TY - BOOK AU - O L Nagabhushanaswamy AU - TI - Vimarsheya Paribhashe: : ವಿಮರ್ಶೆಯ ಪರಿಭಾಷೆ U1 - K894.9 23 PY - 2018/// CY - Bengaluru PB - Abhinava KW - Kannada Criticsim: ಕನ್ನಡ ವಿಮರ್ಶೆ KW - Kannada Literature: ಕನ್ನಡ ಸಾಹಿತ್ಯ KW - Sahitya Vimarsheya Paribhashika padagala Vivarane KW - ಸಾಹಿತ್ಯ ವಿಮರ್ಶೆಯ ಪಾರಿಭಾಷಿಕ ಪದಗಳ ವಿವರಣೆ N2 - ಭಾರತೀಯ ಕಾವ್ಯ ಮೀಮಾಂಸೆ . ಶಾಸ್ತ್ರ ವಿಷಯ.. ಹೀಗೆ ಇರಬೇಕು ಎಂಬ ನಿಯಮವನ್ನು ಕಟ್ಟು ಪಾಡುಗಳನ್ನ ವಿದಿಸುವಂತದ್ದು ಚರಿತ್ರೆ... ಶ್ರೀ ಮಂತವಾದ ಕಾವ್ಯ ಸಂಪತ್ತಿನ ಜೊತೆ ಜೊತೆಯಲ್ಲಿ ಯೆ ಆ ಸಂಪತ್ತನ್ನು ಅರಿಯುವ ಅಳೆಯುವ ಹೊಳೆಯುವಂತೆ ಬೆಳಗಿ ತೋರುವ ಕಾವ್ಯಮೀಮಾಂಸೆ ಯೂ ಬೆಳೆದು ಬಂದಿದೆ. ಈ ಕಾವ್ಯ ಮೀಮಾಂಸೆಯ ಉಗಮ ತೀರ ಆ ಸ್ಪಷ್ಟವಾಗಿದೆ . ಮೊದಲು ಇದನ್ನು ಕ್ರಿಯಕಲ್ಪವೆಂದೂ ಅಲಂಕಾರ ಶಾಸ್ತ್ರ ವೆಂದು ಕರೆಯುತ್ತಿದ್ದರು.ಆದರೂ ಇದು ಇತರೆ ಶಸ್ಟ್ರಾಗಳಿಗಿಂತಲ್ಲ ತೀರ ಕಿರಿದಾಡಿದೆನ್ನುದರಲ್ಲಿ ಸಂದೇಹವಿಲ್ಲ ಅದರೆ ಇದರ ರಚನೆ ಎಂದಿನಂತೆ ಆರಂಭವಾಯಿತು ಎಬುದಕ್ಕೆ ಖಚಿತವಾದ ಅಧಾರಗಳಲ್ಲಿ ಕ್ರಿ.ಶಕ - ,9 ನೇ ಶತಮಾನದಲ್ಲಿ ಬರುವ ರಾಜಶೇಖರ ಎಂಬ ಅಲಂಕಾರ ತನ್ನ ಕಾವ್ಯ ಮೀಮಾಂಸೆ ಎಂಬ ಕೃತಿಯಲ್ಲಿ ಇದರ ಉಗಮಕ್ಕೆ ಒಂದು ಪೌರಾಣಿಕ ಕತೆಯನ್ನು ಹೇಳಿದ್ದಾನೆ . ಆ ಕತೆಯ ಪ್ರಕಾರ ಶಿವನು ಬ್ರಹ್ಮ ವಿಷ್ಣು ಮೊದಲಾದ 64 ಜನ ಶಿಷ್ಯರಿಗೆ ಇದನ್ನು ಬೋಧಿಸಿದ. ಅದನ್ನ ತನ್ನ ಮಾನಸ ಪುತ್ರರಾದ ತನ್ನ ಶಿಷ್ಯರಿಗೆ ಬೋಧಿಸಿದ ಈ ಶಿಷ್ಯರಲ್ಲಿ ಸರಸ್ವತಿ ಯ ಪುತ್ರನಾದ ಕಾವ್ಯ ಪುರುಷ ಎನ್ನುವವನಿದ್ದ ಅವನು ಒಬ್ಬೊಬ್ಬರು ಒಂದೊಂದೂ ಅಧಿಕರಣವನ್ನು ನಿರೂಪಿಸಿದರು ಎಂದೂ ಹೇಳಿ ಅವರಲ್ಲಿ ಕೆಲವು ಹೆಸರುಗಳನ್ನು ಕೊಡುತ್ತಾನೆ. ರಾಜಶೇಖರ ಆತ ಕೊಡುವ ಹೆಸರುಗಳಲ್ಲಿ ಕೆಲವಾದರೂ ಐತಿಹಾಸಿಕ ಇರಬಹುದು ಎಂಬ ಸಂದೇಹ ಬರುತ್ತದೆ ಉದಾಹರಣೆಗೆ , ಭರತನ ಹೆಸರು ಅಲ್ಲಿ ಬರುತ್ತದೆ ER -