Local cover image
Local cover image
Amazon cover image
Image from Amazon.com
Image from Google Jackets

Huyilagola Narayanarayaru: jivana sadhane ಹುಯಿಲಗೋಳ ನಾರಾಯಣರಾಯರು : ಜೀವನ ಸಾಧನೆ

By: Material type: TextTextLanguage: Kannada Publication details: Bengaluru Kannada Pusthaka Pradhikara 2007Description: xii,204ISBN:
  • 8177132113
Subject(s): DDC classification:
  • K894.9 RADH
Summary: ಕನ್ನಡ ನಾಡಿನ ಏಕೀಕರಣದಲ್ಲಿ ಹಯಿಲಗೋಳ ನಾರಾಯಣರಾಯರ ಪಾತ್ರ ಬಹು ದೊಡ್ಡದು. ಶ್ರೀಮತಿ ರಾಧಾ ಕುಲಕರ್ಣಿಯವರು ಬರೆದಿರುವ ಹುಯಿಲಗೋಳ ನಾರಾಯಣರಾಯರ (ಜೀವನ ಸಾಧನೆ) ಪುಸ್ತಕ ಒಂದು ಉಪಯುಕ್ತ ಗ್ರಂಥ. ಕನ್ನಡ ನಾಡಿನ ಏಕೀಕರಣದ ಕಥನದಲ್ಲಿ ಹುಯಿಲಗೋಳರ ಹೆಸರು ಅಮೃತರೂಪಿಯಾದುದು. ಅವರು ರಚಿಸಿದ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆ, ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಏಕತೆಯ ಮಂತ್ರ ಪಠಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವತ್ತಿಗೂ ಅದು ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ನಾರಾಯಣರಾಯದ ಕವಿತ್ವಕ್ಕೆ ಸಾಕ್ಷಿ. ಅವರ ಮೊಮ್ಮಗಳೂ ಆದ ಲೇಖಕಿ ರಾಧಾ ಕುಲಕರ್ಣಿಯವರು ನಾರಾಯಣರಾಯರನ್ನು ಹತ್ತಿರದಿಂದ ಕಂಡವರು. ಆ ಎಲ್ಲಾ ಅನುಭವಗಳನ್ನು, ಅವರ ವ್ಯಕ್ತಿತ್ವದ ಮಜಲುಗಳನ್ನು ಇಲ್ಲಿ ಓದುಗರ ಮುಂದಿಟ್ಟಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.9 RADH (Browse shelf(Opens below)) Available 064376
Total holds: 0

ಕನ್ನಡ ನಾಡಿನ ಏಕೀಕರಣದಲ್ಲಿ ಹಯಿಲಗೋಳ ನಾರಾಯಣರಾಯರ ಪಾತ್ರ ಬಹು ದೊಡ್ಡದು.
ಶ್ರೀಮತಿ ರಾಧಾ ಕುಲಕರ್ಣಿಯವರು ಬರೆದಿರುವ ಹುಯಿಲಗೋಳ ನಾರಾಯಣರಾಯರ (ಜೀವನ ಸಾಧನೆ) ಪುಸ್ತಕ ಒಂದು ಉಪಯುಕ್ತ ಗ್ರಂಥ. ಕನ್ನಡ ನಾಡಿನ ಏಕೀಕರಣದ ಕಥನದಲ್ಲಿ ಹುಯಿಲಗೋಳರ ಹೆಸರು ಅಮೃತರೂಪಿಯಾದುದು. ಅವರು ರಚಿಸಿದ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆ, ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಏಕತೆಯ ಮಂತ್ರ ಪಠಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವತ್ತಿಗೂ ಅದು ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ನಾರಾಯಣರಾಯದ ಕವಿತ್ವಕ್ಕೆ ಸಾಕ್ಷಿ. ಅವರ ಮೊಮ್ಮಗಳೂ ಆದ ಲೇಖಕಿ ರಾಧಾ ಕುಲಕರ್ಣಿಯವರು ನಾರಾಯಣರಾಯರನ್ನು ಹತ್ತಿರದಿಂದ ಕಂಡವರು. ಆ ಎಲ್ಲಾ ಅನುಭವಗಳನ್ನು, ಅವರ ವ್ಯಕ್ತಿತ್ವದ ಮಜಲುಗಳನ್ನು ಇಲ್ಲಿ ಓದುಗರ ಮುಂದಿಟ್ಟಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image