Local cover image
Local cover image
Image from Google Jackets

Madhyama marga: samaja samskrati sahitya kalegalannu kurita chintanegalu ಮಾಧ್ಯಮ ಮಾರ್ಗ: ಸಮಾಜ ಸಂಸ್ಕೃತಿ ಸಾಹಿತ್ಯ ಕಲೆಗಳನ್ನು ಕುರಿತು ಚಿಂತನೆಗಳು

By: Material type: TextTextLanguage: Kannada Publication details: Sagara Akshara Prakashana 2010Description: 528Subject(s): DDC classification:
  • K894.4 MANM
Summary: ಸಾಹಿತ್ಯ, ಸಿನೆಮಾ ಮತ್ತು ಸಂಗೀತ -- ಈ ಮೂರು ಮಾಧ್ಯಮಗಳನ್ನು ಮಾರ್ಗವಾಗಿಟ್ಟುಕೊಂಡು ಮನು ಚಕ್ರವರ್ತಿಯವರ ಈ ಪುಸ್ತಕವು ಇವತ್ತಿನ ಕಾಲದ ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕ ತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತದೆ.ಮುಖ್ಯವಾಗಿ, ಮೂರು ರೀತಿಯ ವೈಶಿಷ್ಟ ಗಳು ಮನು ಅವರ ಇಲ್ಲಿಯ ಬರಹಗಳಲ್ಲಿ ಎದ್ದುಕಾಣುತ್ತವೆ -- ಒಂದು, ತಾನು ಎತ್ತಿಕೊಂಡ ಪ್ರತಿಯೊಂದು ವಿಚಾರವನ್ನೂ ತಳಮಟ್ಟ ಶೋಧಿಸಿ, ಚಪ್ಪಟೆಗೊಳಿಸದೆ ವೈರುದ್ಧ ಗಳೊಡನೆಯೇ ಪ್ರಸ್ತುತಗೊಳಿಸುವ ಚಿಕಿತ್ಸಕ ಪ್ರಜ್ಞೆ; ಎರಡು, ಪ್ರತಿಯೊಂದು ನಿರ್ದಿಷ್ಟ ವಿಚಾರವನ್ನೂ ವಿಶಾಲ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯೊಡನೆ ಸಮೀಕರಿಸಿ ವಿಶ್ಲೇಷಿಸುವ ಸಂದರ್ಭಪ್ರಜ್ಞೆ; ಮತ್ತು ಮೂರನೆಯದಾಗಿ, ತಾನು ಈ ವಿಚಾರವನ್ನು ಕುರಿತಾಗಿ ಇವತ್ತಿನ ಈ ಕಾಲದೇಶಗಳಲ್ಲಿ ಯಾತಕ್ಕೆ ಬರೆಯುತ್ತಿದ್ದೇನೆ ಎಂಬಂಥ ಸ್ಪಷ್ಟವಾದೊಂದು ವೈಯಕ್ತಿಕ ಪ್ರಜ್ಞೆ -- ಇಂಥ ಮೂರು ಪ್ರಜ್ಞಾಪ್ರವಾಹಗಳ ಮುಪ್ಪುರಿ ಇಲ್ಲಿಯ ಲೇಖನಗಳಲ್ಲಿದೆ.ಆದ್ದರಿಂದಲೇ, ಇಲ್ಲಿಯ ಪ್ರತಿಯೊಂದು ಲೇಖನವೂ ನಿರ್ದಿಷ್ಟ ಕೃತಿ-ಘಟನೆ-ಮಾಧ್ಯಮಗಳನ್ನು ಕೇಂದ್ರೀಕರಿಸಿದ್ದರೂ ಅಂತಿಮವಾಗಿ ಇಲ್ಲಿರುವ ಎಲ್ಲ ಬರಹಗಳೂ ‘ಮರಳ ಕಣದಲ್ಲಿಯೇ ವಿಶ್ವವನ್ನು ಕಾಣುವ ಮತ್ತು ಅಂಗೈಯೊಳಗೆ ಅನಂತವನ್ನು ಆವಾಹಿಸಿಕೊಳ್ಳುವ’ ಮಹತ್ವಾಕಾಂಕ್ಷೆಯನ್ನು ಪ್ರಕಟಪಡಿಸುವಂತಿವೆ. -ಅಕ್ಷರ ಕೆ.ವಿ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.4 MANM (Browse shelf(Opens below)) Available 065209
Total holds: 0

ಸಾಹಿತ್ಯ, ಸಿನೆಮಾ ಮತ್ತು ಸಂಗೀತ -- ಈ ಮೂರು ಮಾಧ್ಯಮಗಳನ್ನು ಮಾರ್ಗವಾಗಿಟ್ಟುಕೊಂಡು ಮನು ಚಕ್ರವರ್ತಿಯವರ ಈ ಪುಸ್ತಕವು ಇವತ್ತಿನ ಕಾಲದ ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕ ತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತದೆ.ಮುಖ್ಯವಾಗಿ, ಮೂರು ರೀತಿಯ ವೈಶಿಷ್ಟ ಗಳು ಮನು ಅವರ ಇಲ್ಲಿಯ ಬರಹಗಳಲ್ಲಿ ಎದ್ದುಕಾಣುತ್ತವೆ -- ಒಂದು, ತಾನು ಎತ್ತಿಕೊಂಡ ಪ್ರತಿಯೊಂದು ವಿಚಾರವನ್ನೂ ತಳಮಟ್ಟ ಶೋಧಿಸಿ, ಚಪ್ಪಟೆಗೊಳಿಸದೆ ವೈರುದ್ಧ ಗಳೊಡನೆಯೇ ಪ್ರಸ್ತುತಗೊಳಿಸುವ ಚಿಕಿತ್ಸಕ ಪ್ರಜ್ಞೆ; ಎರಡು, ಪ್ರತಿಯೊಂದು ನಿರ್ದಿಷ್ಟ ವಿಚಾರವನ್ನೂ ವಿಶಾಲ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯೊಡನೆ ಸಮೀಕರಿಸಿ ವಿಶ್ಲೇಷಿಸುವ ಸಂದರ್ಭಪ್ರಜ್ಞೆ; ಮತ್ತು ಮೂರನೆಯದಾಗಿ, ತಾನು ಈ ವಿಚಾರವನ್ನು ಕುರಿತಾಗಿ ಇವತ್ತಿನ ಈ ಕಾಲದೇಶಗಳಲ್ಲಿ ಯಾತಕ್ಕೆ ಬರೆಯುತ್ತಿದ್ದೇನೆ ಎಂಬಂಥ ಸ್ಪಷ್ಟವಾದೊಂದು ವೈಯಕ್ತಿಕ ಪ್ರಜ್ಞೆ -- ಇಂಥ ಮೂರು ಪ್ರಜ್ಞಾಪ್ರವಾಹಗಳ ಮುಪ್ಪುರಿ ಇಲ್ಲಿಯ ಲೇಖನಗಳಲ್ಲಿದೆ.ಆದ್ದರಿಂದಲೇ, ಇಲ್ಲಿಯ ಪ್ರತಿಯೊಂದು ಲೇಖನವೂ ನಿರ್ದಿಷ್ಟ ಕೃತಿ-ಘಟನೆ-ಮಾಧ್ಯಮಗಳನ್ನು ಕೇಂದ್ರೀಕರಿಸಿದ್ದರೂ ಅಂತಿಮವಾಗಿ ಇಲ್ಲಿರುವ ಎಲ್ಲ ಬರಹಗಳೂ ‘ಮರಳ ಕಣದಲ್ಲಿಯೇ ವಿಶ್ವವನ್ನು ಕಾಣುವ ಮತ್ತು ಅಂಗೈಯೊಳಗೆ ಅನಂತವನ್ನು ಆವಾಹಿಸಿಕೊಳ್ಳುವ’ ಮಹತ್ವಾಕಾಂಕ್ಷೆಯನ್ನು ಪ್ರಕಟಪಡಿಸುವಂತಿವೆ. -ಅಕ್ಷರ ಕೆ.ವಿ.

There are no comments on this title.

to post a comment.

Click on an image to view it in the image viewer

Local cover image