000 02363nam a2200217Ia 4500
003 OSt
005 20250715104123.0
008 210210b1995 xxu||||| |||| 00| 0 eng d
040 _cAL
041 _aKannada
082 _aK894.109 RAGH
100 _aRaghavendra Rao (H S)
_dರಾಘವೇಂದ್ರ ರಾವ್ (ಎಚ್ ಎಸ್)
_9203435
245 _aHade Hadiya Torisu
_bಹಾಡೆ ಹಾದಿಯ ತೋರಿತು
260 _aBengaluru
_bKannada Sangha Kraist Kalej
_c1995
300 _axii,524
520 _aಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರ ಕೃತಿ-ಹಾಡೆ ಹಾದಿಯ ತೋರಿತು. ಕನ್ನಡ ಸಾಹಿತ್ಯದ ದಿಗ್ಗಜರಾದ ಕುವೆಂಪು, ಬೇಂದ್ರೆ ಹಾಗೂ ಪುತಿನ ಅವರ ಕವಿತೆಗಳಲ್ಲಿಯ ವೈಶಿಷ್ಟ್ಯಗಳನ್ನು ಗುರುತಿಸಿ, ತಮ್ಮದೇ ದೃಷ್ಟಿಕೋನದೊಂದಿಗೆ ವಿಶ್ಲೇಷಿಸಿದ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ಅನಂತ ಶಕ್ತಿಯ ಬಗ್ಗೆ ಈ ಮೂರು ದಿಗ್ಗಜರಲ್ಲಿ ಒಂದೇ ಭಾವ-ವಿಶ್ವಾಸ ಇರುವುದಾದರೂ, ಬುಹುತೇಕರು ನಿಸರ್ಗ-ಪ್ರಕೃತಿಯಲ್ಲಿ ದೇವನ ಇರುವನ್ನು ಕಂಡಿದ್ದಾರೆ. ಬದುಕಿನ ಬಹುತೇಕ ಸಂಗತಿಗಳಲ್ಲಿ ತಮ್ಮ ವೈವಿಧ್ಯತೆಯನ್ನು ಮೆರೆದಿದ್ದಾರೆ. ಆದರೆ, ಈ ಮೂವರು ಬದುಕಿನ ಪ್ರೀತಿಗೆ ಒಂದಲ್ಲ ಒಂದು ರೀತಿಯಲ್ಲಿ ಆದ್ಯತೆ ನೀಡಿದವರೇ ಆಗಿದ್ದು, ಪ್ರತಿಪಾದಿಸುವ ವಿಧಾನ ಬೇರೆ ಬಗೆಯದು. ಆದರೆ, ಉತ್ಕೃಷ್ಟ ಶೈಲಿಯದ್ದು. ಈ ಮೂವರ ಕವಿತೆಗಳಲ್ಲಿಯ ಸಾಮಾನ್ಯ ಅಂಶಗಳು-ವಿಶಿಷ್ಟತೆಗಳನ್ನು ಆಳವಾಗಿ ಆಧ್ಯಯನ ಮಾಡಿದ ಕೃತಿ ಇದು.
650 _aBendre Kuvempu Putina
_9203436
690 _aKannada Poetry Criticism
_9203437
906 _a051522
942 _2ddc
_cBK
999 _c100051
_d100051