Kavitegondu Kavite ಕವಿತೆಗೊಂದು ಕಥೆ
- Bangalore Abhijnana Prakashana 2012
- xvi,100 p. PB 21x14 cm.
ಹಿರಿಯ ಲೇಖಕ ಶತಾವಧಾನಿ ಆರ್. ಗಣೇಶ ಅವರ ಕೃತಿ-ಕವಿತೆಗೊಂದು ಕಥೆ. ಪುರಾಣ, ಇತಿಹಾಸ, ಮಹಾಕಾವ್ಯ ಹೀಗೆ ವಿಷಯ ವಸ್ತುವಿರುವ ಕವಿತೆಯ ಸಾಲುಗಳನ್ನು ಆಯ್ದು ಅದು ರೂಪುಗೊಳ್ಳಲು ಕಾರಣವಾದ ಅಂಶವನ್ನು ಕಥೆಯ ರೂಪದಲ್ಲಿ ಓದುಗರನ್ನು ತಲುಪುವುದು ಆ ಮೂಲಕ ಕಾವ್ಯದ ಓದನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಲೇಖಕರು ಇಲ್ಲಿ ಪ್ರಯತ್ನಿಸಿದ್ದಾರೆ.