Local cover image
Local cover image
Amazon cover image
Image from Amazon.com
Image from Google Jackets

Tatvashastrada daridrya ತತ್ವಶಾಸ್ತ್ರದ ದಾರಿದ್ರ್ಯ

By: Contributor(s): Material type: TextTextLanguage: Kannada Publication details: Bengaluru Navakaranataka Prakashana 2018Description: 208ISBN:
  • 9386809354
Subject(s): DDC classification:
  • K894.4 MART
Summary: “ದಾರಿದ್ರ್ಯದ ತತ್ತ್ವಶಾಸ್ತ್ರ” ಫ್ರೆಂಚ್ ಸಮಾಜವಾದಿ ಬರಹಗಾರ, ಪ್ರೂಧೋನ್‌ನ ಪುಸ್ತಕ. ಇದಕ್ಕೆ ಪ್ರತಿಕ್ರಿಯೆಯಾಗಿ ಮಾರ್ಕ್ಸ್ ಸುಮಾರು ೧೭೦ ವರ್ಷಗಳ ಹಿಂದೆ “ತತ್ತ್ವಶಾಸ್ತ್ರದ ದಾರಿದ್ರ್ಯ” ಪುಸ್ತಕವನ್ನು ಬರೆದರು. ಪ್ರೂಧೋನ್ “ವೈಜ್ಞಾನಿಕ ಸಮಾಜವಾದ” ಎಂಬ ಪದಗುಚ್ಛವನ್ನು ಮೊದಲು ಜಾರಿಗೊಳಿಸಿದ ಎಂಬ ಪ್ರತೀತಿ ಇದೆ. ಆದರೆ, ಪ್ರೂಧೋನ್‌ರ ಮಿತಿ ಎಂದರೆ, ವರ್ಗ ಸಂಘರ್ಷದ ಆಯಾಮವನ್ನು ಗುರ್ತಿಸದೆ ಇರುವುದು. ಪ್ರೂಧೋನ್‌ರ ಪುಸ್ತಕ ಒಂದು ಬೃಹತ್ ಗ್ರಂಥ. ಇದರ ಆರಂಭದ ತುಂಬ ದೇವರ ಬಗ್ಗೆ ವಿವರಣೆಗಳಿವೆ. ಈ ಒಂದು ಗ್ರಂಥ ಫ್ರೆಂಚ್ ಕ್ರಾಂತಿಕಾರಿ ಕಾರ್ಮಿಕರ ನಡುವೆ ಕೆಲವು ದಿನ ಜನಪ್ರಿಯವಾಗಿತ್ತು ಎಂಬುದೇ ಆಶ್ಚರ್ಯಕರ. ಇಂಡಿಯಾದ ಇಂದಿನ ಹೊರಳುದಾರಿಯ ಪರಿಸ್ಥಿತಿಯಲ್ಲಿ, ನಾವು “ಕ್ಲಾಸಿಕ್”ಗಳಿಗೆ ಮರಳಿದಾಗ ಮಾತ್ರ ನಮ್ಮ ವಿಚಾರಗಳಿಗೆ ಒಂದು ಸ್ಪಷ್ಟತೆ ಬರಲು ಸಾಧ್ಯ ಎಂದು ನಂಬಿದ್ದೇನೆ. ಈ ನನ್ನ ಪುಟ್ಟ ಕಾಣಿಕೆ ಕನ್ನಡದ ವಿಚಾರವಂತರ ಅವಗಾಹನೆಗಾಗಿ ಎಂದರೆ ಅತಿಶಯೋಕ್ತಿ ಆಗದು ಅಂದುಕೊಂಡಿದ್ದೇನೆ. - ಕೆ. ಪಿ. ವಾಸುದೇವನ್
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.4 MART (Browse shelf(Opens below)) Available 073091
Total holds: 0

“ದಾರಿದ್ರ್ಯದ ತತ್ತ್ವಶಾಸ್ತ್ರ” ಫ್ರೆಂಚ್ ಸಮಾಜವಾದಿ ಬರಹಗಾರ, ಪ್ರೂಧೋನ್‌ನ ಪುಸ್ತಕ. ಇದಕ್ಕೆ ಪ್ರತಿಕ್ರಿಯೆಯಾಗಿ ಮಾರ್ಕ್ಸ್ ಸುಮಾರು ೧೭೦ ವರ್ಷಗಳ ಹಿಂದೆ “ತತ್ತ್ವಶಾಸ್ತ್ರದ ದಾರಿದ್ರ್ಯ” ಪುಸ್ತಕವನ್ನು ಬರೆದರು. ಪ್ರೂಧೋನ್ “ವೈಜ್ಞಾನಿಕ ಸಮಾಜವಾದ” ಎಂಬ ಪದಗುಚ್ಛವನ್ನು ಮೊದಲು ಜಾರಿಗೊಳಿಸಿದ ಎಂಬ ಪ್ರತೀತಿ ಇದೆ. ಆದರೆ, ಪ್ರೂಧೋನ್‌ರ ಮಿತಿ ಎಂದರೆ, ವರ್ಗ ಸಂಘರ್ಷದ ಆಯಾಮವನ್ನು ಗುರ್ತಿಸದೆ ಇರುವುದು. ಪ್ರೂಧೋನ್‌ರ ಪುಸ್ತಕ ಒಂದು ಬೃಹತ್ ಗ್ರಂಥ. ಇದರ ಆರಂಭದ ತುಂಬ ದೇವರ ಬಗ್ಗೆ ವಿವರಣೆಗಳಿವೆ. ಈ ಒಂದು ಗ್ರಂಥ ಫ್ರೆಂಚ್ ಕ್ರಾಂತಿಕಾರಿ ಕಾರ್ಮಿಕರ ನಡುವೆ ಕೆಲವು ದಿನ ಜನಪ್ರಿಯವಾಗಿತ್ತು ಎಂಬುದೇ ಆಶ್ಚರ್ಯಕರ.

ಇಂಡಿಯಾದ ಇಂದಿನ ಹೊರಳುದಾರಿಯ ಪರಿಸ್ಥಿತಿಯಲ್ಲಿ, ನಾವು “ಕ್ಲಾಸಿಕ್”ಗಳಿಗೆ ಮರಳಿದಾಗ ಮಾತ್ರ ನಮ್ಮ ವಿಚಾರಗಳಿಗೆ ಒಂದು ಸ್ಪಷ್ಟತೆ ಬರಲು ಸಾಧ್ಯ ಎಂದು ನಂಬಿದ್ದೇನೆ. ಈ ನನ್ನ ಪುಟ್ಟ ಕಾಣಿಕೆ ಕನ್ನಡದ ವಿಚಾರವಂತರ ಅವಗಾಹನೆಗಾಗಿ ಎಂದರೆ ಅತಿಶಯೋಕ್ತಿ ಆಗದು ಅಂದುಕೊಂಡಿದ್ದೇನೆ.
- ಕೆ. ಪಿ. ವಾಸುದೇವನ್

There are no comments on this title.

to post a comment.

Click on an image to view it in the image viewer

Local cover image