Kannadada virasenani Ma Ramamurthy avara nadu nudiya chintane ಕನ್ನಡದ ವೀರಸೇನಾನಿ ಮ.ರಾಮಮೂರ್ತಿ ಅವರ ನಾಡು ನುಡಿಯ ಚಿಂತನೆ
Material type:
TextLanguage: Kannada Publication details: Bengaluru Ankitha Pusthaka., 2014Description: 208Subject(s): DDC classification: - K894.4 CHAK
| Item type | Current library | Collection | Call number | Status | Barcode | |
|---|---|---|---|---|---|---|
|
|
St Aloysius Library | Kannada | K894.4 CHAK (Browse shelf(Opens below)) | Available | 069374 |
Total holds: 0
ಕನ್ನಡ ಚಳವಳಿಯ ಹರಿಕಾರ ಕನ್ನಡ ಪರ ಹೋರಾಟಗಾರ ಮ.ರಾಮಮೂರ್ತಿಯವರು ಕನ್ನಡಕ್ಕೆ ಸಲ್ಲಿಸಿದ ಸೇವೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.ಕನ್ನಡದ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವಲ್ಲಿ ಅವರ ಕೊಡುಗೆ ಮಹತ್ವದ್ದು.ಯಾವುದೇ ಚಳವಳಿಗೆ ಕನ್ನಡ ಕಾರ್ಯಕರ್ತರೇ ಸೈನಿಕರು.ಕನ್ನಡ ಜನತೆಯ ಸರ್ವತೋಮುಖ ಹಿತರಕ್ಷಣೆಗಾಗಿ, ಕನ್ನಡ ನಾಡಿನಲ್ಲಿ ಕನ್ನಡಿಗನಿಗೆ ಪ್ರಾಧಾನ್ಯತೆ ಗಳಿಸಿಕೊಡುವುದಕ್ಕಾಗಿ ಅವರು ಮಾಡಿರುವ ಕೆಲಸ ಬಲುದೊಡ್ಡದು.ಅವರಲ್ಲಿ ಹೋರಾಟದ ಕಿಚ್ಚನ್ನು ಹೂರಿದುಂಬಿಸುವ ಕಾರ್ಯವನ್ನು ತನ್ನ ಲೇಖನಿ ಮೂಲಕ ಮಾಡಿದ್ದಾರೆ.ಈ ಕೃತಿಯು ಕನ್ನಡಿಗರಿಗೆ ಹಾಗೂ ಕನ್ನಡಕ್ಕಾಗಿ ಕೆಲಸ ಮಾಡುವ ಕಟ್ಟಾಳುಗಳಿಗೆ ಎಂದಿಗೂ ಮಾರ್ಗದರ್ಶನವಾಗಿದೆ.
There are no comments on this title.
Log in to your account to post a comment.