Jivajala ಜೀವಜಲ
- Mysore Anu prakashana 2024
- xii,120 p. PB 22x14 cm.
ಪರಿವಿಡಿ : 1) ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಅಮಾನಿಕೆರೆ 2) ಜನಪದ ಐತಿಹ್ಯದ ಹಿನ್ನಲೆಯಲ್ಲಿ ಕೆರೆಗೆ ಹಾರವಾದ ಬಿಷ್ಟಮ್ಮ 3) ಕೆರೆಯ ನಿರ್ಮಾಣದ ಆಚರಣೆಗಳು 4) ಜನಪದ ಕಾವ್ಯಗಳಲ್ಲಿ ಕೆರೆಗೆ ಬಲಿ : ಒಂದು ಅವಲೋಕನ 5) ಕೊಲ್ಲಬೇಡಿ ಕೆರೆಗಳನ್ನು : ಉಳಿಸಿ ಜೀವರಾಶಿಯ ಜೀವನಾಡಿಗಳನ್ನು 6) ಗ್ರಾಮೀಣಾಭಿವೃದ್ಧಿಯಲ್ಲಿ ಜೀವನಾಡಿ ಕೆರೆಗಳು ಅಂದು ಇಂದು : ಒಂದು ಅವಲೋಕನ 7) ಕೆರೆಯ ನಿರ್ಮಾಣದಲ್ಲಿ ಬಲಿ : ಒಂದು ಚಾರಿತ್ರಿಕ ಅಧ್ಯಯನ 8) ಜಾನಪದ ಹಿನ್ನಲೆಯನ್ನು ಒಳಗೊಂಡಂತೆ ಪಾಳೆಯಗಾರರ ಕಾಲದ ಕೆರೆಗಳು ; ಒಂದು ಅಧ್ಯಯನ 9) ಮೂಕರೋಧನೆ ಅನುಭವಿಸುತ್ತಿರುವ ಜೀವನಾಡಿ ಕೆರೆಗಳು 10) ನಾಡಗೌಡ ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಕೆರೆಗಳಿಗೆ ಒದಗಿ ಬಂದಿರುವ ದುಸ್ಥಿತಿ 11) ಅಣಜಿ ಹೊನ್ನಮ್ಮನ ಕೆರೆ 12) ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾಗಿ-ತೊಣ್ಣೂರು ಕೆರೆ, ಆಕರ ಗ್ರಂಥಗಳು