಲ ಆಶಯಗಳನ್ನು, ಸಂದೇಶಗಳನ್ನು ಇಲ್ಲಿ ಓದುಗರಿಗೆ ನೀಡಿರುವ ಮಹತ್ವದ ಕೃತಿ. ರವೀಂದ್ರನಾಥ ಠಾಕೂರರು ಕಾವ್ಯ ವಲಯದಲ್ಲಿ ಸಂಚರಿಸಿ ಅನುಭವಿಸಿದ ಹಿತವನ್ನೇ ಈ ಕೃತಿಯ ಸಾಹಿತ್ಯದಲ್ಲಿ ಕಾಣಬಹುದು. ಈ ಪುಸ್ತಕ ಗುರುದೇವ ಅವರ ಕವನ ಸಂಕಲನಗಳನ್ನು, ಕಥನ ಕವನಗಳನ್ನು, ಗೀತ ನಾಟಕ, ಸಂಗೀತ ನಾಟಕ , ಪ್ರಬಂಧ, ಹಾಡುಗಳು, ಪ್ರವಾಸ, ಪ್ರಹಸನಗಳು, ಪಠ್ಯ ಪುಸ್ತಕ, ನೀಳ್ಗವಿತೆ, ದೇಶ ಭಕ್ತಿ ಗೀತೆ, ಜಾನಪದ ಸಾಹಿತ್ಯ, ಭಜನೆಗಳು, ಪ್ರವಚನಗಳು, ಸಣ್ಣ ಕತೆಗಳು, ಅನುವಾದಗಳು, ಆತ್ಮ ಕಥೆ, ಪತ್ರಗಳು ವ ಭಾಷಣಗಳ ಸಮಗ್ರ ಸಾಹಿತ್ಯದ ಸಂಗ್ರಹರೂಪ ಪರಿಚಯ ಮಾಡಿಕೊಡುತ್ತದೆ. ಅಲ್ಲದೆ ಗುರುದೇವ ರವೀಂದ್ರನಾಥ ಅವರ ಮನೆತನ, ಬಾಲ್ಯ, ಶಿಕ್ಷಣ, ವೃತ್ತಿ ಪ್ರವೃತ್ತಿ, ಸಂಗೀತ, ಕಲೆ, ಚಿತ್ರಕಲೆ, ನಾಟಕ ನಿರ್ದೇಶನ, ಶಾಂತಿ ನಿಕೇತನ ಸ್ಥಾಪನೆ ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಮಾಡಿದ ಕೊಡುಗೆಯನ್ನು ತೆರೆದಿಡುತ್ತದೆ. | ||
| 650 |
_aRabindranath Tagore _9244730 |
||
| 650 |
_aRavindranath Thakur _9244731 |
||
| 690 |
_aKannada Poetry _9244729 |
||
| 906 | _a070248 | ||
| 942 |
_2ddc _cBK |
||
| 999 |
_c119792 _d119792 |
||