| 000 | 03689nam a2200217Ia 4500 | ||
|---|---|---|---|
| 003 | OSt | ||
| 005 | 20260601115245.0 | ||
| 008 | 210210b1995 xxu||||| |||| 00| 0 eng d | ||
| 020 | _a81 7302 191 0 | ||
| 040 | _cAL | ||
| 041 | _aKannada | ||
| 082 | _a302.23K MOHD | ||
| 100 |
_aMOHAN (G N). _dಜಿ. ಎನ್. ಮೋಹನ್ _9264828 |
||
| 245 |
_aDunkel prastavaneya belakinalli Satellite T V _bಡಂಕೆಲ್ ಪ್ರಸ್ತಾವನೆಯ ಬೆಳಕಿನಲ್ಲಿ ಸ್ಯಾಟಲೈಟ್ ಟಿವಿ |
||
| 260 |
_aBengaluru _bNavakarnataka Prakashana. _c1995 |
||
| 300 | _a104 | ||
| 520 | _a ಭಾರತದಲ್ಲಿ ಈಗ ಹದಿನಾರು ಸಾವಿರಕ್ಕಿಂತ ಹೆಚ್ಚು ಕೇಬಲ್ ಟಿವಿ ಪ್ರಸಾರ ಕೇಂದ್ರಗಳಿವೆ. ಕರ್ನಾಟಕದಲ್ಲೇ ಮೂರು ಸಾವಿರಕ್ಕಿಂತ ಹೆಚ್ಚು ಕೇಬಲ್ ಟಿವಿ ಆಪರೇಟರ್ ಗಳಿದ್ದಾರೆ. ಸ್ಟಾರ್ ಟಿವಿಯ ಮೂಲಕ ರೂಪರ್ಟ್ ಮರ್ಡೋಕ್ ಭಾರತದ ಯುವ ತಲೆಮಾರಿನ ಅಭಿರುಚಿಯನ್ನು ಕೆಡಿಸಿ, ನವ ವಸಾಹತುಶಾಹಿಯ ಮಾನವ ಪುತ್ರರನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. “ಮೂರನೆಯ ಜಗತ್ತಿನ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಬಲ್ಲ ಪಾಶ್ಚಿಮಾತ್ಯ ಬಂಡವಾಳ ಶಾಹಿ ದೇಶಗಳ, ಅದರಲ್ಲೂ ಮುಖ್ಯವಾಗಿ ಅಮೇರಿಕಾದ ಏಕಮುಖ ಸುದ್ದಿ ಮತ್ತು ಮನರಂಜನೆಯ ಪ್ರವಾಹವನ್ನು ತಡೆಗಟ್ಟ ಬೇಕು ” ಎನ್ನುವ ಯುನೆಸ್ಕೋದ ಮ್ಯಾಕ್ ಬ್ರೆಟ್ ಆಯೋಗದ ಎಚ್ಚರಿಕೆ, ‘ದೆಹಲಿಯಲ್ಲಿ ಮನಮೋಹನಾಮಿಕ್ಸ್’ ನ ಗುಂಗಿನಲ್ಲಿರುವ ನಮ್ಮ ರಾಜಕಾರಣಿಗಳಿಗೆ ಅರ್ಥವಾದಂತಿಲ್ಲ. ನಿವೃತ್ತ ನ್ಯಾಯಮೂರ್ತಿ ವಿ. ಆರ್. ಕೃಷ್ಣಯ್ಯರ್ ಅವರು ಹೇಳುವಂತೆ, ” ರಾಜಕೀಯ ನಾಯಕರಿಗೆ ದೃಢ ಮನಸ್ಸಿದ್ದರೆ ಸ್ಯಾಟಲೈಟ್ ಟಿವಿ ಭಾರತದ ಮನೆಗಳನ್ನು ಪ್ರವೇಶಿಸದಂತೆ ಕಾನೂನಿನ ಮೂಲಕ ತಡೆಯಲು ಈಗಲೂ ಸಾಧ್ಯ. ಒಂದು ಪುರಸಭೆ ಸಹಾ ಡಿಷ್ ಆಂಟನಗಳನ್ನೂ ಹತ್ತಿಕ್ಕಲು ಕಾನೂನಿನಲ್ಲಿ ಅವಕಾಶವಿದೆ. ಉದಾರೀಕರಣ ಅಗತ್ಯ ನಿಜ. ಆದರೆ ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟು ಅಲ್ಲ.” ಸ್ಯಾಟಲೈಟ್ ಟಿವಿ ಜಾಲದ ಹಿನ್ನೆಲೆಯಲ್ಲಿ ಅದೃಶ್ಯರೂಪಿಯಾಗಿರುವ ಅಂತಾರಾಷ್ಟ್ರೀಯ ರಾಜಕೀಯದ ದುಷ್ಟಶಕ್ತಿಗಳ ಕಾರಸ್ಥಾನಗಳನ್ನು ಕುರಿತು ಎಚ್ಚರಿಸುವ ಸಾಂಸ್ಕೃತಿಕ ಜವಾಬ್ದಾರಿಯ ಕೆಲಸವನ್ನು ಜಿ. ಎನ್. ಮೋಹನ್ ಅವರು ಈ ಕೃತಿಯಲ್ಲಿ ಚೆನ್ನಾಗಿ ನಿರ್ವಹಿಸಿದ್ದಾರೆ. | ||
| 690 |
_aJournalism _9264829 |
||
| 906 | _a052079 | ||
| 942 |
_2ddc _cBK |
||
| 999 |
_c100384 _d100384 |
||