Local cover image
Local cover image
Amazon cover image
Image from Amazon.com
Image from Google Jackets

Kudpal bhuta ಕುಡ್ಪಲ್ ಭೂತ

By: Material type: TextTextLanguage: Kannada Publication details: Bengaluru Ankita Pustaka 2017Description: 181ISBN:
  • 9789387192065
Subject(s): DDC classification:
  • K894.3 ANUK
Summary: ಲೇಖಕರಾದ ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಕಾದಂಬರಿ ’ಕುಡ್ಪಲ್ ಭೂತ’. ಈ ಕಾದಂಬರಿಯು ಪತ್ತೇದಾರಿ ಕಾದಂಬರಿಯ ಶೈಲಿಯಲ್ಲಿ ಸಾಗುತ್ತಾ ವರದಿಯನ್ನು ಹುಟ್ಟುಹಾಕುವ ರೀತಿಯಲ್ಲಿ ಇತಿಹಾಸವನ್ನು ದಾಖಲಿಸುತ್ತಾ ಹೋಗುತ್ತದೆ. ಬ್ರಿಟಿಷ್ ಕಾಲದಲ್ಲಿದ್ದ ಕೊತ್ತಣ್ಣ ಎಂಬುವವನ ಅಂಗಡಿಯನ್ನು ತೆರೆಯುವ ನೆನಪಿನಲ್ಲಿ ಆ ಊರಿನ ಕೊತ್ತಣ್ಣನ ಅಂಗಡಿ ಕೊನೆಗೆ ಕೊತ್ತಂಗಡಿ ಆಯಿತೆಂಬುದರ ಪ್ರತೀತಿಯನ್ನು ಹೇಳುತ್ತಾ ಸಾಗುವ ಕಾದಂಬರಿಯ ಕಥಾ ವಸ್ತು ಆರಂಭವಾಗುತ್ತದೆ. ’ಕುಡ್ಪಲ್ ಭೂತ’ವನ್ನು ಸೃಷ್ಟಿಸುತ್ತಾ, ಹುಡುಕುತ್ತಾ, ಕೊತ್ತಂಗಡಿಯಲ್ಲಿ ಎಲ್ಲರೂ ಭೂತಗಳೇ’ ಎಂಬ ನಿರ್ಣಯಕ್ಕೆ ತಂದೊಡ್ಡುವ ಕಾದಂಬರಿ ಒಂದು ರೀತಿಯ ಸಾಮಾಜಿಕ ವ್ಯವಸ್ಥೆಯನ್ನು , ಮತ್ತು ರಾಜಕೀಯ ವ್ಯವಸ್ಥೆಯನ್ನು , ಸಮಕಾಲೀನ ಸಾಮಾಜಿಕ ಪರಿಸ್ಥಿಯನ್ನೂ ಸೂಕ್ಷ್ಮವಾಗಿ ತಿಳಿಸುತ್ತದೆ. ಒಂದು ಹಳ್ಳಿಯ ಜೀವನ ಚಿತ್ರಣದ ಜೊತೆಗೆ ಅಲ್ಲಿಯ ಜನರ ಮುಗ್ದತೆ, ಸಾಂಸ್ಕೃತಿಕ ಚೆಲುವು , ನಡೆ-ನುಡಿಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಲಾಗಿದೆ. ಬಹಳಷ್ಟು ಆಪ್ತವೆನಿಸುವ ಸನ್ನಿವೇಶಗಳು, ನಂಬಿಕೆಗಳು, ಶ್ರದ್ಧೆಗಳು ಪಾತ್ರಗಳ ಮೂಲಕ ಕಂಡುಕೊಳ್ಳುವ ರೀತಿಯಲ್ಲಿ ಮುಂದುವರೆಯುತ್ತದೆ. ಕುತೂಹಲವೊಂದನ್ನೇ ಪ್ರಧಾನವಾಗಿರಿಸದೇ, ಹಳ್ಳಿ ಬದುಕಿನ ಬವಣೆಯನ್ನೂ ಕಾದಂಬರಿ ಬಿತ್ತರಿಸುತ್ತದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.3 ANUK (Browse shelf(Opens below)) Available 072388
Total holds: 0

ಲೇಖಕರಾದ ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಕಾದಂಬರಿ ’ಕುಡ್ಪಲ್ ಭೂತ’.

ಈ ಕಾದಂಬರಿಯು ಪತ್ತೇದಾರಿ ಕಾದಂಬರಿಯ ಶೈಲಿಯಲ್ಲಿ ಸಾಗುತ್ತಾ ವರದಿಯನ್ನು ಹುಟ್ಟುಹಾಕುವ ರೀತಿಯಲ್ಲಿ ಇತಿಹಾಸವನ್ನು ದಾಖಲಿಸುತ್ತಾ ಹೋಗುತ್ತದೆ.

ಬ್ರಿಟಿಷ್ ಕಾಲದಲ್ಲಿದ್ದ ಕೊತ್ತಣ್ಣ ಎಂಬುವವನ ಅಂಗಡಿಯನ್ನು ತೆರೆಯುವ ನೆನಪಿನಲ್ಲಿ ಆ ಊರಿನ ಕೊತ್ತಣ್ಣನ ಅಂಗಡಿ ಕೊನೆಗೆ ಕೊತ್ತಂಗಡಿ ಆಯಿತೆಂಬುದರ ಪ್ರತೀತಿಯನ್ನು ಹೇಳುತ್ತಾ ಸಾಗುವ ಕಾದಂಬರಿಯ ಕಥಾ ವಸ್ತು ಆರಂಭವಾಗುತ್ತದೆ. ’ಕುಡ್ಪಲ್ ಭೂತ’ವನ್ನು ಸೃಷ್ಟಿಸುತ್ತಾ, ಹುಡುಕುತ್ತಾ, ಕೊತ್ತಂಗಡಿಯಲ್ಲಿ ಎಲ್ಲರೂ ಭೂತಗಳೇ’ ಎಂಬ ನಿರ್ಣಯಕ್ಕೆ ತಂದೊಡ್ಡುವ ಕಾದಂಬರಿ ಒಂದು ರೀತಿಯ ಸಾಮಾಜಿಕ ವ್ಯವಸ್ಥೆಯನ್ನು , ಮತ್ತು ರಾಜಕೀಯ ವ್ಯವಸ್ಥೆಯನ್ನು , ಸಮಕಾಲೀನ ಸಾಮಾಜಿಕ ಪರಿಸ್ಥಿಯನ್ನೂ ಸೂಕ್ಷ್ಮವಾಗಿ ತಿಳಿಸುತ್ತದೆ.

ಒಂದು ಹಳ್ಳಿಯ ಜೀವನ ಚಿತ್ರಣದ ಜೊತೆಗೆ ಅಲ್ಲಿಯ ಜನರ ಮುಗ್ದತೆ, ಸಾಂಸ್ಕೃತಿಕ ಚೆಲುವು , ನಡೆ-ನುಡಿಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಲಾಗಿದೆ. ಬಹಳಷ್ಟು ಆಪ್ತವೆನಿಸುವ ಸನ್ನಿವೇಶಗಳು, ನಂಬಿಕೆಗಳು, ಶ್ರದ್ಧೆಗಳು ಪಾತ್ರಗಳ ಮೂಲಕ ಕಂಡುಕೊಳ್ಳುವ ರೀತಿಯಲ್ಲಿ ಮುಂದುವರೆಯುತ್ತದೆ. ಕುತೂಹಲವೊಂದನ್ನೇ ಪ್ರಧಾನವಾಗಿರಿಸದೇ, ಹಳ್ಳಿ ಬದುಕಿನ ಬವಣೆಯನ್ನೂ ಕಾದಂಬರಿ ಬಿತ್ತರಿಸುತ್ತದೆ.

There are no comments on this title.

to post a comment.

Click on an image to view it in the image viewer

Local cover image