Local cover image
Local cover image
Amazon cover image
Image from Amazon.com
Image from Google Jackets

Mithileyannalida karnatakaru. ಮಿಥಿಲೆಯನ್ನಾಳಿದ ಕರ್ನಾಟರು

By: Contributor(s): Material type: TextTextLanguage: Kannada Publication details: Bengaluru Kannada Pustaka Pradhikara 2002Description: xii,180ISBN:
  • 81 7713 116 8
Subject(s): DDC classification:
  • 954.2K SINM
Summary: ಮಿಥಿಲೆಯನ್ನಾಳಿದ ಕರ್ನಾಟಕರು- ಪುಸ್ತಕವು ಕ್ರಿ.ಶ. 1097 ಮತ್ತು 1325ರ ಮಧ್ಯೆ ಕರ್ನಾಟಕರು ಆಳಿದ ಮಿಥಿಲೆಯ ರಾಜಕೀಯ, ಆಡಳಿತಾತ್ಮಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪ್ರಮುಖ ಲಕ್ಷಣಗಳಿಗೆ ಪ್ರಾಶಸ್ತ್ಯ ನೀಡುತ್ತದೆ. ಈ ಕಾಲಘಟ್ಟವು ಮಿಥಿಲೆಯ ಇತಿಹಾಸವನ್ನು ರೂಪಿಸಿತೆಂದು ಪರಿಗಣಿಸಲಾಗಿದೆ. ಏಕೆಂದರೆ, ತಮ್ಮ ಹಿಂದಿನ ಕಾಲಘಟ್ಟದ ಜನಕರಂತೆಯೆ ಕರ್ನಾಟರೂ ಮಿಥಿಲೆಯನ್ನು ಭಾರತದ, ವಿಶೇಷತಃ ಉತ್ತರ ಭಾರತದ ಭಿತ್ತಿಯ ಮೇಲೆ ತಂದವರು. ಇದು ಕರ್ನಾಟರನ್ನು ಕುರಿತು ಪ್ರತ್ಯೇಕವಾಗಿ ಬರೆದ ಮೊದಲ ಕೃತಿ. ಮುಖ್ಯವಾಗಿ ಕ್ರಿ.ಶ. 1097ವರೆಗಿನ ಮಿಥಿಲಾ ಇತಿಹಾಸದ ಸಂಕ್ಷಿಪ್ತ ಅವಲೋಕನ, ಮಿಥಿಲೆಯ ಕರ್ನಾಟ ಮೂಲ, ನಾನ್ಯದೇವನ ಜೀವನ, ಸಾಧನೆ, ನಾನ್ಯದೇವನ ಉತ್ತರಾಧಿಕಾರಿಗಳು, ಮಿಥಿಲೆಯ ರಾಜಕೀಯ ಇತಿಹಾಸ, ಹರಿಸಿಂಹದೇವನ ಜೀವನ, ಸಾಧನೆಗಳು, ಕ್ರಿ.ಶ. 1325ರವರೆಗಿನ ಮಿಥಿಲೆಯಲ್ಲಿ ಮುಸ್ಲಿಮ ಪ್ರಭುತ್ವ ವಿಸ್ತರಣೆ, ಕರ್ನಾಟರ ಅವನತಿ ಕುರಿತು ವಿವರಿಸಿದ್ದಾರೆ. ಸಿ.ಪಿ.ಎನ್‌. ಸಿನ್ಹಾ ಅವರು ರಚಿಸಿದ ಈ ಕೃತಿಯನ್ನು ಸದಾನಂದ ಕನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Special Grants Special Grants St Aloysius Library History 954.2K SINM (Browse shelf(Opens below)) Available SG04034
Total holds: 0

ಮಿಥಿಲೆಯನ್ನಾಳಿದ ಕರ್ನಾಟಕರು- ಪುಸ್ತಕವು ಕ್ರಿ.ಶ. 1097 ಮತ್ತು 1325ರ ಮಧ್ಯೆ ಕರ್ನಾಟಕರು ಆಳಿದ ಮಿಥಿಲೆಯ ರಾಜಕೀಯ, ಆಡಳಿತಾತ್ಮಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪ್ರಮುಖ ಲಕ್ಷಣಗಳಿಗೆ ಪ್ರಾಶಸ್ತ್ಯ ನೀಡುತ್ತದೆ.

ಈ ಕಾಲಘಟ್ಟವು ಮಿಥಿಲೆಯ ಇತಿಹಾಸವನ್ನು ರೂಪಿಸಿತೆಂದು ಪರಿಗಣಿಸಲಾಗಿದೆ. ಏಕೆಂದರೆ, ತಮ್ಮ ಹಿಂದಿನ ಕಾಲಘಟ್ಟದ ಜನಕರಂತೆಯೆ ಕರ್ನಾಟರೂ ಮಿಥಿಲೆಯನ್ನು ಭಾರತದ, ವಿಶೇಷತಃ ಉತ್ತರ ಭಾರತದ ಭಿತ್ತಿಯ ಮೇಲೆ ತಂದವರು. ಇದು ಕರ್ನಾಟರನ್ನು ಕುರಿತು ಪ್ರತ್ಯೇಕವಾಗಿ ಬರೆದ ಮೊದಲ ಕೃತಿ.

ಮುಖ್ಯವಾಗಿ ಕ್ರಿ.ಶ. 1097ವರೆಗಿನ ಮಿಥಿಲಾ ಇತಿಹಾಸದ ಸಂಕ್ಷಿಪ್ತ ಅವಲೋಕನ, ಮಿಥಿಲೆಯ ಕರ್ನಾಟ ಮೂಲ, ನಾನ್ಯದೇವನ ಜೀವನ, ಸಾಧನೆ, ನಾನ್ಯದೇವನ ಉತ್ತರಾಧಿಕಾರಿಗಳು, ಮಿಥಿಲೆಯ ರಾಜಕೀಯ ಇತಿಹಾಸ, ಹರಿಸಿಂಹದೇವನ ಜೀವನ, ಸಾಧನೆಗಳು, ಕ್ರಿ.ಶ. 1325ರವರೆಗಿನ ಮಿಥಿಲೆಯಲ್ಲಿ ಮುಸ್ಲಿಮ ಪ್ರಭುತ್ವ ವಿಸ್ತರಣೆ, ಕರ್ನಾಟರ ಅವನತಿ ಕುರಿತು ವಿವರಿಸಿದ್ದಾರೆ. ಸಿ.ಪಿ.ಎನ್‌. ಸಿನ್ಹಾ ಅವರು ರಚಿಸಿದ ಈ ಕೃತಿಯನ್ನು ಸದಾನಂದ ಕನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image