Image from Google Jackets

Vachana Kumaravyasa: Gadugina Bharatada Sarala Gadyakathana: ವಚನ ಕುಮಾರವ್ಯಾಸ: ಗದುಗಿನ ಭಾರತದ ಸರಳ ಗದ್ಯಕಥನ

By: Contributor(s): Material type: TextTextLanguage: Kannada Publication details: Maisuru Tanu Manu Prakashana 2022Description: xvi,764 p. HB 22x15 cmSubject(s): DDC classification:
  • 23 K894.4 RUDV
Summary: ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಗದುಗಿನ ಭಾರತದ ಸರಳ ಗದ್ಯ ಕಥನವನ್ನು ರಚಿಸಿದ ಕೃತಿ-ವಚನ ಕುಮಾರವ್ಯಾಸ. ಮಹಾಭಾರತದ ಪ್ರಮುಖ ಭಾಗವಾದ ಭಗವದ್ಗೀತೆಯು ಬದುಕಿನ ಸ್ವರೂಪ-ಸ್ವಭಾವದ ಸಂಪೂರ್ಣ ಚಿತ್ರಣ ನೀಡುತ್ತದೆ. ಈ ಬದುಕನ್ನು ಹೇಗೆ ಸ್ವೀಕರಿಸಬೇಕು. ಹೇಗೆ ಅನುಭವಿಸಬೇಕು, ಬದುಕಿನ ಉದ್ದೇಶವಾದರೂ ಏನು, ಅತ್ಯಂತ ಪ್ರಭಾವಶಾಲಿ ಸಾವಿಗಿಂತ ಬದುಕು ಹೇಗೆ ಭಿನ್ನ, ಬದುಕುವುದೂ ಒಂದು ಕಲೆ ಇಂತಹ ಅಂಶಗಳನ್ನು ಸ್ಪಷ್ಟಪಡಿಸುವ ಮೂಲಕ ಬದುಕಿಗೆ ಅರ್ಥ ತಂದುಕೊಳ್ಳುವ ಪ್ರಕ್ರಿಯೆಯನ್ನು ತಿಳಿಸುತ್ತದೆ. ಅಷ್ಟು ಮಾತ್ರವಲ್ಲ; ಈ ಗ್ರಹಿಕೆ, ಅರಿವು ಅರಿತಷ್ಟು ಆಳವಾಗಿದೆ; ನೋಡಿದಷ್ಟು ಎತ್ತರವಾಗಿ ಕಾಣಿಸುತ್ತದೆ. ನೋವು, ಹತಾಶೆ, ನಿರಾಸೆಯೊಂದಿಗೆ ಬದುಕಿನ ಪ್ರೀತಿಯ ಅಗತ್ಯವನ್ನೂ ತಿಳಿಸುತ್ತದೆ. ಇಂತಹ ಅರ್ಥಗಳನ್ನು ಒಳಗೊಂಡ ಗದುಗಿನ ಕುಮಾರವ್ಯಾಸ ಭಾರತವನ್ನು ಸರಳವಾಗಿ ನೀಡಿದ ಹೆಚ್ಚುಗಾರಿಕೆ ಈ ಕೃತಿಯದ್ದು.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Journalism K894.4 RUDV (Browse shelf(Opens below)) Available 075474
Total holds: 0

ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಗದುಗಿನ ಭಾರತದ ಸರಳ ಗದ್ಯ ಕಥನವನ್ನು ರಚಿಸಿದ ಕೃತಿ-ವಚನ ಕುಮಾರವ್ಯಾಸ. ಮಹಾಭಾರತದ ಪ್ರಮುಖ ಭಾಗವಾದ ಭಗವದ್ಗೀತೆಯು ಬದುಕಿನ ಸ್ವರೂಪ-ಸ್ವಭಾವದ ಸಂಪೂರ್ಣ ಚಿತ್ರಣ ನೀಡುತ್ತದೆ. ಈ ಬದುಕನ್ನು ಹೇಗೆ ಸ್ವೀಕರಿಸಬೇಕು. ಹೇಗೆ ಅನುಭವಿಸಬೇಕು, ಬದುಕಿನ ಉದ್ದೇಶವಾದರೂ ಏನು, ಅತ್ಯಂತ ಪ್ರಭಾವಶಾಲಿ ಸಾವಿಗಿಂತ ಬದುಕು ಹೇಗೆ ಭಿನ್ನ, ಬದುಕುವುದೂ ಒಂದು ಕಲೆ ಇಂತಹ ಅಂಶಗಳನ್ನು ಸ್ಪಷ್ಟಪಡಿಸುವ ಮೂಲಕ ಬದುಕಿಗೆ ಅರ್ಥ ತಂದುಕೊಳ್ಳುವ ಪ್ರಕ್ರಿಯೆಯನ್ನು ತಿಳಿಸುತ್ತದೆ. ಅಷ್ಟು ಮಾತ್ರವಲ್ಲ; ಈ ಗ್ರಹಿಕೆ, ಅರಿವು ಅರಿತಷ್ಟು ಆಳವಾಗಿದೆ; ನೋಡಿದಷ್ಟು ಎತ್ತರವಾಗಿ ಕಾಣಿಸುತ್ತದೆ. ನೋವು, ಹತಾಶೆ, ನಿರಾಸೆಯೊಂದಿಗೆ ಬದುಕಿನ ಪ್ರೀತಿಯ ಅಗತ್ಯವನ್ನೂ ತಿಳಿಸುತ್ತದೆ. ಇಂತಹ ಅರ್ಥಗಳನ್ನು ಒಳಗೊಂಡ ಗದುಗಿನ ಕುಮಾರವ್ಯಾಸ ಭಾರತವನ್ನು ಸರಳವಾಗಿ ನೀಡಿದ ಹೆಚ್ಚುಗಾರಿಕೆ ಈ ಕೃತಿಯದ್ದು.

There are no comments on this title.

to post a comment.