Naneke Mantriyatta Bootannesede ನಾನೇಕೆ ಮಂತ್ರಿಯತ್ತ ಬೂಟನ್ನೆಸೆದೆ
- Hubbli Sahitya Prakashana 2010
- 158 p. PB 21x14 cm.
ಭಾರತದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಂತರ 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದ ಭೀಕರ ಸನ್ನಿವೇಶವನ್ನು ಚಿತ್ರಿಸುವ ಕೃತಿ-ನಾನೇಕೆ ಮಂತ್ರಿಯತ್ತ ಬೂಟನ್ನೆಸೆದೆ?. ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಬರೆದಿದ್ದು, ಖ್ಯಾತ ಪತ್ರಕರ್ತ-ಬರಹಗಾರ ಖುಷವಂತಸಿಂಗ್ ಹಾಗೂ ರವಿ ಬೆಳಗೆರೆ ಅವರು ಮುನ್ನುಡಿ ಬರೆದು, ಕೃತಿಯ ಮಹತ್ವವನ್ನು ಪ್ರಶಂಸಿಸಿದ್ದಾರೆ.
1984ra sikh hatyakandha bhayanaka kathana I Accuse: The Anti-Sikh Violence : The Anti-Sikh Violence of 1984