TY - BOOK AU - NARENDRA RAI DERLA TI - Hasiru krashiya nittusirugalu: ಹಸಿರು ಕೃಷಿಯ ನಿಟ್ಟುಸಿರುಗಳು U1 - K894.4 NARH PY - 2011/// CY - PuttUru KW - Kannada literature KW - Kannada Prose N2 - ಕೃಷಿಗೆ ಸಂಬಂಧಿಸಿದಂತೆ ಬರೆಯುವ ಲೇಖಕರಲ್ಲಿ ಪ್ರಮುಖರಾದವರು ನರೇಂದ್ರ ರೈ ದೇರ್ಲ. ಅವರು ಪ್ರಜಾವಾಣಿ ಪತ್ರಿಕೆಯ ಕರಾವಳಿ ಪುರವಣಿಯಲ್ಲಿ ಪ್ರಕಟಿಸಿದ ಕೃಷಿ ಕುರಿತ ಲೇಖನಗಳನ್ನು ಈ ಸಂಪುಟದಲ್ಲಿ ಸೇರಿಸಿದ್ದಾರೆ. ’ಅಜ್ಜನ ಜಗಲಿ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳನ್ನು ಈ ಸಂಕಲನ ಒಳಗೊಂಡಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಸ್ವಾವಲಂಬಿ ಕೃಷಿ, ಯಶೋಗಾಥೆಗಳು ಚಿತ್ರಿತವಾಗಿವೆ. ಬರೆಹಗಳಿಗೆ ಪೂರಕವಾದ ರೇಖಾಚಿತ್ರಗಳೂ ಇರುವುದು ವಿಶೇಷ ER -